ಒಂದೇ ಕುಟುಂಬದ 5 ಮಂದಿ ಆತ್ಮಹತ್ಯೆ
ಹೈದರಾಬಾದ್: ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟದಿಂದ ಮಾನಸಿಕವಾಗಿ ಬಳಲಿದ್ದ, ಒಂದೇ ಕುಟುಂಬದ 5 ಮಂದಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ, ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆಯೊಬ್ಬರು, ಮೂವರು ಮಕ್ಕಳೊಂದಿಗೆ...
View Articleರಾಕೇಶ್ ನಿಧನಕ್ಕೆ ಗಣ್ಯರಿಂದ ಸಂತಾಪ
ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಪುತ್ರ ರಾಕೇಶ್, ಅಕಾಲಿಕ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಎ.ಐ.ಸಿ.ಸಿ. ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಸಂತಾಪ...
View Articleರಾಕೇಶ್ ಸಾವನ್ನೂ ಸಂಭ್ರಮಿಸಿದ ಹೃದಯಹೀನರು
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರು ನಿಧನರಾದ ಸಂದರ್ಭದಲ್ಲಿ ಕೆಲವು ಹೃದಯಹೀನರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸುವ ಮೂಲಕ ಅನಾಗರಿಕ ವರ್ತನೆ ತೋರಿದ್ದರು. ಆ ಘಟನೆಯನ್ನು ನೆನಪಿಸುವಂತಹ ಘಟನೆಯೊಂದು...
View Article60 ವರ್ಷದ ವರ, 6 ವರ್ಷದ ವಧು..!
ಆರು ವರ್ಷದ ಬಾಲಕಿಯನ್ನು ಮದುವೆಯಾದ ಆರೋಪದ ಮೇಲೆ 60 ವರ್ಷದ ಮೌಲ್ವಿಯನ್ನು ಅಫ್ಘಾನಿಸ್ತಾನದಲ್ಲಿ ಬಂಧಿಸಲಾಗಿದೆ. ಮೌಲ್ವಿ ಮೊಹಮ್ಮದ್ ಕರೀಮ್, ಪೋಷಕರೇ ಮಗುವನ್ನು ನನಗೆ ಉಡುಗೊರೆಯಾಗಿ ನೀಡಿದ್ದಾರೆಂದಿದ್ದಾನೆ. ಮೌಲ್ವಿ ಆರೋಪನ್ನು ತಳ್ಳಿ ಹಾಕಿರುವ...
View Articleಇನ್ನು ಪೆಟ್ರೋಲ್ ಅನ್ನೂ ಬುಕ್ ಮಾಡಬಹುದು..!
ದೇಶದಲ್ಲಿರುವ ಅರ್ಧದಷ್ಟು ಪೆಟ್ರೋಲ್ ಬಂಕ್ ಗಳನ್ನು ನಿರ್ವಹಿಸುವ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ), ಗ್ರಾಹಕರಿಗೆ ಒಂದು ಹೊಸ ವ್ಯವಸ್ಥೆಯನ್ನು ಒದಗಿಸಲು ಮುಂದಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಲು ಕ್ಯೂ...
View Articleಇಟಲಿಯಲ್ಲಿ ಪ್ರದರ್ಶನವಾದ ಕನ್ನಡ ಚಲನಚಿತ್ರ
ಹೇಮಂತ್ ಕುಮಾರ್ ನಿರ್ದೇಶನದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಜುಲೈ 30 ರ ಶನಿವಾರದಂದು ಇಟಲಿಯಲ್ಲಿ ಪ್ರದರ್ಶನ ಕಂಡಿದೆ. ಈ ಮೂಲಕ ಇದು ಇಟಲಿಯಲ್ಲಿ ಪ್ರದರ್ಶನ ಕಂಡ ಮೊಟ್ಟಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜುಲೈ 30 ರಂದು...
View Articleಸಮುದ್ರದೊಳಗೆ ತೇಲುವ ಸುರಂಗ..?
