ಐಫೆಲ್ ಟವರ್ ನಲ್ಲಿ ಫ್ಯಾಷನ್ ಶೋ..!
ಜಗದ್ವಿಖ್ಯಾತ ಐಫೆಲ್ ಟವರ್ ನಲ್ಲಿ ಮೊದಲ ಬಾರಿಗೆ ಫ್ಯಾಷನ್ ಶೋ ನಡೆಯಲಿದೆ. ಟವರ್ ನ ಮೊದಲ ಹಂತದಲ್ಲಿ ಫ್ಯಾಷನ್ ಶೋ ಆಯೋಜಿಸಲಾಗಿದೆ. ‘ಫ್ರೆಂಚ್- ಯುರೋಪಿಯನ್- ಇಂಡಿಯನ್ ಫ್ಯಾಷನ್ ವೀಕ್’ ಹೆಸರಿನಲ್ಲಿ ಮೂರು ದಿನಗಳ ಕಾಲ ಈ ಫ್ಯಾಷನ್ ಶೋ...
View Articleಅಮ್ಮನನ್ನು ರಕ್ಷಿಸಲು ಹೋಗಿ ಕೊನೆಯುಸಿರೆಳೆದ ಬಾಲಕ
ದಕ್ಷಿಣ ಆಫ್ರಿಕಾದಲ್ಲಿ ಮನ ಕಲಕುವಂತಹ ಘಟನೆ ನಡೆದಿದೆ. ಕಾಮುಕನ ಕೈನಿಂದ ಅಮ್ಮನನ್ನು ರಕ್ಷಿಸಲು ಹೋದ ಬಾಲಕ ದುಷ್ಟರ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಕುತ್ವಾನ್, ಅಮ್ಮನ ಜೊತೆ ಶಾಲೆಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ದಾರಿ ಮಧ್ಯೆ...
View Articleನಿದ್ದೆ ಮಾಡುವ ನಾಯಕರಿಗೆ ತಾಯಿಯೊಬ್ಬಳ ಸಂದೇಶ
ಪುಣೆಯ ಬ್ಯಾಂಕ್ ಉದ್ಯೋಗಿಯೊಬ್ಬರ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಮಹಿಳೆ ಬ್ಯಾಂಕ್ ಕೆಲಸ ಮಾಡ್ತಿದ್ದಾಳೆ. ನೆಲದ ಮೇಲೆ ಮಗ ಮಲಗಿದ್ದಾನೆ. ಮಹಿಳೆಯ ಈ ಫೋಟೋ ಮೂಲಕ ಸಚಿವರು ಹಾಗೂ ರಾಜಕೀಯ ನಾಯಕರಿಗೆ ಸಂದೇಶ ರವಾನೆ...
View Articleನಾಲ್ವರು ಪುರುಷರ ಜೀವನದಲ್ಲಿ ಆಟವಾಡಿದ ವಧು
ಮದುವೆಯ ಮೊದಲ ರಾತ್ರಿ ಬಗ್ಗೆ ವಧು- ವರರು ತಮ್ಮದೆ ಕನಸು ಕಂಡಿರುತ್ತಾರೆ. ಆದ್ರೆ ಕನಸೆಲ್ಲ ಒಮ್ಮೆಲೆ ಭಗ್ನವಾದ್ರೆ? ಅದ್ರಲ್ಲೂ ವಧುವೇ ವರನಿಗೆ ಮೋಸ ಮಾಡಿ ಹೋದ್ರೆ ಏನಾಗಬೇಡ? ಉತ್ತರಾಖಂಡ್ ನ ರೂರ್ಕಿಯಲ್ಲಿ ಈಗ ಮೋಸ ಮಾಡಿದ ವಧುವಿನದೇ ಸುದ್ದಿ....
View Articleಬಾಂಬ್ ದಾಳಿಗೆ ಮಸಣವಾಯ್ತು ಮದುವೆ ಮನೆ
ಅಂಕಾರಾ: ಮದುವೆ ಎಂದ ಮೇಲೆ ಸಡಗರ, ಸಂಭ್ರಮ ಮನೆ ಮಾಡಿರುತ್ತದೆ. ಹೀಗೆ ಸಂಭ್ರಮದಲ್ಲಿದ್ದ ಮದುವೆ ಮನೆಯಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಶಕ್ತಿಶಾಲಿ ಬಾಂಬ್ ಸ್ಪೋಟಿಸಿದ್ದಾರೆ. ಘಟನೆಯಲ್ಲಿ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು,...
