Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಅಪಘಾತದಲ್ಲಿ ಶಾಸಕರ ಪುತ್ರನ ಸಾವು

ಬೆಂಗಳೂರು: ಕಾರ್ ಪಲ್ಟಿಯಾಗಿ ಶಾಸಕರೊಬ್ಬರ ಪುತ್ರ ಮೃತಪಟ್ಟ ಘಟನೆ ಹೊಸಕೋಟೆ ಸಮೀಪ ನಡೆದಿದೆ. ಹೊಸಕೋಟೆ-ಕೋಲಾರ ಹೆದ್ದಾರಿಯ ಅಟ್ಟೂರು ಬಳಿ ಈ ಅಪಘಾತ ನಡೆದಿದ್ದು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ...

View Article


Image may be NSFW.
Clik here to view.

ಸಿ.ಎಂ. ವಿರುದ್ಧ ಮತ್ತೆ ಸಿಡಿದ ಶ್ರೀನಿವಾಸ್ ಪ್ರಸಾದ್

ಮೈಸೂರು: ರಾಜ್ಯ ಸಚಿವ ಸಂಪುಟ ಪುನಾರಚನೆಯಾಗುತ್ತಿದ್ದಂತೆ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ತಮ್ಮನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿರುವುದಕ್ಕೆ ವಿ.ಶ್ರೀನಿವಾಸ್ ಪ್ರಸಾದ್ ಗರಂ ಆಗಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ...

View Article


Image may be NSFW.
Clik here to view.

ವಿವಾದಕ್ಕೆ ಕಾರಣವಾಯ್ತು ಬೆಳ್ಳಿ ತಟ್ಟೆಯ ಊಟ

ಭೂಪಾಲ್: ಮಧ್ಯಪ್ರದೇಶ ಸರ್ಕಾರ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ನ್ಯಾಯಮೂರ್ತಿಗಳಿಗೆ ಬೆಳ್ಳಿ ತಟ್ಟೆಯಲ್ಲಿ ಊಟ ನೀಡಲಾಗಿದೆ. ಜೊತೆಗೆ ದುಬಾರಿ ಮೌಲ್ಯದ ಉಡುಗೊರೆಗಳನ್ನು ಕೊಡಲಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.   ಮಧ್ಯಪ್ರದೇಶ...

View Article

Image may be NSFW.
Clik here to view.

ಭೀಕರ ಅಪಘಾತದಲ್ಲಿ ಐವರ ದುರ್ಮರಣ

ಬೆಂಗಳೂರು: ರಸ್ತೆ ಬದಿ ನಿಂತಿದ್ದ ಕಂಟೇನರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ, ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು...

View Article

Image may be NSFW.
Clik here to view.

ಈ ಸಮೋಸ ನೋಡಿದ್ರೆ ದಂಗಾಗೋದು ಗ್ಯಾರಂಟಿ

ಬಿಕಾನೇರ್: ಕೆಲವರಿಗೆ ಏನಾದರೂ ಭಿನ್ನವಾಗಿ ಮಾಡಿ ಗಮನ ಸೆಳೆಯಬೇಕೆಂಬ ತುಡಿತ ಇರುತ್ತದೆ. ಇಂತಹ ತುಡಿತ ಹೊಂದಿದ್ದ ರಾಜಸ್ತಾನದ ಬೀದಿ ಬದಿ ವ್ಯಾಪಾರಿಯೊಬ್ಬರು, ಬೃಹತ್ ಗಾತ್ರದ ಸಮೋಸಾ ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ.   ಧರ್ಮೇಂದ್ರ ಅಗರ್...

View Article


Image may be NSFW.
Clik here to view.

ಮಹಿಳೆಯ ತಲೆ ಬೋಳಿಸಿ ಮೆರವಣಿಗೆ, ಕಾರಣ ಗೊತ್ತಾ..?

ಲಾಹೋರ್: ಪಾಕಿಸ್ತಾನದಲ್ಲಿ ಕಳೆದ ವರ್ಷ ಸುಮಾರು 1100 ಮರ್ಯಾದೆಗೇಡು ಹತ್ಯೆ ಪ್ರಕರಣ ನಡೆದಿದ್ದು, ಮತ್ತೆ ಮತ್ತೆ ಮರುಕಳಿಸುತ್ತಿವೆ. ಈ ನಡುವೆ ಅಮಾನವೀಯ ಘಟನೆಯೊಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್ ಪುರದ ಊಚ್ ಶರೀಫ್ ಗ್ರಾಮದಲ್ಲಿ...