ಸುರಂಗ ಎಂದಾಕ್ಷಣ ರೈಲ್ವೆ ಸುರಂಗವೋ ಅಥವಾ ನೆಲದಡಿಯ ಸುರಂಗವೋ ನೆನಪಾಗುತ್ತದೆ. ಯಾರ ಯೋಚನೆಗೂ ಸುಲಭಕ್ಕೆ ನಿಲುಕದ ಸುರಂಗ ಮಾರ್ಗದ ಕಲ್ಪನೆಯನ್ನು ನಾರ್ವೆ ಮಾಡಿದೆ. ಸಮುದ್ರದ ಒಳಗೆ ತೇಲುವ ಸುರಂಗ ನಿರ್ಮಿಸುವ ಅದ್ಭುತ ಯೋಜನೆಯನ್ನು ನಾರ್ವೆ ಮಾಡಿದೆ....
View Articleಅಬ್ಬಾ..! ಒಂದೇ ದಿನ 540 ರೂ. ಏರಿಕೆಯಾಯ್ತು ಚಿನ್ನ
ಮುಂಬೈ: ಚಿನ್ನಾಭರಣ ವರ್ತಕರು ಮತ್ತು ಹೂಡಿಕೆದಾರರು, ಖರೀದಿಗೆ ಆಸಕ್ತಿ ತೋರಿದ ಪರಿಣಾಮ, ಚಿನ್ನದ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನ ಒಂದೇ ದಿನ 540 ರೂ. ಏರಿಕೆ ಕಂಡಿದೆ. ಪ್ರತಿ 10...
View Article‘ರನ್ ಫಾರ್ ರಿಯೋ’ ಗೆ ಮೋದಿಯವರಿಂದ ಚಾಲನೆ
ನವದೆಹಲಿ: ಮುಂದಿನ ವಾರ ರಿಯೋ ಡಿ ಜನೈರೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಹಾಗೂ ಕ್ರೀಡೆಗೆ ಉತ್ತೇಜನ ನೀಡಲು ಇಂದು ‘ರನ್ ಫಾರ್ ರಿಯೋ’ ಮ್ಯಾರಾಥಾನ್ ಏರ್ಪಡಿಸಲಾಗಿತ್ತು....
View Articleಬರಿಗಾಲಲ್ಲೇ ಬಾಲಿವುಡ್ ನಟನ 527 ಕಿ.ಮೀ. ಓಟ
ಸಿನಿಮಾ ತಾರೆಯರೆಂದರೆ ಸಾಮಾನ್ಯವಾಗಿ ಐಷಾರಾಮಿ ಜೀವನ ಕಳೆಯುತ್ತಾರೆ. ಜನ ಸಾಮಾನ್ಯರ ಕಷ್ಟನಷ್ಟಗಳ ಅರಿವು ಅವರಿಗಿರುವುದಿಲ್ಲವೆಂಬ ಭಾವನೆ ಇದೆ. ಆದರೆ ಎಲ್ಲರೂ ಆ ರೀತಿ ಇರುವುದಿಲ್ಲವೆಂಬುದಕ್ಕೆ ಆನೇಕ ಉದಾಹರಣೆಗಳಿವೆ. ಮಹಾರಾಷ್ಟ್ರದ ರೈತರು...
View Articleಬಿಕಿನಿಯಲ್ಲೇ ಕಳ್ಳನ ಬೆನ್ನಟ್ಟಿದ ಲೇಡಿ ಪೊಲೀಸ್
ಬೀಚ್ ನಲ್ಲಿ ಮಹಿಳೆಯೊಬ್ಬರ ಮೊಬೈಲ್ ಕಳವು ಮಾಡಿ, ಪರಾರಿಯಾಗುತ್ತಿದ್ದ ಕಳ್ಳನನ್ನು ಆಕೆಯ ಸ್ನೇಹಿತೆ ಬೆನ್ನಟ್ಟಿ ಹಿಡಿದ ಘಟನೆ ಸ್ವೀಡನ್ ನಲ್ಲಿ ನಡೆದಿದೆ. ಮೊಬೈಲ್ ಕದ್ದ ಕಳ್ಳನನ್ನು ಈ ಮಹಿಳೆಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೈಕೆಲಾ...