View Articleರೈಲಿನಲ್ಲಿ ನಡೀತು ಅಮಾನವೀಯ ಕೃತ್ಯ
ಬರೇಲಿ: ಮಹಿಳೆಯೊಬ್ಬರ ಬ್ಯಾಗ್ ಕಸಿಯಲು ಬಂದ ಕಳ್ಳರು, ಪ್ರತಿರೋಧ ತೋರಿದ ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದಲೇ ಹೊರಕ್ಕೆ ಎಸೆದ, ಅಮಾನವೀಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಉತ್ತರಾಖಂಡ್ ನ ರುದ್ರಪುರ ಕಂಪನಿಯಲ್ಲಿ ಕೆಲಸ ಮಾಡುವ...
View Articleಆಹಾರ ಅರಸುತ್ತಾ ಬಂದು ಬಾವಿಗೆ ಬಿದ್ದ ಕರಡಿ
ರಾಮನಗರ: ಅರಣ್ಯ ನಾಶವಾದಂತೆಲ್ಲಾ ಕಾಡಿನ ಪ್ರಾಣಿಗಳು, ಆಹಾರ, ನೀರು ಅರಸುತ್ತಾ ಕಾಡಿನಂಚಿನ ಗ್ರಾಮಗಳಿಗೆ ಲಗ್ಗೆ ಇಡುತ್ತವೆ. ಹೀಗೆ ಬಂದ ಕಾಡು ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡಿದ, ಬೆಳೆ ನಾಶಪಡಿಸಿದ ಘಟನೆ ನಡೆದಿವೆ. ರಾಮನಗರದಲ್ಲಿ ಆಹಾರ...
View Articleಮಗಳನ್ನೇ ವೇಶ್ಯಾವಾಟಿಕೆಗೆ ನೂಕಿದ ಮಹಿಳೆ
ಥಾಣೆ: ತಾಯಿಯನ್ನು ದೇವರೆಂದು ಕರೆಯುತ್ತಾರೆ. ತಾಯಿಗಿಂತ ಬಂಧುವಿಲ್ಲ ಎಂದೂ ಹೇಳುತ್ತಾರೆ. ಇದಕ್ಕೆ ಅಪವಾದ ಎನ್ನುವಂತೆ ಮಹಿಳೆಯೊಬ್ಬಳು, ತನ್ನ 16 ವರ್ಷದ ಮಗಳನ್ನೇ ವೇಶ್ಯಾವಾಟಿಕೆಗೆ ನೂಕಿದ ಘಟನೆ ನಡೆದಿದೆ. ಮೂವರನ್ನು ಮದುವೆಯಾಗಿ ಅವರಿಂದ 3...
View Articleರಾಖಿ ಕಟ್ಟಿದ ಸಹೋದರಿಗೆ ಅಪರೂಪದ ಗಿಫ್ಟ್
ರಾಮ್ ಗಢ: ಸಹೋದರತೆಯ ಸಂದೇಶ ಸಾರುವ ರಕ್ಷಾಬಂಧನ ದಿನದಂದು, ರಾಖಿ ಕಟ್ಟುವ ಸಹೋದರಿಯರಿಗೆ ಅಣ್ಣ, ತಮ್ಮಂದಿರು ಉಡುಗೊರೆ ಕೊಡುವುದು ಸಾಮಾನ್ಯ. ಹಣ, ಗಿಫ್ಟ್ ಬದಲಿಗೆ ಇಲ್ಲೊಬ್ಬ ಅಣ್ಣ, ವಿಶೇಷವಾದುದನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ. ಅಣ್ಣ,...
