ಇಲ್ಲಿದೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಂತಸದ ಸುದ್ದಿ
ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-2’ ಆಗಸ್ಟ್ ನಲ್ಲಿ ರಿಲೀಸ್ ಆಗಲಿದೆ. ಸುದೀಪ್ ಇದರ ಜೊತೆಯಲ್ಲೇ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ‘ಹೆಬ್ಬುಲಿ’ ಶೂಟಿಂಗ್ ನಡೆಯುತ್ತಿದೆ....
View Articleಇಲ್ಲಿವೆ ಹೆಣ್ಣುಮಕ್ಕಳ ಹೆಸರಿನ ಮನೆಗಳು
ಸಾಮಾನ್ಯವಾಗಿ ಎಲ್ಲರ ಮನೆಯ ಮುಂದೆ ಮನೆ ಒಡೆಯನ ನಾಮಫಲಕವಿರುತ್ತದೆ. ಅವರ ಹೆಸರಿನಿಂದಲೇ ಮನೆಯನ್ನು ಗುರುತಿಸಲಾಗುತ್ತದೆ. ಆದರೆ ಛತ್ತೀಸಗಢದ ಬಾಲೋದ್ ಜಿಲ್ಲೆಯಲ್ಲಿ ಮನೆ ಮಗಳ ಹೆಸರಿನಿಂದ ಪ್ರತಿಯೊಂದು ಮನೆಯನ್ನು ಗುರುತಿಸಲಾಗುತ್ತದೆ. ಬಾಲೋದ್...
View Articleಗಿನ್ನಿಸ್ ದಾಖಲೆಗೆ 86 ವರ್ಷದ ದಾಕ್ಷಾಯಿಣಿ..!
ದೇವರ ಸ್ವಂತ ನಾಡು ಕೇರಳದ ಆನೆ, 86 ವರ್ಷದ ದಾಕ್ಷಾಯಿಣಿ ಈಗ ಗಿನ್ನಿಸ್ ದಾಖಲೆಗೆ ಪಾತ್ರವಾಗಲಿದೆ. ಟ್ರಾವಂಕೂರ್ ದೇವಸ್ವಂ ಬೋರ್ಡ್ ಗೆ ಸೇರಿದ ಈ ಆನೆ, ವಿಶ್ವದ ಅತಿ ಹಿರಿಯ ಆನೆ ಎಂಬ ಹೆಗ್ಗಳಿಕೆ ಹೊಂದಿದೆ. ತೈವಾನ್ ನಲ್ಲಿ ಬದುಕಿದ್ದ 85 ವರ್ಷದ...
View Article‘ಭಾರತ ರತ್ನ’ಕಲಾಂ ಅವರ ಮುತ್ತಿನಂತ ಮಾತುಗಳಿವು
ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನಿಧನರಾಗಿ ಇಂದಿಗೆ ಒಂದು ವರ್ಷ. ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಲು ಸದಾ ಪ್ರಯತ್ನಿಸುತ್ತಿದ್ದ ಅವರು, ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ಪ್ರಶ್ನೆ ಕೇಳುವಂತೆ ವಿದ್ಯಾರ್ಥಿಗಳನ್ನು...
View Articleಭೂತ ಹುಡುಕುತ್ತ ಸ್ಮಶಾನಕ್ಕೆ ಹೋದ್ರು ಹುಡುಗ್ರು….
ಅಲ್ಲಿ ಭೂತ ಕಾಣಿಸಿಕೊಂಡಿದೆ, ಕ್ಯಾಮರಾಕ್ಕೆ ಭೂತದ ಫೋಟೋ ಸಿಕ್ಕಿದೆ. ಹೀಗೆ ಅದು ಇದು ಸುದ್ದಿ ಕೇಳಿದ 10 ಮಂದಿ ಹುಡುಗರು ಭೂತದ ಹುಡುಕಾಟಕ್ಕೆ ಹೊರಟಿದ್ದಾರೆ. ಮಧ್ಯ ರಾತ್ರಿ ಭೂತಗಳನ್ನು ಹುಡುಕಿಕೊಂಡು ಸ್ಮಶಾನಕ್ಕೆ ಹೋಗಿದ್ದಾರೆ. ಯಾವಾಗ ಭೂತ...
