ಪೈಶಾಚಿಕ ಕೃತ್ಯ ಎಸಗಿದ ಮಾಜಿ ಸಂಸದ
ಮೊಗದಿಶು: ಅಪರಾಧ ಚಟುವಟಿಕೆಗಳಲ್ಲಿ ಕೆಲವೊಮ್ಮೆ ರಾಜಕಾರಣಿಗಳು ಪಾಲ್ಗೊಳ್ಳುವುದು ಸಾಮಾನ್ಯ ಸಂಗತಿ. ಆದರೆ, ಇಲ್ಲೊಬ್ಬ ಮಾಜಿ ಸಂಸದ 13 ಮಂದಿಯ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸಂಗತಿ ಬೆಳಕಿಗೆ ಬಂದಿದೆ. ಸೊಮಾಲಿಯಾದ ಮಾಜಿ ಸಂಸದ 53 ವರ್ಷದ...
View Articleಜಿರಲೆ ದ್ವೇಷಿಗಳು ಓದಲೇ ಬೇಕಾದ ಸುದ್ದಿ
ಮನೆಯ ಅಕ್ಕಪಕ್ಕದಲ್ಲಿ ಜಿರಲೆ ನೋಡಿದ್ರೂ ಕೆಲವರಿಗೆ ಊಟ ಸೇರೋದಿಲ್ಲ. ಹಾಗಿರುವಾಗ ಈ ಜಿರಲೆ ಬಗ್ಗೆ ಆಶ್ಚರ್ಯ ಪಡುವಂತಹ ಸುದ್ದಿಯೊಂದು ಹೊರಬಿದ್ದಿದೆ. ಇನ್ನು ಮುಂದೆ ಜಿರಲೆ ದ್ವೇಷಿಗಳು ಅದನ್ನು ಪ್ರೀತಿಸುವ ಕಾಲ ಬಂದ್ರೂ ಬರಬಹುದು. ಯಾಕೆಂದ್ರೆ ಈ...
View Articleದಂಗಾಗುವಂತಿದೆ ಈ ಪುಣ್ಯಾತ್ಮನ ಹುಚ್ಚಾಟ
ಜನ ತಮ್ಮನ್ನು ಗುರುತಿಸಬೇಕು. ತಾವು ಫೇಮಸ್ ಆಗಬೇಕೆಂಬ ಹಂಬಲ ಹೆಚ್ಚಿನ ಮಂದಿಗೆ ಸಹಜವಾಗಿ ಇರುತ್ತದೆ. ಅದರಲ್ಲಿಯೂ ಏನಾದರೂ ಸರಿಯೇ ತಾವು ಹೆಸರು ಮಾಡಬೇಕೆಂಬ ವಿಚಿತ್ರ ಹಂಬಲವನ್ನು ಕೆಲವರು ಹೊಂದಿರುತ್ತಾರೆ. ಹೀಗೆ, ಜನರೆಲ್ಲಾ ತನ್ನನ್ನು...
View Articleಮೊದಲ ರಾತ್ರಿ ಬಯಲಾಯ್ತು ಗಂಡಿನ ಅಸಲಿಯತ್ತು
ಮೊದಲ ರಾತ್ರಿ ಎಂದ ಕೂಡಲೇ ಮದುವೆಯಾದ ನವದಂಪತಿಗೆ ಏನೇನೋ ಹೊಸ ಆಸೆ, ಕನಸುಗಳು ಇರುತ್ತವೆ. ಆದರೆ, ಕೆಲವೊಮ್ಮೆ ನಡೆಯಬಾರದ ಘಟನೆ ನಡೆಯುತ್ತವೆ. ಗಂಡನ ಹಾಗೂ ಹೆಂಡತಿಯ ನಿಜಬಣ್ಣ ಮೊದಲ ರಾತ್ರಿಯಲ್ಲೇ ಬಯಲಾದ ಅನೇಕ ಘಟನೆ ನಡೆದಿವೆ. ಅಂತಹ ಮತ್ತೊಂದು...
