ಪ್ರತಿಭಟನೆಗೆ ಕಾರಣವಾಯ್ತು ಜಯಲಲಿತಾ ಹೆಸರು
ಹೆಸರಿನಲ್ಲೇನಿದೆ? ಒಬ್ಬ ವ್ಯಕ್ತಿಯನ್ನು ಗುರುತಿಸಲು ಇರುವಂತಹದ್ದು ಹೆಸರು. ಆದ್ರೆ ಇದೇ ಹೆಸರು ತಮಿಳುನಾಡಿನ ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಗಿದೆ. ತಮಿಳುನಾಡು ಸಿಎಂ ಜಯಲಲಿತಾ ಹೆಸರನ್ನು ಸಂಬೋಧಿಸಬಾರದೆಂದು ಸ್ಪೀಕರ್ ಆದೇಶ ನೀಡಿದ್ದಾರೆ....
View Articleಜಪಾನ್ ನಲ್ಲಿ ನಡೀತು ಘನಘೋರ ದಾಳಿ
ಟೋಕಿಯೊ: ಜಪಾನ್ ನಲ್ಲಿ ಸೋಮವಾರ ರಾತ್ರಿ ದುಷ್ಕರ್ಮಿಯೊಬ್ಬ ಅಟ್ಟಹಾಸ ಮೆರೆದಿದ್ದು, ಬರೋಬ್ಬರಿ 19 ಮಂದಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಘಟನೆಯಿಂದಾಗಿ ಜಪಾನ್ ಬೆಚ್ಚಿ ಬಿದ್ದಿದೆ. ಜಪಾನ್ ದೇಶದ ರಾಜಧಾನಿ ಟೋಕಿಯೊ ಸಮೀಪದಲ್ಲಿರುವ...
View Articleವಿಶ್ವಸಂಸ್ಥೆ ನಿಧಿಗೆ ಭಾರತದ ಕೊಡುಗೆ
ವಿಶ್ವ ಸಂಸ್ಥೆ, ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ ಮುಂತಾದ ಹೇಯ ಕೃತ್ಯಗಳಿಂದ ಕಂಗೆಟ್ಟವರ ಸಹಾಯಕ್ಕೆ ಮುಂದೆ ಬಂದಿದೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ದೇಣಿಗೆ ಸಂಗ್ರಹಿಸುತ್ತಿದೆ. ಭಾರತ ಇದಕ್ಕಾಗಿ 67 ಲಕ್ಷ ರೂ.ಗಳ ದೇಣಿಗೆ ನೀಡಿದೆ. ಈ ಮೂಲಕ...
View Articleಸಾವಿಗೂ ಮುನ್ನ ಹೀಗೊಂದು ಔತಣಕೂಟ
ಅಮೆರಿಕದ ವಿಸ್ಕೋನ್ಸಿಸ್ ನಿವಾಸಿ ಜೆರಿಕಾ ಬೊಲೆನ್ ಗೆ ಕೇವಲ 14 ವರ್ಷ. ಈಕೆ ಹುಟ್ಟಿದ ಎಂಟು ತಿಂಗಳಿನಿಂದಲೇ ಸ್ಪೈನಲ್ ಮಸ್ಕ್ಯುಲರ್ ಎಟ್ರೋಫಿ ಹೆಸರಿನ ಗಂಭೀರ ಖಾಯಿಲೆಗೆ ತುತ್ತಾಗಿದ್ದಾಳೆ. ಜೆರಿಕಾ ಬೊಲೆನ್ ಗುಣಪಡಿಸಲಾಗದ ಖಾಯಿಲೆಯಿಂದ...
View Articleಸಿದ್ದು ಹೆಗಲಿಗೆ ಈ ಜವಾಬ್ದಾರಿ ಹೊರಿಸುತ್ತಂತೆ ಬಿಜೆಪಿ
ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಜೆಪಿ ನಾಯಕ ನವಜೋತ್ ಸಿಂಗ್ ಸಿದ್ದು ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ. ಸೋಮವಾರ ಸಿದ್ದು ಸುದ್ದಿಗೋಷ್ಠಿ ನಡೆಸಿದ್ದು, ಅದ್ರ ನಂತ್ರ ಬಿಸಿ ಬಿಸಿ ಚರ್ಚೆಯಾಗ್ತಾ ಇದೆ. ಬಿಜೆಪಿ ತೊರೆದು...
View Articleಮದುವೆ ನಿರಾಕರಿಸಿದ್ಲು ಹುಡುಗಿ, ನೊಂದ ಹುಡುಗ….