View Articleಕರ್ನಾಟಕದ ಮಧ್ಯಂತರ ಅರ್ಜಿ ತಿರಸ್ಕರಿಸಿದ ಟ್ರಿಬ್ಯುನಲ್
ಕುಡಿಯುವ ನೀರಿಗಾಗಿ 7.56 ಟಿಎಂಸಿ ನೀರು ಬಳಸಿಕೊಳ್ಳಲು ಅವಕಾಶ ನೀಡುವಂತೆ ಕೋರಿ ಕರ್ನಾಟಕ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಹದಾಯಿ ನ್ಯಾಯಾಧೀಕರಣ ತಿರಸ್ಕರಿಸುವ ಮೂಲಕ ರಾಜ್ಯಕ್ಕೆ ಹಿನ್ನಡೆಯಾಗಿದೆ. ಇದರಿಂದಾಗಿ ಉತ್ತರ ಕರ್ನಾಟಕ ಭಾಗದ ಜನತೆಗೆ...
View Articleವಿರಾಟ್ ಸಾಹಸ ನೋಡಿ ನೀವೂ ಹೇಳ್ತಿರಾ ವಾಹ್
ಮೈದಾನದಲ್ಲಿ ಅಬ್ಬರಿಸುವ ವಿರಾಟ್ ಕೊಹ್ಲಿ ಅಭಿಮಾನಿಗಳ ಸಂಖ್ಯೆ ದಿನ ದಿನಕ್ಕೂ ಏರ್ತಾ ಇದೆ. ನಮ್ಮ ನೆಚ್ಚಿನ ಆಟಗಾರ ಕ್ರಿಕೆಟ್ ಬಿಟ್ಟು ಇನ್ನೇನೂ ಮಾಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳದ್ದು. ಅಭಿಮಾನಿಗಳ ಆಸೆಯನ್ನು ಅರಿತಿರುವ...
View Articleಸ್ವಚ್ಚ ರೈಲು ನಿಲ್ದಾಣ: ಗುಜರಾತ್ ಬೆಸ್ಟ್- ಬಿಹಾರ್ ವರ್ಸ್ಟ್
ಗುಜರಾತ್ ರಾಜ್ಯ, ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಸ್ವಚ್ಛತೆ ಕಾಯ್ದುಕೊಂಡಿದೆ. ಬಿಹಾರ ಮತ್ತು ಉತ್ತರ ಪ್ರದೇಶದ ನಿಲ್ದಾಣದಲ್ಲಿ ಅತೀ ಹೊಲಸು ತುಂಬಿದೆ. ಇದು ಪ್ರಯಾಣಿಕರೇ ನೀಡಿದ ತೀರ್ಪು. ರೈಲ್ವೆ ಪ್ರಾಧಿಕಾರ ಸ್ವಚ್ಛತೆಯ ಕುರಿತು ಕೈಗೊಂಡ...
View Articleರಜನಿ ಯಾವ ರಾಜಕಾರಣಿಯನ್ನು ಫಾಲೋ ಮಾಡ್ತಿದ್ದಾರೆ?
ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಕಬಾಲಿ’ ಚಿತ್ರ ಬಿಡುಗಡೆಯಾದ ಬಳಿಕ ಗಳಿಕೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಡುಗಡೆಯಾದ 4 ದಿನಗಳಲ್ಲೇ ಈ ಚಿತ್ರ 400 ಕೋಟಿ ರೂ. ಗಳಿಕೆ ಮಾಡಿದೆ ಎಂದು ಹೇಳಲಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ರಜನಿಕಾಂತ್...
View Article‘ಗೋಲ್ಡ್ ಲೀಫ್’ಐಸ್ ಕ್ರೀಮ್ ವಿಶೇಷತೆಯೇನು..?