View Articleಪತ್ನಿ ಮೇಲೆ ಇಷ್ಟೊಂದು ಪ್ರೀತಿ! ಪತಿ ಮಾಡಿದ ಇಂತ ಕೆಲ್ಸ
ಪತ್ನಿಯನ್ನು ಖುಷಿಪಡಿಸಲು ಗಂಡನಾದವನು ಏನೆಲ್ಲ ಮಾಡ್ತಾನೆ. ಆದ್ರೆ ಆ ವ್ಯಕ್ತಿ ಮಾಡಿದ ಕೆಲಸವನ್ನು ಯಾರೂ ಮಾಡಲು ಸಾಧ್ಯವಿಲ್ಲ. ತನ್ನ ಪತ್ನಿಗಾಗಿ ಒಂದು ವರ್ಷದ ತಿಂಡಿ ಮಾಡಿಟ್ಟಿದ್ದಾನೆ ಆ ವ್ಯಕ್ತಿ. ಅಂದ್ರೆ ಆಕೆ ಒಂದು ವರ್ಷ ಅಡುಗೆ ಕೆಲಸ ಮಾಡುವ...
View Articleಹೆಣ್ಣು ಮಗುವಿನ ತಂದೆಯಾದ ಬಜ್ಜಿ
ಭಾರತೀಯ ಕ್ರಿಕೆಟರ್ ಹರ್ಭಜನ್ ಸಿಂಗ್ ಮನೆಯಲ್ಲಿ ಹಬ್ಬದ ವಾತಾವರಣ. ಬಜ್ಜಿ ಹಾಗೂ ಗೀತಾ ಬಸ್ರಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಗೀತಾ ಇದೇ 27 ರಂದು ಹೆಣ್ಣು ಮಗುವಿಗೆ...
View Articleಆಟೋದಲ್ಲಿ ಯುವತಿಗಾಯ್ತು ಶಾಕಿಂಗ್ ಅನುಭವ
ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಓಲಾ ಕ್ಯಾಬ್ ಚಾಲಕ, ಯುವತಿಯೊಬ್ಬಳ ವಿಡಿಯೋ ಮಾಡುವ ವೇಳೆ ಸಿಕ್ಕಿ ಬಿದ್ದ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಯುವತಿಯೊಬ್ಬಳಿಗೆ ಶಾಕಿಂಗ್ ಅನುಭವವಾಗಿದೆ. ಜುಲೈ 24 ರಂದು ಈ ಯುವತಿ ತನ್ನ ಮನೆಗೆ ತೆರಳಲು...
View Articleದಾಂಪತ್ಯ ಪ್ರೀತಿ ವೃದ್ಧಿಗೆ ಇಲ್ಲಿದೆ ಉಪಾಯ
ನಿಮ್ಮ ಲವ್ ಲೈಫನ್ನು ಇನ್ನಷ್ಟು ರೋಮಾಂಚನಗೊಳಿಸಲು ಇಷ್ಟಪಡುವವರಿಗೆ ಚೀನಾದ ವಾಸ್ತು ಶಾಸ್ತ್ರ ಫೆಂಗ್ ಶೂಯಿ ಕೆಲವೊಂದು ಸಲಹೆ ನೀಡುತ್ತದೆ. ಫೆಂಗ್ ಶೂಯಿ ಪ್ರಕಾರ ನಮ್ಮ ಸುತ್ತಮುತ್ತ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿಗಳು ಸುತ್ತುತ್ತಿರುತ್ತವೆ....
View Articleಇಡೀ ಊರಲ್ಲಿ ಇರುವುದು ಇವನೊಬ್ಬನೇ..!
ರಾಜಸ್ತಾನದ ಈ ಹಳ್ಳಿ ಸರ್ಕಾರದ ದಾಖಲಾತಿಯಲ್ಲಿದೆ. ವರ್ಷದ ಜನಗಣತಿಯ ಸಂದರ್ಭದಲ್ಲಿ ಇಡೀ ಊರಿಗೆ ಒಬ್ಬನೇ ವ್ಯಕ್ತಿ ಇರುವನೆಂದು ನಮೂದಿಸಲಾಗುತ್ತದೆ. ಊರೆಂದರೆ ಹಲವಾರು ಮನೆಗಳು, ಅನೇಕ ಜನರು ಎಂಬ ಭಾವನೆ ಇದ್ದರೆ ಈ ಊರು ಅದನ್ನು ಸುಳ್ಳಾಗಿಸಿದೆ....
View Article100 ಕೋಟಿ ಐಫೋನ್ ಸೋಲ್ಡ್ ಔಟ್…
ಗ್ರಾಹಕರ ಹಾಟ್ ಫೇವರಿಟ್ ಎನಿಸಿಕೊಂಡಿರುವ ಆ್ಯಪಲ್ ಕಂಪನಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಬರೋಬ್ಬರಿ 100 ಕೋಟಿ ಐಫೋನ್ ಗಳನ್ನು ಮಾರಾಟ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಇದರೊಂದಿಗೆ ಸ್ಮಾರ್ಟ್ ಫೋನ್ ಮಾರುಕಟ್ಟೆಯ ದಿಗ್ಗಜನಾಗಿ...