View Articleರಾಕೇಶ್ ಸಿದ್ದರಾಮಯ್ಯ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ
ಮೈಸೂರು: ಬೆಲ್ಜಿಯಂನಲ್ಲಿ ಅನಾರೋಗ್ಯದಿಂದ ನಿಧನರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ರಾಕೇಶ್ ಮೃತದೇಹವನ್ನು ನಾಳೆ ಮೈಸೂರಿಗೆ ತರಲಾಗುವುದು. ಮೈಸೂರಿನ ವಸ್ತು ಪ್ರದರ್ಶನ ಪ್ರಾಧಿಕಾರ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ...
View Articleಸಿಸಿ ಟಿವಿಯಲ್ಲಿ ಸೆರೆಯಾಗಿದೆ ಅಪಘಾತದ ಭೀಕರ ದೃಶ್ಯ
ದೇಶದಲ್ಲಿ ಪ್ರತಿನಿತ್ಯ 400 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದು, ಹದಗೆಟ್ಟ ರಸ್ತೆಗಳು, ನಿರ್ಲಕ್ಷ್ಯ ಹಾಗೂ ಮದ್ಯದ ಅಮಲಿನಲ್ಲಿ ವಾಹನ ಚಾಲನೆ ಮಾಡುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಕೇರಳದ ವೈನಾಡು ಜಿಲ್ಲೆಯಲ್ಲಿ ನಡೆದಿರುವ...
View Articleಕಿಂಗ್ ಸ್ಟನ್ ನಲ್ಲಿ ಕನ್ನಡಿಗ ರಾಹುಲ್ ಕಮಾಲ್
ಕಿಂಗ್ ಸ್ಟನ್: ಆಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯಗಳಿಸಿದ್ದ ಭಾರತ, ಕಿಂಗ್ ಸ್ಟನ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಯಗಳಿಸುವ ವಿಶ್ವಾಸದಲ್ಲಿದೆ. ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ ನಲ್ಲಿ 196 ರನ್...
View Articleತಾಯಿ, ಮಗಳ ಮೇಲೆ ಸಾಮೂಹಿಕ ಅತ್ಯಾಚಾರ
ಲಖ್ನೋ: ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣ ಇತ್ತೀಚೆಗೆ ಹೆಚ್ಚಾಗಿದ್ದು, ಅದರಲ್ಲಿಯೂ ಉತ್ತರ ಪ್ರದೇಶದಲ್ಲಿ ಹೆಣ್ಣುಮಕ್ಕಳು ಒಬ್ಬಂಟಿಯಾಗಿ ತಿರುಗಾಡಲು ಹಿಂದೆ ಮುಂದೆ ನೋಡುವಂತಾಗಿದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮತ್ತು ಆಕೆಯ...
View Articleಕಾರ್ಯಕರ್ತೆ ಆತ್ಮಹತ್ಯೆ ಕೇಸಲ್ಲಿ ಶಾಸಕ ಅರೆಸ್ಟ್
ನವದೆಹಲಿ: ನವದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಮ್ಮೆ ಆಘಾತವಾಗಿದೆ. ಪಕ್ಷಕ್ಕೆ ಮುಜುಗರ ಉಂಟಾಗುವ ಘಟನೆಯೂ ಇದಾಗಿದೆ. ಹೆಣ್ಣುಮಕ್ಕಳಿಗೆ ಕಿರುಕುಳ ನೀಡಿದ, ಮೊದಲಾದ ಕಾರಣಕ್ಕೆ ಈಗಾಗಲೇ ಮೂವರು ಶಾಸಕರು ಬಂಧನಕ್ಕೆ...