ದೇಶಿ ಹುಡುಗ, ವಿದೇಶಿ ಹುಡುಗಿ. ಇಬ್ಬರ ನಡುವೆ ಸ್ನೇಹ, ಪ್ರೀತಿ ನಂತ್ರ ಮದುವೆ. ಇದು ಅನೇಕ ಕಡೆ ನಡೆದಿದೆ. ಆದ್ರೆ ಇಲ್ಲೊಬ್ಬ ಹುಡುಗನಿಗೆ ವಿದೇಶಿ ಹುಡುಗಿಯ ಪ್ರೀತಿ ದುಬಾರಿಯಾಗಿ ಪರಿಣಮಿಸಿದೆ. ಆತನ ಪ್ರಾಣವನ್ನು ಬಲಿ ಪಡೆದಿದೆ. ದಕ್ಷಿಣ ದೆಹಲಿಯ...
View Articleಅಲ್ಲಿ ಸೈನಿಕರ ಮೇಲೆ ನಡೆಯುತ್ತಿದೆ ಅತ್ಯಾಚಾರ
ಟರ್ಕಿಯಿಂದ ಮನಕಲಕುವ ಸುದ್ದಿಯೊಂದು ಹೊರಬಿದ್ದಿದೆ. ದಂಗೆಗೆ ಕಾರಣವಾಗ್ತಿರುವ ಸೈನಿಕರ ಜೊತೆ ಸರ್ಕಾರ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ಸಾವಿರಾರು ಸೈನಿಕರನ್ನು ಬಂಧಿಸಿ ಅತ್ಯಾಚಾರವೆಸಗಲಾಗ್ತಾ ಇದೆ. ಅವರಿಗೆ ಆಹಾರ ನೀಡದೆ ಚಿತ್ರಹಿಂಸೆ...
View Articleಜೀವಂತವಾಗಿ ಸೆರೆ ಸಿಕ್ಕ ಪಾಕಿಸ್ತಾನಿ ಉಗ್ರ
ಜಮ್ಮು- ಕಾಶ್ಮೀರದ ಕುಪ್ವಾರದಲ್ಲಿ ಗಡಿ ಭದ್ರತಾ ಪಡೆಯವರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ನಾಲ್ವರು ಉಗ್ರರನ್ನು ಹೊಡೆದುರುಳಿಸಿರುವುದಲ್ಲದೇ ಓರ್ವ ನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಈ ಐದೂ ಮಂದಿ ಅಕ್ರಮವಾಗಿ ಗಡಿ...
View Articleವೀಲ್ ಚೇರ್ ಬಳಸುತ್ತಿದ್ದವಳಿಗೆ ಮಿಸೆಸ್ ಸೌತ್ ಏಷ್ಯಾ ಗರಿ
ಒಂದು ಅಪಘಾತ ಅವಳ ಸೌಂದರ್ಯ, ಜೀವನ, ಸಂತೋಷ ಎಲ್ಲವನ್ನೂ ಕಸಿದುಕೊಂಡಿತ್ತು. ಸುಖ ಎಂಬುದು ಅವಳಿಗೆ ಕಾಣಿಸದಷ್ಟು ದೂರ ನಿಂತಿತ್ತು. ಆದರೂ ಆಕೆ ಸೋಲೊಪ್ಪಿಕೊಳ್ಳಲಿಲ್ಲ. ವೀಲ್ ಚೇರ್ ಮೇಲೆ ಕುಳಿತು ಜೀವನ ಕಳೆಯುತ್ತಿದ್ದ ಅವಳು ಎದ್ದು ನಿಂತು ತನ್ನಂತ...
View Articleಟ್ರಾಫಿಕ್ ಜಾಮ್ ವೇಳೆ ಕಾರಿನಲ್ಲಿ ಮೈ ಮರೆತ ದಂಪತಿ
ಸಂಗಾತಿ ಜೊತೆ ಶಾರೀರಿಕ ಸಂಬಂಧ ಹೊಂದುವುದು ಅಪರಾಧವಲ್ಲ. ಹಾಗಂತ ಎಲ್ಲೆಂದರಲ್ಲಿ ಸಂಗಾತಿಗಳು ಜಗತ್ತು ಮರೆತ್ರೆ ಇದು ಸಾರ್ವಜನಿಕರಿಗೆ ಮುಜುಗರ ತರಿಸುವುದರಲ್ಲಿ ಎರಡು ಮಾತಿಲ್ಲ. ರಸ್ತೆ ಮಧ್ಯದಲ್ಲಿಯೇ ಮೈ ಮರೆತಿದ್ದಾರೆ ಈ ದಂಪತಿ. ಅಮೆರಿಕಾದಲ್ಲಿ...