View Article‘ಮುಂಬೈ ದರ್ಶನ್’ನಲ್ಲಿ ಇನ್ಮುಂದೆ ಇದೂ ಇರಲಿದೆ
ಮುಂಬೈಗೆ ಪ್ರವಾಸಕ್ಕೆಂದು ಹೋದ ವೇಳೆ ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲು ಖಾಸಗಿ ಬಸ್ ನವರು ಪೈಪೋಟಿ ನಡೆಸುತ್ತಾರೆ. ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ, ಮುಂಬೈ ಸಾರಿಗೆ ಸಂಸ್ಥೆ ‘ಬೆಸ್ಟ್’ ಸಹಕಾರದೊಂದಿಗೆ ಖಾಸಗಿಯವರಿಗೆ ಸೆಡ್ಡು...
View Articleಆಂಡ್ರಾಯ್ಡ್ ನಲ್ಲಿ ನೈಟ್ ಮೋಡ್ ಪರಿಚಯಿಸಿದ ಟ್ವಿಟ್ಟರ್
ಸಾಮಾಜಿಕ ಜಾಲತಾಣ ಟ್ವಿಟ್ಟರ್, ಬಳಕೆದಾರರಿಗೆ ರಾತ್ರಿಯಲ್ಲಿಯೂ ಸರಾಗವಾಗಿ ಕಾರ್ಯ ನಿರ್ವಹಿಸಲು ನೈಟ್ ಮೋಡ್ ಪರಿಚಯಿಸಿದೆ. ರಾತ್ರಿ ವೇಳೆ ಟ್ವಿಟ್ಟರ್ ಬಳಸುವಾಗ ಕಣ್ಣುಗಳಿಗೆ ಹೆಚ್ಚಿನ ಶ್ರಮವಾಗದಂತೆ ಈ ನೈಟ್ ಮೋಡ್ ಕಾರ್ಯ ನಿರ್ವಹಿಸಲಿದ್ದು,...
View Articleತಂಪು ಪಾನೀಯ ಕೋಲಾಕ್ಕೆ ಕೊಕ್
ಒಂದು ಕಾಲವಿತ್ತು. ಜನರ ಬಾಯಲ್ಲಿ ಪೆಪ್ಸಿ, ಕೋಕಾ ಕೋಲಾದ್ದೇ ಮಾತಾಗಿತ್ತು. ಬಹು ಬೇಡಿಕೆಯ ಪಾನೀಯಗಳಲ್ಲಿ ಈವೆರೆಡು ಟಾಪ್ ನಲ್ಲಿದ್ದವು. ಆದ್ರೆ ಈಗ ಜನ ಬದಲಾಗಿದ್ದಾರೆ. ಜನರ ಟೇಸ್ಟ್ ಬದಲಾಗಿದೆ. ಪೆಪ್ಸಿ, ಕೋಕ್ ಬದಲು ಈ ಪಾನೀಯಗಳು ಫ್ರಿಜ್ ನಲ್ಲಿ...
View Articleಪೋಸೆಡಾನ್ ಖರೀದಿಸಲು ಮುಂದಾದ ಭಾರತ
ಭಾರತ, ಅಮೆರಿಕದ ಬೋಯಿಂಗ್ ಜೊತೆಗೆ ಒಂದು ದೊಡ್ಡ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ ನಾಲ್ಕು ಪೋಸೆಡಾನ್-8I ವಿಮಾನವನ್ನು ಭಾರತ ಖರೀದಿಸಲಿದೆ. ಈ ಒಪ್ಪಂದಕ್ಕಾಗಿ ಭಾರತ 15 ಮಿಲಿಯನ್ ಡಾಲರ್ ಅಂದರೆ ಸುಮಾರು 6,500 ಕೋಟಿ ರೂ. ವ್ಯಯಿಸಲು...
View Articleನಿರ್ಮಾಣವಾಗುತ್ತಿದೆ 100 ಕೋಟಿಯ ವಿಷ್ಣು ದೇವಾಲಯ
ವಿಷ್ಣುವಿನ 24 ಅವತಾರಗಳನ್ನು ತೋರಿಸುವ ಭವ್ಯವಾದ ವಿಷ್ಣುಮಂದಿರ ಇಂದೋರಿನಿಂದ 40 ಕಿಲೋಮೀಟರ್ ದೂರದ ದೇಪಾಲಪುರದಲ್ಲಿ ನಿರ್ಮಾಣವಾಗುತ್ತಿದೆ. ಮಂದಿರದ ಎದುರು ಒಂದು ದೊಡ್ಡ ಕಲ್ಯಾಣಿ ಇರಲಿದ್ದು, ಅದರಲ್ಲಿ ನರ್ಮದಾ ನದಿಯ ನೀರನ್ನು ತರಿಸುವ ಯೋಜನೆ...
View Articleಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಲೋಕಸಭೆಯಲ್ಲಿಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಯುವನಾಯಕ ವಾಗ್ದಾಳಿ ನಡೆಸಿದ್ದಾರೆ. ಹಣದುಬ್ಬರ, ದ್ವಿದಳ ಧಾನ್ಯಗಳ ಬೆಲೆ ಏರಿಕೆ ಸೇರಿದಂತೆ ಅನೇಕ ವಿಷಯಗಳನ್ನು...
View Article120 ಕೋಟಿ ಜನಸಂಖ್ಯೆಯಲ್ಲಿ 33 ಸಾವಿರ ನಾಸ್ತಿಕರು..!
ಭಾರತ ಹಿಂದು ರಾಷ್ಟ್ರ. ಇಲ್ಲಿ ವಿವಿಧ ಸಂಸ್ಕ್ರೃತಿ, ಸಂಪ್ರದಾಯ, ಆಚಾರ, ವಿಚಾರಗಳ ಜನರಿದ್ದಾರೆ. ಆಸ್ತಿಕ- ನಾಸ್ತಿಕ ಎಂಬ ವಿಭಾಗ ಕೂಡ ಇಲ್ಲಿದೆ. ಆದ್ರೆ ಗ್ರಾಮೀಣ ಪ್ರದೇಶದಲ್ಲಿ ನಾಸ್ತಿಕರ ಸಂಖ್ಯೆ ತುಂಬಾ ಕಡಿಮೆ. ಅಲ್ಲಿನ ಜನರು ದೇವರ ಪೂಜೆ,...
View Articleಕೊರಿಯಾ ಕಾರಾಗೃಹದ ಕರಾಳ ಮುಖ
ಉತ್ತರ ಕೊರಿಯಾ, ದಕ್ಷಿಣ ಕೊರಿಯಾದ ಮೇಲೆ ಹಲವಾರು ಆಪಾದನೆಗಳನ್ನು ಹೊರಿಸುತ್ತದೆ. ಹಾಗೆ ನೋಡಿದರೆ ಉತ್ತರ ಕೊರಿಯಾ, ಮಾನವ ಹಕ್ಕುಗಳನ್ನು ಉಲ್ಲಂಘಿಸುವುದರಲ್ಲಿ ಜಗತ್ತಿನಲ್ಲೇ ಕುಖ್ಯಾತವಾಗಿದೆ. ಉತ್ತರ ಕೊರಿಯಾದ ಲೇಬರ್ ಕ್ಯಾಂಪ್ ಗಳಲ್ಲಿ...
View Articleಬದುಕಿನ ಕೊನೆ ಪುಟ ಬರೆದ ಬಂಗಾಳದ ಖ್ಯಾತ ಲೇಖಕಿ
ಕೋಲ್ಕತ್ತಾ: ಖ್ಯಾತ ಲೇಖಕಿ ಹಾಗೂ ಸಮಾಜ ಕಾರ್ಯಕರ್ತೆಯಾಗಿದ್ದ ಮಹಾಶ್ವೇತದೇವಿ ಗುರುವಾರ 3.16 ಕ್ಕೆ ಕೊನೆಯುಸಿರೆಳೆದಿದ್ದಾರೆ. ಕೋಲ್ಕತ್ತಾದ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಇವರಿಗೆ 90 ವರ್ಷ ವಯಸ್ಸಾಗಿತ್ತು. ಇವರು ಹೃದಯ ಸ್ತಂಭನ ಮತ್ತು ಬಹು...
View Articleಮಹಾದಾಯಿಗಾಗಿ ವಿಷ ಸೇವಿಸಿದ ವಿದ್ಯಾರ್ಥಿಗಳು
ಬೆಂಗಳೂರು: ಮಹಾದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದೆ. ಉದ್ರಿಕ್ತರು ಹಲವು ಕಡೆಗಳಲ್ಲಿ ಸರ್ಕಾರಿ ಕಚೇರಿಗಳ ಮೇಲೆ ದಾಳಿ ಮಾಡಿ, ಬೆಂಕಿ ಹಚ್ಚಿದ್ದಾರೆ. ಗದಗ...
View Article