ಬ್ರೂಫೇನ್ ಸೇವಿಸುವವರು ಇದನ್ನೊಮ್ಮೆ ಓದಿ
ಆಧುನಿಕತೆಯ ಪ್ರಭಾವದಿಂದ ಇಂದು ನಾವು ಹೆಚ್ಚು ಹೆಚ್ಚು ಇಂಗ್ಲಿಷ್ ಔಷಧಗಳ ಮೊರೆ ಹೋಗುತ್ತಿದ್ದೇವೆ. ಇದನ್ನು ತೆಗೆದುಕೊಂಡಾಕ್ಷಣ ನೋವು ನಿವಾರಣೆಯಾಗುತ್ತೆ ನಿಜ. ಆದರೆ ಅದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಎಂಬುದನ್ನು ನಾವು...
View Articleಮುಖ್ಯ ಪೇದೆ ಹುದ್ದೆಗೆ ಪ್ರಧಾನಿ ನರೇಂದ್ರ ಮೋದಿ..!
ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿ.ಆರ್.ಪಿ.ಎಫ್) ಯಿಂದಾದ ಯಡವಟ್ಟೊಂದು ಈಗ ಚರ್ಚೆಗೆ ಕಾರಣವಾಗಿದೆ. ಹೆಡ್ ಕಾನ್ ಸ್ಟೇಬಲ್ ಹುದ್ದೆಗೆ ನಡೆದ ನೇಮಕಾತಿ ವೇಳೆ ನರೇಂದ್ರ ಮೋದಿಯವರ ಹೆಸರಿನಲ್ಲಿ ಅಡ್ಮಿಟ್ ಕಾರ್ಡ್ ವಿತರಿಸಲಾಗಿದೆ. ಈ ಕಾರ್ಡ್ ನಲ್ಲಿ...
View Articleಕೂದಲಿನ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ
ಒತ್ತಡದ ಜೀವನ, ಆಹಾರ ಪದ್ಧತಿ, ಅನುವಂಶೀಯತೆ ಮೊದಲಾದ ಕಾರಣಗಳಿಂದ ಹರೆಯದಲ್ಲೇ ಕೂದಲು ಉದುರುವುದು, ಬಾಲ ನೆರೆ ಬರುವುದು ಸಾಮಾನ್ಯವಾಗಿದೆ. ಕೂದಲು ಉದುರದಂತೆ ರಕ್ಷಿಸಿಕೊಳ್ಳಲು ಕೆಲವೊಂದು ಸರಳ ಉಪಾಯ ಇಲ್ಲಿದೆ. ಇದನ್ನು ಅನುಸರಿಸಿದರೆ ಕೂದಲು...
View Articleಬೋರ್ವೆಲ್ ನಲ್ಲಿ ಬಿದ್ದಿರುವ ಬಾಲಕನ ಪಕ್ಕದಲ್ಲಿದೆ ಹಾವು
ಮಧ್ಯ ಪ್ರದೇಶದ ಗ್ವಾಲಿಯರ್ ನಲ್ಲಿ ಬೋರ್ ವೆಲ್ ಒಳಗೆ ಬಿದ್ದಿರುವ ಮೂರು ವರ್ಷದ ಬಾಲಕನನ್ನು ರಕ್ಷಿಸಲು ತೀವ್ರ ಕಾರ್ಯಾಚರಣೆ ನಡೆದಿರುವ ಮಧ್ಯೆ ಬಾಲಕನ ಪಕ್ಕದಲ್ಲೇ ಹಾವು ಇರುವ ದೃಶ್ಯ ಕಂಡು ಬಂದಿದ್ದು, ಆತಂಕ ಮೂಡಿಸಿದೆ. ಬಾಲಕ ಸುಮಾರು 30 ರಿಂದ 35...
View Articleಆಹಾರವನ್ನು ತೊಳೆದು ತಿನ್ನುತ್ತೆ ಈ ಪ್ರಾಣಿ
ರೆಕೂನ್ ಎಂಬುದು ತುಂಬ ವಿಚಿತ್ರ ಪ್ರಾಣಿ. ಇದು ಆಹಾರವನ್ನು ತಿನ್ನುವ ಮೊದಲು ಅದನ್ನು ನೀರಿನಲ್ಲಿ ತೊಳೆದುಕೊಳ್ಳುತ್ತದೆ. ಕೆಲವು ರೆಕೂನ್ ಗಳಂತೂ ನೀರು ಸಿಗದಿದ್ದರೆ ಆಹಾರವನ್ನೇ ತೆಗೆದುಕೊಳ್ಳುವುದಿಲ್ಲ. ಇನ್ನು ಕೆಲವು ನೀರಿಲ್ಲದಿದ್ದರೂ ಆಹಾರ...