View Article

Image may be NSFW.
Clik here to view.

ಕಳ್ಳತನ ಜಾಸ್ತಿ ಮಾಡ್ತಿದೆ ಈ ಹಣ್ಣು..!

ಹಣ್ಣಿನ ಸಂಖ್ಯೆ ಕಡಿಮೆಯಾಗಿರೋದ್ರಿಂದ ದೇಶದಲ್ಲಿ ಕ್ರೈಂ ಜಾಸ್ತಿಯಾಗ್ತಿದೆ. ಆಶ್ಚರ್ಯವಾದ್ರೂ ಇದು ಸತ್ಯ. ನ್ಯೂಜಿಲ್ಯಾಂಡ್ ನಲ್ಲಿ ಅವಕಾಡೊ( ಬೆಣ್ಣೆ ಹಣ್ಣು) ಪ್ರಮಾಣ ಕಡಿಮೆಯಾಗಿದೆ. ಇದ್ರಿಂದಾಗಿ ದೇಶದಲ್ಲಿ ಕಳ್ಳತನ ಜಾಸ್ತಿಯಾಗ್ತಾ ಇದೆ....

View Article

Image may be NSFW.
Clik here to view.

ಬೆಂಗಳೂರಿನಲ್ಲಿ ರೌಡಿಗಳ ಮೇಲೆ ಫೈರಿಂಗ್

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಗಳನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ, ಪೊಲೀಸರ ಮೇಲೆ ಲಾಂಗ್ ಹಾಗೂ ಗನ್ ಗಳಿಂದ ದಾಳಿ ನಡೆಸಿದ ಘಟನೆ ನಡೆದಿದ್ದು, ಇದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು...

View Article


Image may be NSFW.
Clik here to view.

1300 ಅಡಿ ಮೇಲೆ ‘ಯೋಗಾ’ ಯೋಗ

ಅಂತರಾಷ್ಟ್ರೀಯ ಯೋಗ ದಿನದಂದು ಚೀನಾ ಯೋಗಾಸಕ್ತರು ಒಂದು ರೋಮಾಂಚನಕಾರಿ ದೃಶ್ಯಕ್ಕೆ ಸಾಕ್ಷಿಯಾದರು. ಚೀನಾದ ಬೀಜಿಂಗ್ ನಲ್ಲಿರುವ ಜಿಂಗ್ ಡಾಂಗ್ ಸ್ಟೋನ್ ಫಾರೆಸ್ಟ್ ಜಾರ್ಜ್ ಸೀನಿಕ್ ಸ್ಪಾಟ್ ನಲ್ಲಿ 1300 ಅಡಿ ಎತ್ತರದಲ್ಲಿ ಸುಮಾರು 150 ಮಂದಿ...

View Article


Image may be NSFW.
Clik here to view.

ಬೆಚ್ಚಿ ಬೀಳಿಸುವಂತಿದೆ ಗರ್ಭಿಣಿಯರ ಸ್ಮೋಕಿಂಗ್ ಕಾರಣ

ಮೆಲ್ಬರ್ನ್: ಧೂಮಪಾನ ಮಾಡುವುದು ಇತ್ತೀಚೆಗೆ ಫ್ಯಾಷನ್ ಆಗಿಬಿಟ್ಟಿದೆ. ಚಟಕ್ಕೆ, ಶೋಕಿಗೆ ಧೂಮಪಾನ ಮಾಡುವುದು ಹೆಚ್ಚಾಗಿದ್ದು, ಹೆಣ್ಣುಮಕ್ಕಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಧೂಮಪಾನ ಮಾಡುತ್ತಾರೆ. ಎಚ್ಚರಿಕೆಯ ಸಂದೇಶವನ್ನು ಕಡೆಗಣಿಸಿ ಧೂಮಪಾನ...

View Article

Image may be NSFW.
Clik here to view.

ಜಮೀನು ಕೆಲಸಕ್ಕೆ ಹೋಗಿದ್ದ ಅಪ್ರಾಪ್ತೆ ಮೇಲೆ…

ಮುಂಡಗೋಡ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜಮೀನು ಕೆಲಸಕ್ಕೆ ಹೋಗಿದ್ದ ಬಾಲಕಿ ಮೇಲೆ, 29 ವರ್ಷದ ಕಾಮುಕ ದೌರ್ಜನ್ಯ ನಡೆಸಿದ್ದಾನೆ....