View Articleಹೊಟ್ಟೆ ಉರಿದುಕೊಂಡ ಮಹಿಳೆ ಮಾಡಿದ್ದೇನು..?
ಉನ್ನತ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಲು ತನ್ನ ಮಗಳಿಗೆ ಸೀಟ್ ಸಿಗದೆ ಪಕ್ಕದ ಮನೆಯ ಹುಡುಗನಿಗೆ ಇದು ಲಭ್ಯವಾಗಿದೆ ಎಂದು ಹೊಟ್ಟೆ ಉರಿದುಕೊಂಡ ಮಹಿಳೆಯೊಬ್ಬಳು ಮಾಡಬಾರದ ಕೆಲಸ ಮಾಡಲು ಹೋಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಜೈಪುರದ...
View Articleಗೆಳೆತನಕ್ಕೆ ಮಸಿ ಬಳಿದ ಕಾಮುಕರಿಂದ ನೀಚಕೃತ್ಯ
ಮುಂಬೈ: ಸ್ನೇಹ, ಸಂಬಂಧಕ್ಕಿಂತ ದೊಡ್ಡದು. ಸ್ನೇಹಿತರ ನಡುವೆ ಬಾಂಧವ್ಯ ಜಾಸ್ತಿ ಇರುತ್ತದೆ ಎಂಬ ಮಾತಿದೆ. ಹೀಗೆ ಬಾಂಧವ್ಯದಿಂದ ಗೆಳತಿಯ ಮನೆಗೆ ಬಂದ ಸ್ನೇಹಿತರು ನೀಚ ಕೃತ್ಯ ಎಸಗಿದ ಘಟನೆ ಮುಂಬೈನಲ್ಲಿ ನಡೆದಿದೆ. ಗೆಳತಿಯ ಸಹೋದರಿಯಾಗಿರುವ...
View Articleಪ್ರೊಬೆಷನರಿ ಸಿಬ್ಬಂದಿಗೆ ಸರ್ಕಾರದ ಖಡಕ್ ಸೂಚನೆ
ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ಹಿನ್ನಲೆಯಲ್ಲಿ ಪರ್ಯಾಯ ವ್ಯವಸ್ಥೆಗೆ ಮುಂದಾಗಿರುವ ಸರ್ಕಾರ, 15 ಸಾವಿರ ಪ್ರೊಬೆಷನರಿ ಸಿಬ್ಬಂದಿಗೆ ಕೆಲಸಕ್ಕೆ...
View Articleಟಾರ್ಗೆಟ್ ರೀಚ್ ಆಗದಿದ್ದಕ್ಕೆ ಕೊಟ್ಟ ಶಿಕ್ಷೆ ಏನು ಗೊತ್ತಾ..?
ಬೀಜಿಂಗ್: ಖಾಸಗಿ ಕಂಪನಿಗಳಲ್ಲಿ ಕೈ ತುಂಬ ಸಂಬಳ ಸಿಕ್ಕರೂ ಕೆಲವೊಮ್ಮೆ ನೆಮ್ಮದಿ ಇರಲ್ಲ. ಸದಾ ಒತ್ತಡದಲ್ಲಿಯೇ ಕೆಲಸ ಮಾಡಬೇಕಿರುತ್ತದೆ. ಸಂಬಳಕ್ಕೆ ತಕ್ಕಂತೆ ದುಡಿಸಿಕೊಳ್ಳುವ ಕಂಪನಿಗಳು ನೌಕರರಿಗೆ ಗುರಿ ನಿಗದಿಪಡಿಸುತ್ತವೆ. ನಿಗದಿತ ಗುರಿ ತಲುಪದ...
View Articleನೀತಾ ಅಂಬಾನಿಗೆ ‘ವೈ’ಕೆಟಗರಿ ಭದ್ರತೆ
ದೇಶದ ಅತಿ ದೊಡ್ಡ ಸಿರಿವಂತ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ ಮುಕೇಶ್ ಅಂಬಾನಿಯವರಿಗೆ ನೀಡಿರುವ ‘ಝಡ್’ ಕೆಟಗರಿ ಭದ್ರತೆ ಬಳಿಕ, ಈಗ ಅವರ ಪತ್ನಿ ನೀತಾ ಅಂಬಾನಿಯವರಿಗೆ ‘ವೈ’ ಕೆಟಗರಿ ಭದ್ರತೆ ಒದಗಿಸಲಾಗಿದೆ. 10 ಮಂದಿ ಶಸ್ತ್ರಸಜ್ಜಿತ...