View Articleಬಲೂನ್ ದುರಂತದಲ್ಲಿ 16 ಮಂದಿ ದಾರುಣ ಸಾವು
ಟೆಕ್ಸಾಸ್: ಬಿಸಿಗಾಳಿ ಬಲೂನ್ ಪತನವಾಗಿ 16 ಮಂದಿ ದಾರುಣವಾಗಿ ಸಾವು ಕಂಡ ಘಟನೆ, ಅಮೆರಿಕದ ಟೆಕ್ಸಾಸ್ ನಲ್ಲಿ ನಡೆದಿದೆ. ಸೌತ್ ಆಸ್ಟಿನ್ ಸಿಟಿಯಿಂದ ಸುಮಾರು 35 ಕಿಲೋ ಮೀಟರ್ ದೂರದಲ್ಲಿರುವ ಲಾಕ್ಹಾರ್ಟ್ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಹಾಟ್...
View Articleವಾವ್! ಇಂಟರ್ನೆಟ್ ಇಲ್ದಿದ್ರೂ ಫೇಸ್ ಬುಕ್ ಬಳಸ್ಬೋದು
ಸ್ಮಾರ್ಟ್ ಫೋನ್ ಗಳಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ಬಳಸಲು ಇನ್ನು ಮುಂದೆ ಡೇಟಾ ಪ್ಯಾಕ್ ಹಾಕಿಸಬೇಕಾಗಿಲ್ಲ. ಬಳಕೆದಾರರಿಗೆ ಅನುಕೂಲವಾಗುವ ಸಲುವಾಗಿ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಫೇಸ್ ಬುಕ್ ಲಭ್ಯವಾಗುವಂತೆ ಮಾಡಲಾಗಿದೆ. ಹೌದು. ಫೇಸ್...
View Articleಇಲ್ಲಿದೆ ಪಾರ್ಲೆ-ಜಿ ಬಿಸ್ಕೆಟ್ ಪ್ರಿಯರಿಗೊಂದು ಸುದ್ದಿ
ಮುಂಬೈ: ಬಿಸ್ಕೆಟ್ ಎಂದ ಕೂಡಲೇ, ಸಾಮಾನ್ಯವಾಗಿ ನೆನಪಿಗೆ ಬರುವುದು ಪಾರ್ಲೆ-ಜಿ. ಹಿಂದೆಲ್ಲಾ ಪಾರ್ಲೆ-ಜಿ ಬಿಸ್ಕೆಟ್ ಭಾರೀ ಜನಪ್ರಿಯವಾಗಿತ್ತು. ಸುಮಾರು 87 ವರ್ಷಗಳಿಂದ ಮನೆಮಾತಾಗಿದ್ದ ಮುಂಬೈನ ಪಾರ್ಲೆ-ಜಿ ಫ್ಯಾಕ್ಟರಿ ಬಂದ್ ಆಗಲಿದೆ. ಗ್ಲುಕೋಸ್...
View Articleಬಹಿರಂಗವಾಯ್ತು ಮಾಡೆಲ್ ಹತ್ಯೆಯ ಹಿಂದಿನ ರಹಸ್ಯ
ಪಾಕಿಸ್ತಾನದ ಮಾಡೆಲ್ ಕ್ವಂಡೇಲ್ ಬಲೋಚ್ ಹತ್ಯೆ ಕುರಿತ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದೆ. ಕ್ವಂಡೇಲ್ ಬಲೋಚ್ ಳನ್ನು ಕುಟುಂಬ ಗೌರವದ ಹೆಸರಿನಲ್ಲಿ ಆಕೆಯ ಸಹೋದರ ಮಹಮ್ಮದ್ ವಾಸೀಂ ಹತ್ಯೆ ಮಾಡಿದ್ದಾನೆಂದು ಇದುವರೆಗೂ ಭಾವಿಸಲಾಗಿತ್ತಾದರೂ...
View Article