View Article

Image may be NSFW.
Clik here to view.

ಅಜೀರ್ಣಕ್ಕೆ ಅರೆಕ್ಷಣದ ಮದ್ದು

ಆಹಾರ ಜೀರ್ಣವಾಗದೇ ಅಜೀರ್ಣದ ಸಮಸ್ಯೆಯಿಂದ ಹೊಟ್ಟೆನೋವು, ಹೊಟ್ಟೆ ಉಬ್ಬುವುದು ಮುಂತಾದ ಸಮಸ್ಯೆಗಳಿಗೆ ಮನೆಯಲ್ಲೇ ಸಿಗುವಂತಹ ಔಷಧ ಇಲ್ಲಿದೆ ನೋಡಿ. ಸ್ವಲ್ಪ ನೀರಿಗೆ ಒಂದು ಚಮಚ ನಿಂಬೆ ರಸ ಹಾಕಿ ದಿನಕ್ಕೆ ಮೂರ್ನಾಲ್ಕು ಬಾರಿ ಕುಡಿಯಿರಿ. ಅತೀ...

View Article

Image may be NSFW.
Clik here to view.

ಜಗತ್ತಿನ ಬೃಹತ್ ಸ್ಪೇಸ್ ಜೆಟ್ ಸ್ಟ್ರಾಟೋಲಾಂಚ್

ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಪ್ರಯೋಗಗಳು, ಆವಿಷ್ಕಾರಗಳು ದಿನೇ ದಿನೇ ಹೆಚ್ಚುತ್ತಿವೆ. ಇದರಿಂದ ಅನೇಕ ಮಹತ್ವಪೂರ್ಣ ಬೆಳವಣಿಗೆಗಳು ಕೂಡ ಆಗುತ್ತಿವೆ. ಈ ಪಟ್ಟಿಗೆ ಮತ್ತೊಂದು ಹೊಸ ಸೇರ್ಪಡೆಯಾಗಿದೆ. ಅದೇ ಸ್ಟ್ರಾಟೋಲಾಂಚ್....

View Article


Image may be NSFW.
Clik here to view.

ಮಂಡ್ಯದಲ್ಲಿರುವ ರಮ್ಯಾ ಮನೆಗೆ ಹೊಸ ಲುಕ್

ರೆಬೆಲ್ ಸ್ಟಾರ್ ಅಂಬರೀಷ್ ಸಚಿವ ಸಂಪುಟದಿಂದ ನಿರ್ಗಮಿಸುತ್ತಿದ್ದಂತೆಯೇ ಮಂಡ್ಯದಲ್ಲಿರುವ ಮಾಜಿ ಸಂಸದೆ ರಮ್ಯಾ ಅವರ ನಿವಾಸ ನವೀಕರಣಗೊಳ್ಳುತ್ತಿರುವುದು ಕುತೂಹಲ ಮೂಡಿಸಿದ್ದು, ರಮ್ಯಾ ಸಚಿವ ಸಂಪುಟ ಸೇರಲಿದ್ದಾರೆಯೇ ಎಂಬ ಪ್ರಶ್ನೆ ಮೂಡುವಂತೆ...

View Article

Image may be NSFW.
Clik here to view.

ಯಾವ ಜಿಲ್ಲೆಗೆ ಯಾರ ಉಸ್ತುವಾರಿ? ಇಲ್ಲಿದೆ ವಿವರ

ಭಾನುವಾರದಂದು ತಮ್ಮ ಸಚಿವ ಸಂಪುಟ ಪುನಾರಚನೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಖಾತೆಗಳ ಹಂಚಿಕೆ ಮಾಡಿದ ತರುವಾಯ ಈಗ ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಿದ್ದಾರೆ. ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಮಂತ್ರಿಯಾಗಿದ್ದಾರೆಂಬ ವಿವರ ಇಲ್ಲಿದೆ...

View Article


Image may be NSFW.
Clik here to view.

ನಾಯಿಗೆ ಇಲ್ಲಿ ವಿಐಪಿ ಟ್ರೀಟ್ಮೆಂಟ್ !