View Articleಮುಂಬೈ ನಟ್ಟ ನಡು ರಸ್ತೆಯಲ್ಲಿ ಭರ್ಜರಿ ಡ್ಯಾನ್ಸ್
ಸದಾ ಜನಜಂಗುಳಿಯಿಂದ ಕೂಡಿರುವ, ಟ್ರಾಫಿಕ್ ಕಿರಿ ಕಿರಿಯಿಂದ ಬೇಸತ್ತು ಹೋಗಿದ್ದ ದೇಶದ ವಾಣಿಜ್ಯ ನಗರಿ ಮುಂಬೈನ ಜನತೆಗೆ ಇತ್ತೀಚೆಗೆ ಆಶ್ಚರ್ಯವೊಂದು ಕಾದಿತ್ತು. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ನಡು...
View Articleಬಾಲಿವುಡ್ ನಲ್ಲಿ ಪ್ರತಿಭೆಗೆ ಬೆಲೆಯಿಲ್ಲ ಎಂದ ನಟಿ
ಬಾಲಿವುಡ್ ಚಿತ್ರರಂಗದಲ್ಲಿ ಕಳೆದ ಒಂದು ದಶಕಗಳಿಂದಲೂ ತೊಡಗಿಕೊಂಡಿರುವ ನಟಿಯೊಬ್ಬರು ಚಿತ್ರರಂಗದಲ್ಲಿನ ತಮ್ಮ ಅನುಭವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 2001 ರಲ್ಲಿ ಬಿಡುಗಡೆಗೊಂಡ ‘ರೆಹನಾ ಹೇ ತೇರೆ ದಿಲ್ ಮೇ’ ಚಿತ್ರದ ಮೂಲಕ ಬಾಲಿವುಡ್ ಗೆ...
View Articleಪೊಲೀಸ್ ಸರ್ಪಗಾವಲಿನಲ್ಲಿ ಬಿಎಂಟಿಸಿ ಬಸ್ ಸಂಚಾರ
ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರದಿಂದ ಆರಂಭಗೊಂಡಿದ್ದ ರಸ್ತೆ ಸಾರಿಗೆ ನೌಕರರ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿರುವ ಮಧ್ಯೆ ಬೆಂಗಳೂರಿನಲ್ಲಿ ಪೊಲೀಸ್ ಕಾವಲಿನಲ್ಲಿ ಕೆಲ ಬಿಎಂಟಿಸಿ ಬಸ್ ಗಳು ರಸ್ತೆಗಿಳಿದಿವೆ....
View Articleಅವ್ಯವಸ್ಥೆಯ ಆಗರವಾಗಿದೆ ಒಲಂಪಿಕ್ ತಾಣ ರಿಯೋ
ಬ್ಲಾಕ್ ಆಗಿರುವ ಟಾಯ್ಲೆಟ್ ಗಳು, ಸೋರುತ್ತಿರುವ ಪೈಪ್ ಗಳು, ಅಸುರಕ್ಷಿತ ವೈರಿಂಗ್ ಗಳು, ಗ್ಯಾಸ್ ವಾಸನೆಯಿಂದ ಕೂಡಿದ ಮನೆ…. ಈ ಎಲ್ಲ ದುರವಸ್ಥೆ ಇರುವುದು ಯಾವುದೋ ಹಳ್ಳಿಯಲ್ಲಲ್ಲ. ಆಗಸ್ಟ್ 5 ರಿಂದ ಆರಂಭವಾಗುವ ಒಲಂಪಿಕ್ ತಾಣದಲ್ಲಿ!! ಹೌದು ರಿಯೋ...
View Articleಮಾಡೆಲ್ ಕ್ವಂಡೇಲ್ ಬಲೋಚ್ ಹತ್ಯೆ: ಮತ್ತಿಬ್ಬರು ವಶಕ್ಕೆ
ಪಾಕಿಸ್ತಾನದ ಮಾಡೆಲ್ ಕ್ವಂಡೇಲ್ ಬಲೋಚ್ ಹತ್ಯೆಗೆ ಸಂಬಂಧಪಟ್ಟಂತೆ ಸೋಮವಾರದಂದು ಮತ್ತಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಈ ಹತ್ಯೆಯಲ್ಲಿ ಅವರುಗಳ ಪಾತ್ರದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಕ್ವಂಡೇಲ್ ಬಲೋಚ್ ಸಹೋದರಿ ಶಹನಾಜ್ ಹಾಗೂ ಸಹೋದರ...
View Article