View Articleಬೊಜ್ಜು ಕರಗಿಸಿಕೊಂಡ ಪೊಲೀಸರಿಗೆ ಕ್ಯಾಶ್ ಪ್ರೈಜ್
ನಿರೂಪಕಿಯರ ನಂತರ ಈಗ ತೂಕ ಇಳಿಸುವ ಸರದಿ ಪೊಲೀಸರದ್ದಾಗಿದೆ. ಸಾರ್ವಜನಿಕರ ಸೇವೆಗೆ ತಮ್ಮನ್ನು ತಾವು ಮುಡುಪಾಗಿರಿಸಿಕೊಂಡ ಪೊಲೀಸ್ ಅಧಿಕಾರಿಗಳಿಗೆ ತೂಕ ಇಳಿಸುವ ಟಾಸ್ಕ್ ನೀಡಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿ ಪ್ರಭಾಕರ ಚೌಧರಿಯವರು, ದೇವರಿಯಾ...
View Articleಅದ್ಭುತವಾಗಿದೆ ಚೀನಾದ ಗಾಜಿನ ಸೇತುವೆ..!
ವಿಶ್ವದಲ್ಲೇ ಅತ್ಯಂತ ಎತ್ತರದ ಮತ್ತು ಉದ್ದದ ಗಾಜಿನ ಸೇತುವೆ ಚೀನಾದಲ್ಲಿ ಲೋಕಾರ್ಪಣೆಗೊಂಡಿದೆ. ಬೀಜಿಂಗ್ ನ ಹುನಾನ್ ಪ್ರದೇಶದಲ್ಲಿರುವ ಗಾಜಿನ ಬ್ರಿಡ್ಜ್ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. 1410 ಅಡಿ ಉದ್ದದ ಈ ಸೇತುವೆಯನ್ನು 300 ಮೀಟರ್...
View Articleಪಾನಮತ್ತ ಮಹಿಳೆ ತಿಂದಿದ್ದೇನು ಗೊತ್ತಾ..?
ಪಾನಮತ್ತಳಾಗಿದ್ದ ಇಂಗ್ಲೆಂಡಿನ ಜೆನಿಫರ್ ಲ್ಯಾಮ್ಪೆ ಎಂಬುವಳಿಗೆ ನಶೆ ಎಷ್ಟು ಏರಿತ್ತೆಂದರೆ ತಾನು ಏನು ತಿನ್ನುತ್ತಿದ್ದೇನೆಂಬ ಪರಿವೆಯೇ ಆಕೆಗೆ ಇರಲಿಲ್ಲ. 28 ವರ್ಷದ ಜೆನಿಫರ್ ಗೆ ಹಾವುಗಳನ್ನು ಸಾಕುವ ಹವ್ಯಾಸವಿತ್ತು. ಇದರ ಜೊತೆಗೆ ಕುಡಿಯುವ ಚಟವೂ...
View Articleಮೃತ ವ್ಯಕ್ತಿಯ ಬ್ಯಾಗ್ ನಲ್ಲಿತ್ತು ಭಾರೀ ಹಣ..!
ಛತ್ತೀಸಗಢ: ರಾಯಪುರದಿಂದ ಹಾವಡಾಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬ ರೈಲಿನಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯ ಬ್ಯಾಗ್ ನಲ್ಲಿದ್ದ ಹಣ ಮತ್ತು ಚಿನ್ನದ ಬಿಸ್ಕೆಟ್ ಗಳು ಹಲವು ಅನುಮಾನಕ್ಕೆ ಕಾರಣವಾಗಿವೆ. 55 ವರ್ಷದ ಸುಭಾಷಚಂದ್ ಸುರಾನಾ...
View Articleಸ್ಯಾಮ್ಸಂಗ್ ಗ್ಯಾಲಕ್ಸಿ ಸಿ9 ಸ್ಮಾರ್ಟ್ ಫೋನ್ ಬಿಡುಗಡೆ
2016 ರ ಮೇ ನಲ್ಲಿ ಗ್ಯಾಲಕ್ಸಿ ಸಿರೀಸ್ ನ ಎರಡು ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಟ್ಟ ಸ್ಯಾಮ್ ಸಂಗ್ ಸಧ್ಯದಲ್ಲೇ ಗೆಲ್ಯಾಕ್ಸಿ ಸಿ9 ಸ್ಮಾರ್ಟ್ ಫೋನ್ ಲಾಂಚ್ ಮಾಡಲಿದೆ. ಮಾಹಿತಿಯ ಅನುಸಾರ ಈ ಹ್ಯಾಂಡ್ ಸೆಟ್ ನ ಮಾಡೆಲ್ ನಂಬರ್ ಎಸ್ಎಮ್...