ಝಾನ್ಸಿಯ ಮೌರಾಣಿಪುರದಲ್ಲಿರುವ ಮಹಾಕಾಳೇಶ್ವರ ದೇವಸ್ಥಾನದಲ್ಲಿ ನಾಯಿಯನ್ನು ದೇವರಂತೆಯೇ ಕಾಣುತ್ತಾರೆ ! ಈ ದೇವಸ್ಥಾನದಲ್ಲಿ ಶಿವ, ಭೈರವನಾಥನ ಜೊತೆಗೆ ನಾಯಿಯ ಮೂರ್ತಿಯೂ ಇರುವುದು ವಿಶೇಷ. ಭೈರವನಾಥನ ವಾಹನ ನಾಯಿಯಾದ್ದರಿಂದ ಮಹಾಕಾಳೇಶ್ವರದಲ್ಲಿ...

View Article

Image may be NSFW.
Clik here to view.

ಸಿಂಗಾರಗೊಂಡು ಕುಳಿತಿದ್ದಳು ವಧು ಆದ್ರೆ ವರ..

ಪಂಜಾಬ್ ನ ಬಾದ್ಸನ್ ಗ್ರಾಮದಲ್ಲಿ ಮದುವೆಯೊಂದು ನಿಶ್ಚಯವಾಗಿದ್ದು. ಸಿಂಗಾರಗೊಂಡ ವಧು ವರನಿಗಾಗಿ ಕಾಯುತ್ತ ಕುಳಿತಿದ್ದಳು. ಮದುವೆ ಮುಹೂರ್ತ ಸರಿದರೂ ದಿಬ್ಬಣ ಮಾತ್ರ ಬರಲಿಲ್ಲ. 21 ವರ್ಷದ ಶಾಲು ಹಾಗೂ ಅದೇ ಊರಿನ ಗುರುಪ್ರೀತ್ 8 ವರ್ಷಗಳಿಂದ...

View Article


Image may be NSFW.
Clik here to view.

ವಿರಾಟ್ ಗಾಗಿ ಸ್ಪೆಷಲ್ ಸ್ಕ್ರೀನಿಂಗ್ ಏರ್ಪಡಿಸಿದ ಅನುಷ್ಕಾ

ಬ್ರೇಕ್ ಅಪ್ ನಂತ್ರ ಮತ್ತೆ ಒಂದಾಗಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರನ್ನು ಬೇರೆ ಮಾಡುವುದು ಕಷ್ಟದ ಕೆಲಸ. ಯಾಕೆಂದ್ರೆ ಮುನಿಸಿಕೊಂಡು ದೂರವಾಗಿ ಮತ್ತೆ ಹತ್ತಿರ ಬಂದಿರುವ ಜೋಡಿ ನಡುವೆ ಗಾಢವಾಗಿ ಪ್ರೀತಿ ಬೇರೂರಿದೆ. ಹೊಟೇಲ್, ವಿಮಾನ...

View Article

Image may be NSFW.
Clik here to view.

ಕುದಿಯುವ ನೀರು ಮೈ ಮೇಲೆ ಬಿದ್ದು ಮಗು ಸಾವು

ಕುದಿಯುವ ನೀರು ಮೈ ಮೇಲೆ ಬಿದ್ದ ಪರಿಣಾಮ ಮೂರು ವರ್ಷದ ಮಗುವೊಂದು ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಅಲ್ಲಿನ ದೇವಾಲಯವೊಂದರಲ್ಲಿ ಭಕ್ತರಿಗಾಗಿ ಪ್ರಸಾದ ತಯಾರಿಸುವ ಕೆಲಸ ಮಾಡುತ್ತಿದ್ದ ನಂದಿನಿ ಎಂಬಾಕೆ ತನ್ನ...

View Article

Image may be NSFW.
Clik here to view.

ರಾಜೀನಾಮೆ ಈಗ ಮಾಲೀಕಯ್ಯ ಗುತ್ತೇದಾರ್ ಸರದಿ

ಕಲಬುರಗಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯ ಸಚಿವ ಸಂಪುಟ ಪುನಾರಚನೆ ಮಾಡಿದ ನಂತರ, ಸಚಿವ ಸ್ಥಾನ ಕಳೆದುಕೊಂಡವರು, ಅವಕಾಶ ವಂಚಿತರ ಆಕ್ರೋಶ ಹೆಚ್ಚಾಗತೊಡಗಿದ್ದು, ಈಗಾಗಲೇ ಸಚಿವ ಸ್ಥಾನ ಕಳೆದುಕೊಂಡಿರುವ ಅಂಬರೀಶ್ ಶಾಸಕ ಸ್ಥಾನಕ್ಕೂ ರಾಜೀನಾಮೆ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>