View Articleಒಬ್ಬಂಟಿಯಾಗಿ 16 ರಾಜ್ಯ ಸುತ್ತಿದ್ದಾರೆ ಮಹಿಳಾ ಬೈಕರ್
ಇಶಾ ಗುಪ್ತಾ ಎಂಬ ಈ ಮಹಿಳಾ ಬೈಕರ್, ಒಬ್ಬಂಟಿಯಾಗಿ ಬೈಕ್ ನಲ್ಲಿ 16 ರಾಜ್ಯಗಳ ಪ್ರವಾಸ ಮಾಡಿದ್ದು, ಒಟ್ಟು 32 ಸಾವಿರ ಕಿಲೋ ಮೀಟರ್ ಕ್ರಮಿಸಿದ್ದಾರೆ. ತಮ್ಮ ಪ್ರವಾಸದ ಸಂದರ್ಭದಲ್ಲಿ ಒಂದೇ ಒಂದು ಕಹಿ ಅನುಭವವೂ ತಮಗಾಗಿಲ್ಲವೆಂದು ಇಶಾ ಗುಪ್ತಾ...
View Articleಜಾಲತಾಣದಲ್ಲಿ ಬಹಿರಂಗವಾಯ್ತು ಮತ್ತೊಂದು ಕ್ರೂರ ಕೃತ್ಯ
ಚೆನ್ನೈನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಬ್ಬರು ನಾಯಿಯೊಂದನ್ನು ಕಟ್ಟಡದ ಮೇಲಿನಿಂದ ಕೆಳಗೆಸೆದಿದ್ದು, ಬಾಲಕರ ಗುಂಪೊಂದು ನಾಯಿ ಮರಿಗಳನ್ನು ಜೀವಂತ ಸುಟ್ಟ ಘಟನೆಗಳ ಬಳಿಕ ಈಗ ಮತ್ತೊಂದು ಕ್ರೂರ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿದೆ....
View Articleಮಹಿಳೆಯರ ಲೈಂಗಿಕ ಆಸಕ್ತಿ ಹೆಚ್ಚಿಸುತ್ತೆ ಈ ಮಾತ್ರೆ
ಸಣ್ಣ ನೆಗಡಿಯಾದ್ರೂ ಈಗ ವೈದ್ಯರ ಬಳಿ ಓಡ್ತೇವೆ. ಸಣ್ಣ ಪುಟ್ಟ ಖಾಯಿಲೆಯಿಂದ ಹಿಡಿದು ದೊಡ್ಡ ರೋಗ ಗುಣವಾಗಬೇಕೆಂದ್ರೆ ಮಾತ್ರೆ ನುಂಗಬೇಕು. ಅನೇಕ ಮಾತ್ರೆಗಳು ಅಡ್ಡ ಪರಿಣಾಮ ಬೀರುತ್ತವೆ. ಒಂದಕ್ಕೆ ನೀಡಿದ ಮಾತ್ರೆ ದೇಹದ ಇನ್ನೊಂದು ಭಾಗವನ್ನು...
View Articleಮೋಸ ಮಾಡಿದ ಸ್ನೇಹಿತ- ವೈರಲ್ ಆಯ್ತು ಫೋಟೋ
ವಾಟ್ಸಪ್ ನಲ್ಲಿ ಫೋಟೋ ವೈರಲ್ಲಾದ ಕಾರಣ 22 ವರ್ಷದ ಹುಡುಗಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬರೇಲಿಯ ಈ ಘಟನೆ ನಡೆದಿದೆ. ವಿದ್ಯಾರ್ಥಿನಿಗೆ ಆಕೆಯ ಆಪ್ತ ಸ್ನೇಹಿತನೇ ಮೋಸ ಮಾಡಿದ್ದು, ಇದರಿಂದ ಮನನೊಂದ ಹುಡುಗಿ ನೇಣಿಗೆ ಶರಣಾಗಿದ್ದಾಳೆ....