ಪಿಸ್ತಾ, ವೆನಿಲಾ, ಸ್ಟ್ರಾಬೆರಿ ಸ್ವಾದದ ಕಲರ್ ಕಲರ್ ಐಸ್ ಕ್ರೀಮ್ ಗಳನ್ನು ನೀವು ತಿಂದಿರುತ್ತೀರಿ. ಆದರೆ ಬಂಗಾರದ ಐಸ್ ಕ್ರೀಮ್ ಅನ್ನು ಎಂದಾದರೂ ತಿಂದಿದ್ದೀರಾ? ಜಪಾನಿನ ಕ್ಯೋಟೋದಲ್ಲಿ ತಯಾರಾಗುವ ಗೋಲ್ಡ್ ಲೀಫ್ ಐಸ್ ಕ್ರೀಮ್ ಅನ್ನು ಅಲ್ಲಿನ...
View Articleಅಂತ್ಯವಾಯ್ತು ಮುಷ್ಕರ, ಆರಂಭವಾಯ್ತು ಬಸ್ ಸಂಚಾರ
ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಕಳೆದ ಭಾನುವಾರದಿಂದ ನಡೆಸುತ್ತಿದ್ದ ಮುಷ್ಕರವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಅಂತ್ಯಗೊಳಿಸಿದ್ದು, ಬಸ್ ಸಂಚಾರ ಆರಂಭವಾಗಿದೆ. ಬೆಂಗಳೂರಿನ ಮೆಜೆಸ್ಟಿಕ್,...
View Articleಮಹಾದಾಯಿ ತೀರ್ಪಿನ ವಿರುದ್ಧ ಹೆಚ್ಚಾಯ್ತು ಆಕ್ರೋಶ
ಬೆಂಗಳೂರು: ಗದಗ, ಹುಬ್ಬಳ್ಳಿ, ನರಗುಂದ, ಬೆಳಗಾವಿ ಜಿಲ್ಲೆಯ ರಾಮದುರ್ಗ ಮೊದಲಾದ ಕಡೆಗಳಿಗೆ ಕುಡಿಯುವ ನೀರು ಒದಗಿಸುವ ಮಹಾದಾಯಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ವಿವಿಧೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹುಬ್ಬಳ್ಳಿ,...
View Articleತಾಯಿಯನ್ನು ಪ್ರಿಯಕರನೊಂದಿಗೆ ಸೇರಿಸಿದ ಪುತ್ರಿ
ಕೊಲ್ಲಂ: ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರದ ಕತೆಯನ್ನು ನೆನಪಿಸುವಂತಹ ಘಟನೆಯೊಂದು ಕೇರಳದ ಕೊಲ್ಲಂನಲ್ಲಿ ನಡೆದಿದೆ. ತನ್ನ ತಾಯಿ ಹಿಂದೆ ಪ್ರೀತಿಸಿದ್ದ ಪ್ರಿಯತಮನೊಂದಿಗೆ ಸೇರಿಸುವ ಮೂಲಕ ಪುತ್ರಿಯೊಬ್ಬಳು ಸುದ್ದಿಯಾಗಿದ್ದಾಳೆ. ಬರೋಬ್ಬರಿ 30 ವರ್ಷಗಳ...
View Articleಈ ಹುಡುಗಿ ನೋಡಲು ಕ್ಯೂ ನಿಲ್ತಾರೆ ಜನರು
ಮಕ್ಕಳಿಗೆ ಬಾರ್ಬಿ ಡಾಲ್ ಅಂದ್ರೆ ಪ್ರೀತಿ. ಅವುಗಳ ಜೊತೆ ಆಟವಾಡ್ತಾ ಕಾಲ ಕಳೆಯುತ್ತಾರೆ ಮಕ್ಕಳು. ಆದ್ರೆ ಅಲ್ಲಿ ಮಕ್ಕಳ ಜೊತೆಯಲ್ಲ, ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡುತ್ತೆ ಒಂದು ಬಾರ್ಬಿ ಡಾಲ್. ಅದನ್ನು ಜನರು ಬರ್ಗರ್ ದೇವಿ ಎಂದೇ...