View Articleಬೆಳಗಾವಿಯಲ್ಲಿ ರಫ್ತು ಉತ್ತೇಜನ ಶಾಖಾ ಕಚೇರಿ
ಬೆಳಗಾವಿ: ಲೋಕಸಭೆ ಸದಸ್ಯ ಸುರೇಶ್ ಅಂಗಡಿ, ಬೆಳಗಾವಿಯಲ್ಲಿ ವಿದೇಶಾಂಗ ವ್ಯವಹಾರ ನಿರ್ದೇಶನಾಲಯದ (ಡಿ.ಜಿ.ಎಫ್.ಟಿ) ಕಚೇರಿ ಆರಂಭಿಸಬೇಕೆಂದು ಮನವಿ ಮಾಡಿದ್ದು, ಇದಕ್ಕೆ ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಪೂರಕವಾಗಿ ಸ್ಪಂದಿಸಿದ್ದಾರೆ...
View Articleಉಸೇನ್ ಬೋಲ್ಟ್ ಗರ್ಲ್ ಫ್ರೆಂಡ್ ಯಾರು ಗೊತ್ತಾ?
ಮೂರು ಒಲಂಪಿಕ್ಸ್ ನಲ್ಲಿ ಮೂರು ಬಂಗಾರದ ಪದಕ ಗೆದ್ದಿರುವ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ವಿಶ್ವ ದಾಖಲೆ ಮಾಡಿರೋದು ಎಲ್ಲರಿಗೂ ತಿಳಿದಿರುವ ವಿಚಾರ. ಚಂಗನೆ ಓಡುವ ಬೋಲ್ಟ್, ವೈಯಕ್ತಿಕ ಬದುಕು ತಿಳಿಯುವ ಕುತೂಹಲ ಅಭಿಮಾನಿಗಳಿಗಿದ್ದೇ ಇದೆ. ಅನೇಕ...
View Articleಬೇಬಿ ಬಂಪ್ ನಲ್ಲಿ ಮಿಂಚಿದ ಬೇಬೋ
ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾಳೆ. ಅಮ್ಮನಾಗುವ ಸಂಭ್ರಮ ಆಕೆ ಮುಖದಲ್ಲಿ ಎದ್ದು ಕಾಣ್ತಿದೆ. ಡಿಸೆಂಬರ್ ನಲ್ಲಿ ಮಗುವಿಗೆ ಜನ್ಮ ನೀಡಲಿರುವ ಕರೀನಾ ಹೊಟ್ಟೆ ದೊಡ್ಡದಾಗ್ತಾ ಇದೆ. ಬೇಬಿ ಬಂಪ್ ನಲ್ಲಿ ಫೋಟೋಕ್ಕೆ...
View Articleಸಿರಿಯಾ ಭೀಕರತೆಗೆ ಸಾಕ್ಷಿಯಾಗಿದ್ದ ಬಾಲಕನ ಅಣ್ಣ ಸಾವು
ಡಮಾಸ್ಕಸ್: ಸದಾ ಕಾಲ ಉದ್ವಿಗ್ನ ಸ್ಥಿತಿ ಇರುವ ಸಿರಿಯಾದಲ್ಲಿ ನಿರಂತರವಾಗಿ ಬಾಂಬ್ ದಾಳಿ ನಡೆಯುತ್ತಿವೆ ಸೇನೆ ಮತ್ತು ಉಗ್ರರ ನಡುವಿನ ಕಾದಾಟದಲ್ಲಿ ಜನ ಹೈರಾಣಾಗಿದ್ದಾರೆ. ಇತ್ತೀಚೆಗಷ್ಟೇ ದಾಳಿಗೆ ಸಿಲುಕಿದ್ದ ಬಾಲಕನೊಬ್ಬನ ಫೋಟೋ ವಿಶ್ವದಾದ್ಯಂತ...
View Articleಮಂಗಳೂರಿನಲ್ಲಿ ಅಮಿತ್ ಶಾ ಹೇಳಿದ್ದೇನು..?
ಮಂಗಳೂರು: ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಿದ್ದ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿ ರಾಷ್ಟ್ರ...
View Articleಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ
ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಈ ಚಿತ್ರದಲ್ಲಿ ದರ್ಶನ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. 80 ರ ದಶಕದ ಕತೆಯನ್ನು ಒಳಗೊಂಡಿರುವ...
View Article