View Articleಶಾಲಾ ಕ್ರಿಕೆಟ್ ತಂಡದಲ್ಲಿದ್ದಾನೆ 4 ವರ್ಷದ ಬಾಲಕ
ಸಾಮಾನ್ಯವಾಗಿ LKG, UKG ಓದುವ ಮಕ್ಕಳು ಗೊಂಬೆಗಳೊಂದಿಗೆ ಆಟವಾಡುತ್ತಲೋ ಅಥವಾ ಟಿವಿಯಲ್ಲಿ ಕಾರ್ಟೂನ್ ವೀಕ್ಷಿಸುತ್ತಲೋ ಕಾಲ ಕಳೆಯುತ್ತಾರೆ. ಆದರೆ ಈ ಬಾಲಕ ಮಾತ್ರ ಅದಕ್ಕೆ ತದ್ವಿರುದ್ಧ. ನಾಲ್ಕನೇ ವರ್ಷದಲ್ಲಿಯೇ ಈತ 12 ವರ್ಷದೊಳಗಿನ ಶಾಲಾ...
View Articleಬದುಕಿ ಬರಲಿಲ್ಲ ಬೋರ್ವೆಲ್ ನಲ್ಲಿ ಬಿದ್ದಿದ್ದ ಬಾಲಕ
ತನ್ನ ಅಜ್ಜಿಯೊಂದಿಗೆ ಹೊಲದಿಂದ ಬರುತ್ತಿದ್ದ ವೇಳೆ ಬೋರ್ ವೆಲ್ ಗೆ ಬಿದ್ದಿದ್ದ ಮಧ್ಯ ಪ್ರದೇಶದ ಗ್ವಾಲಿಯರ್ ನ ಮೂರು ವರ್ಷದ ಬಾಲಕನನ್ನು ರಕ್ಷಿಸಲು ಸತತ ಪ್ರಯತ್ನ ನಡೆಸಲಾಗಿತ್ತಾದರೂ ಕೊನೆಗೂ ಬಾಲಕ ದುರಂತ ಸಾವನ್ನಪ್ಪಿದ್ದಾನೆ. ಬೋರ್ ವೆಲ್ ಗೆ...
View Articleಒಲಂಪಿಕ್ಸ್ ಗೆ ತೊಡಕಾಗುತ್ತಾ ಜಿಕಾ ವೈರಸ್..?
ಬ್ರೆಜಿಲ್ ನ ರಿಯೋದಲ್ಲಿ ಆಗಸ್ಟ್ 5 ರಿಂದ 21 ರ ವರೆಗೆ ನಡೆಯಲಿರುವ ಒಲಂಪಿಕ್ ಕ್ರೀಡಾಕೂಟಕ್ಕೆ ಜಿಕಾ ವೈರಸ್ ನ ಭೀತಿ ಆವರಿಸಿದೆ. ಜಿಕಾ ಆವರಿಸುವುದೆಂಬ ಹೆದರಿಕೆಯಿಂದ ಕೆಲ ಕ್ರೀಡಾಪಟುಗಳು ಹಾಗೂ ವರದಿಗಾರರು ಕ್ರೀಡಾಕೂಟದಿಂದ ಹಿಂದೆ...
View Articleದಂಗಾಗುವಂತಿದೆ ‘ಕಬಾಲಿ’ ಫಸ್ಟ್ ಡೇ ಕಲೆಕ್ಷನ್
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಮೊದಲ ದಿನದ ಗಳಿಕೆ 65 ಕೋಟಿ ರೂ. ಅಲ್ಲ, ಬದಲಿಗೆ 250 ಕೋಟಿ ರೂ. ಈ ಮೊದಲು ‘ಕಬಾಲಿ’ ಸುಮಾರು 65 ಕೋಟಿ ರೂ. ಎಂದು ಹೇಳಲಾಗಿತ್ತು. ಆದರೆ, ನಿರ್ಮಾಪಕರೇ ಅಧಿಕೃತ ಮಾಹಿತಿ ನೀಡಿದ್ದಾರೆ. ‘ಕಬಾಲಿ’ ಚಿತ್ರದ...
View Articleರೈಲಲ್ಲಿ ಹೊರಟಿದ್ದ ತುಂಬು ಗರ್ಭಿಣಿ, ಆಗಿದ್ದೇನು..?
ಇಟಾರ್ಸಿ: ತುಂಬು ಗರ್ಭಿಣಿಯರು ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ, ಕೆಲವೊಮ್ಮೆ ಮಾರ್ಗ ಮಧ್ಯದಲ್ಲೇ ಹೆರಿಗೆಯಾದ ನಿದರ್ಶನಗಳಿವೆ. ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೇ ವಾಹನಗಳಲ್ಲಿ, ಕೆಲವೊಮ್ಮೆ ಆಸ್ಪತ್ರೆಯ ಸಮೀಪವೇ ಮಗುವಿಗೆ ಜನ್ಮ ನೀಡಿದ ಘಟನೆ...