View Articleಪ್ರಧಾನಿ ಮೋದಿ ನನ್ನನ್ನು ಕೊಲ್ಲಿಸಬಹುದೆಂದ ಕೇಜ್ರಿವಾಲ್
ನವದೆಹಲಿ: ಆಮ್ ಆದ್ಮಿ ಪಕ್ಷದ ಏಳಿಗೆಯನ್ನು ಸಹಿಸದೇ ಕತ್ತಿ ಮಸೆಯುತ್ತಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ‘ದಮನ್ ಚಕ್ರ’ ಬಳಸುತ್ತಿದ್ದಾರೆ. ಅವರು ತಮ್ಮನ್ನು ಕೊಲೆ ಮಾಡಿಸುವ ಸಾಧ್ಯತೆಯೂ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್...
View Articleಕೆಲವೆಡೆ ಇಂದೂ ಶಾಲಾ, ಕಾಲೇಜಿಗೆ ರಜೆ ಘೋಷಣೆ
ಬೆಂಗಳೂರು: ಮಹಾದಾಯಿ ನ್ಯಾಯಾಧೀಕರಣದ ತೀರ್ಪನ್ನು ವಿರೋಧಿಸಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಕೆಲವು ಜಿಲ್ಲೆಗಳಲ್ಲಿ ಬಂದ್ ಆಚರಿಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಕಡೆಗಳಲ್ಲಿ ಶಾಲಾ, ಕಾಲೇಜಿಗೆ ರಜೆ...
View Articleಪುತ್ರನ ನೋಡಲು ಬೆಲ್ಜಿಯಂಗೆ ಹೊರಟ ಸಿದ್ಧರಾಮಯ್ಯ
ಬೆಂಗಳೂರು: ಸ್ನೇಹಿತರೊಂದಿಗೆ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ಸಿದ್ಧರಾಮಯ್ಯ ಅನಾರೋಗ್ಯಕ್ಕೆ ಈಡಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಲ್ಜಿಯಂನ ಬ್ರೆಸಿಲ್ ವಿಶ್ವವಿದ್ಯಾಲಯ...
View Articleಭುಗಿಲೆದ್ದ ಆಕ್ರೋಶ, ಕೆಲವೆಡೆ ಬಂದ್
ಬೆಂಗಳೂರು: ಮಹಾದಾಯಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಮನವಿಯನ್ನು ನ್ಯಾಯಾಧೀಕರಣ ತಿರಸ್ಕರಿಸಿದ್ದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಗುರುವಾರ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಕರೆ ನೀಡಿವೆ....
View Articleಇಲ್ಲಿದೆ ಬ್ಯಾಂಕ್ ಖಾತೆದಾರರಿಗೊಂದು ಮಾಹಿತಿ
ಚೆನ್ನೈ: ಬ್ಯಾಂಕ್ ನಲ್ಲಿ ನಿಮ್ಮ ಯಾವುದೇ ಕೆಲಸ ಕಾರ್ಯಗಳಿದ್ದರೆ, ಜುಲೈ 28ರಂದೇ ಮುಗಿಸಿಕೊಳ್ಳಿ. ಇಲ್ಲವಾದರೆ ನೀವು ತೊಂದರೆ ಅನುಭವಿಸಬೇಕಾದೀತು. ಜುಲೈ 29ರಂದು ಮುಷ್ಕರ ನಡೆಸಲು ಬ್ಯಾಂಕ್ ನೌಕರರ ಮಂಡಳಿ ತೀರ್ಮಾನಿಸಿದೆ. ಸರ್ಕಾರದೊಂದಿಗೆ ನಡೆಸಿದ...
View Articleಸಲ್ಮಾನ್ ಖಾನ್ ಚಾಲಕ ಬಾಯ್ಬಿಟ್ಟ ರಹಸ್ಯ
ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್, ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ ಹಿನ್ನಲೆಯಲ್ಲಿ ರಾಜಸ್ತಾನ ಹೈಕೋರ್ಟ್ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಇದಾದ ನಂತರದಲ್ಲಿ ಹೊಸ...
View Article