View Articleಹಫೀಜ್ ಸೈಯ್ಯದ್ ಗೆ ಸವಾಲು ಹಾಕಿದ 15 ವರ್ಷದ ಬಾಲೆ
ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಗೆ ತನ್ನೊಂದಿಗೆ ಮುಖಾಮುಖಿ ಚರ್ಚೆಗೆ ಬರುವಂತೆ ಆಹ್ವಾನಿಸಿದ್ದ ಲೂಧಿಯಾನದ 15 ವರ್ಷದ ಬಾಲೆ ಜಾಹ್ನವಿ ಬೆಹೆಲ್, ಇದೀಗ ಲಷ್ಕರ್-ಇ-ತಯ್ಯೆಬಾ ಮುಖಂಡ...
View Articleಹತ್ತು ರೂಪಾಯಿ ನಾಣ್ಯಗಳು ತಂದಿಟ್ಟ ಫಜೀತಿ..!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 10 ರೂ. ನಾಣ್ಯಗಳ ಚಲಾವಣೆಯನ್ನು ನಿಷೇಧಿಸಿದೆ ಎಂಬ ವದಂತಿ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾದ ಘಟನೆ ಫರೀದಾಬಾದ್ ನಲ್ಲಿ ನಡೆದಿದೆ. 10 ರೂ. ಕಾಯಿನ್ ಗಳನ್ನು ನಿಷೇಧಿಸಲಾಗಿದೆ ಎಂಬ ವದಂತಿ ಹಬ್ಬಿದ ಕಾರಣ...
View Articleಅಪಘಾತದಲ್ಲಿ ಡಿ.ಸಿ. ಸೇರಿ ಹಲವರಿಗೆ ಗಾಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರಿದ್ದ ಕಾರ್ ಅಪಘಾತಕ್ಕೀಡಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇಬ್ರಾಹಿಂ ಅವರು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ....
View Articleಗ್ಯಾಂಗ್ ರೇಪ್ ನಿಂದ ಮಹಿಳೆಯ ರಕ್ಷಿಸಿದ ರಜನಿ ಫ್ಯಾನ್
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಅಸಂಖ್ಯಾತ ಅಭಿಮಾನಿಗಳು. ರಜನಿ ಅಭಿನಯದ ‘ಕಬಾಲಿ’ ಶುಕ್ರವಾರ ವಿಶ್ವದಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಸಿನಿಮಾ ವೀಕ್ಷಿಸಬೇಕೆಂಬ ಹಂಬಲ ಅವರ ಅಭಿಮಾನಿಗಳಲ್ಲಿ ಸಹಜವಾಗಿರುತ್ತದೆ. ಶುಕ್ರವಾರ...
View Articleಪರರ ಈ ಐದು ವಸ್ತುಗಳನ್ನು ಎಂದೂ ಬಳಸಬೇಡಿ
ಬೇರೆಯವರ ಬಟ್ಟೆ, ವಸ್ತುಗಳನ್ನು ಕೆಲವರು ಹಾಕಿಕೊಳ್ತಾರೆ. ಮತ್ತೆ ಕೆಲವರು ಸ್ವಚ್ಛತೆ ಕಾರಣ ಹೇಳಿ ಅವುಗಳಿಂದ ದೂರವಿರ್ತಾರೆ. ವಾಸ್ತು ಶಾಸ್ತ್ರ ಕೂಡ ಕೆಲವೊಂದು ಬೇರೆಯವರ ವಸ್ತುಗಳನ್ನು ಬಳಸದಿರುವಂತೆ ಸಲಹೆ ನೀಡುತ್ತದೆ. ಬೇರೆಯವರ ವಸ್ತುಗಳನ್ನು...
View Articleರಾತ್ರಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಬಂದ್
ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ನಿಗಮಗಳ ನೌಕರರು ಮುಷ್ಕರ ಕೈಗೊಂಡಿದ್ದು, ಭಾನುವಾರ ಮಧ್ಯರಾತ್ರಿಯಿಂದ ಬಸ್ ಸಂಚಾರ ಸ್ಥಗಿತವಾಗಲಿದೆ. ಸರ್ಕಾರ ಶೇ.10 ರಷ್ಟು...
View Article