ವಿಧಾನಸಭೆಯಲ್ಲಿ ಬೆಂಚ್ ಏರಿದ ಬಿಜೆಪಿ ಶಾಸಕ
ಈ ಹಿಂದೆ ಶಾಲೆಯಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದ ವೇಳೆ ಶಿಕ್ಷಕರು ಬೆಂಚ್ ಮೇಲೆ ನಿಲ್ಲುವ ಶಿಕ್ಷೆ ನೀಡುತ್ತಿದ್ದು, ಈಗ ಅದಕ್ಕೆ ಕಡಿವಾಣ ಬಿದ್ದಿದೆ. ಆದರೆ ಶಾಸಕರೊಬ್ಬರು ವಿಧಾನಸಭೆಯಲ್ಲಿ ಬೆಂಚ್ ಏರಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಬಿಜೆಪಿ...
View Articleಪ್ರಿಯಕರನಿಂದಲೇ ಬಹಿರಂಗವಾಯ್ತು ಅಶ್ಲೀಲ ಚಿತ್ರ
ಕುಂದಾಪುರ: ಪ್ರೀತಿಸುವ ನಾಟಕವಾಡಿ ಹೆಣ್ಣುಮಕ್ಕಳನ್ನು ವಂಚಿಸಿದ ಹಲವಾರು ಘಟನೆಗಳು ನಡೆದಿವೆ. ದುರುಳರ ವಂಚನೆಯನ್ನು ಅರಿಯದೇ ಪ್ರೀತಿಯ ಬಲೆಯಲ್ಲಿ ಸಿಲುಕುವ ಯುವತಿಯರು ಸಂಕಷ್ಟ ಅನುಭವಿಸುತ್ತಾರೆ. ಹೀಗೆ ಯುವತಿಯೊಬ್ಬಳನ್ನು ಪ್ರೀತಿಸುವ ನಾಟಕವಾಡಿದ...
View Articleರಾಜ್ಯಸಭೆ ಚುನಾವಣೆಗೆ ಮತದಾನ, ಸಂಜೆ ಫಲಿತಾಂಶ
ಬೆಂಗಳೂರು: ವಿಧಾನಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ, ರಾಜ್ಯಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರ ಆಯ್ಕೆಗೆ ನಡೆಯಲಿರುವ ಚುನಾವಣೆಯ ಮತದಾನ ಸಂಜೆ 4 ಗಂಟೆಯವರೆಗೆ ನಡೆಯಲಿದೆ. 4 ಸ್ಥಾನಗಳಿಗೆ ಚುನಾವಣೆ...
View Articleವಿಚಾರವಾದಿ ಹತ್ಯೆ ಪ್ರಕರಣದಲ್ಲಿ ವೈದ್ಯನ ಅರೆಸ್ಟ್
ಮುಂಬೈ: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಬಿ.ಐ. ಅಧಿಕಾರಿಗಳು ಮುಂಬೈನಲ್ಲಿ ವೈದ್ಯರೊಬ್ಬರನ್ನು ಬಂಧಿಸಿದ್ದಾರೆ. ಸನಾತನ ಸಂಸ್ಥೆಯ ಸದಸ್ಯ ಡಾ. ವೀರೇಂದ್ರ ತಾವಡೆ ಬಂಧಿತ ಆರೋಪಿ. 2013ರಲ್ಲಿ ಪುಣೆಯಲ್ಲಿ...
View Articleಈ ವರ ಮದುವೆ ಮಂಟಪದಲ್ಲೇ…!
ಲಂಡನ್: ಮದುವೆ ಎಂದರೆ ನವಜೋಡಿಗೆ ಆಗುವ ಸಂಭ್ರಮವೇ ಬೇರೆ. ಅದನ್ನು ಮಾತಿನಲ್ಲಿ ಹೇಳಲಾಗದು. ಹೊಸ ಜೀವನಕ್ಕೆ ಕಾಲಿಡುವ ನವಜೋಡಿಗಳು ಬಂಧು- ಬಾಂಧವರ, ಸ್ನೇಹಿತರ ಸಮ್ಮುಖದಲ್ಲಿ ಸಂಭ್ರಮ ವ್ಯಕ್ತಪಡಿಸುವುದನ್ನು ನೋಡಿರುತ್ತೀರಿ. ಆದರೆ ಮದುವೆ ಮನೆಯಲ್ಲೇ...
View Articleನ್ಯೂಜಿಲೆಂಡ್ ತಂಡ ಸೇರಿದ ಭಾರತೀಯ ಬ್ಯಾಟ್ಸ್ ಮನ್
ಕ್ರೈಸ್ಟ್ ಚರ್ಚ್: ಭಾರತ ಮೂಲದ ಕ್ರಿಕೆಟ್ ಆಟಗಾರ ಜೀತ್ ರಾವಲ್ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ದಕ್ಷಿಣ...
View Articleಹೊಸ ತಿರುವು ಪಡೆದ ಜಿಶಾ ಕೊಲೆ ಪ್ರಕರಣ
ಏಪ್ರಿಲ್ 28 ರಂದು ಕೇರಳದ ಪೆರುಂಬುವೂರಿನ ತನ್ನ ಮನೆಯಲ್ಲೇ ಅತ್ಯಾಚಾರಕ್ಕೊಳಗಾಗಿ ಭೀಕರವಾಗಿ ಹತ್ಯೆಗೀಡಾಗಿದ್ದ ಕಾನೂನು ವಿದ್ಯಾರ್ಥಿನಿ ಜಿಶಾ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದ್ದು, ಕೊಲೆಗಾರ ಬಲೆಗೆ ಬೀಳುವ ವಿಶ್ವಾಸವನ್ನು...
View Articleಅಪ್ರಾಪ್ತ ಮೊಮ್ಮಗಳ ಮದುವೆ ನಿಲ್ಲಿಸಿದ ವೃದ್ದೆ
ಮಹಿಳೆಯೊಬ್ಬಳು ಅಪ್ರಾಪ್ತ ವಯಸ್ಸಿನ ಮಗಳ ವಿವಾಹವನ್ನು ತನ್ನ ಪ್ರೇಮಿಯ ಜೊತೆ ಮಾಡಲು ಮುಂದಾದ ವೇಳೆ ಪೊಲೀಸರ ಮೊರೆ ಹೋದ ಮಹಿಳೆಯ ತಾಯಿ, ಮೊಮ್ಮಗಳ ವಿವಾಹವನ್ನು ನಿಲ್ಲಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಕಲಾ ಎಂಬಾಕೆ ಬಹಳ ವರ್ಷಗಳ ಹಿಂದೆಯೇ ತನ್ನ...
View Articleತಿಂಗಳ ನೋವಿಗೆ ಇಲ್ಲಿದೆ ಪರಿಹಾರ
ಪ್ರತಿಯೊಬ್ಬ ಮಹಿಳೆ ಪ್ರತಿ ತಿಂಗಳು ಅನುಭವಿಸುವ ನೋವನ್ನು ಹೇಳಿಕೊಳ್ಳಲಾರಳು. ಕೆಲವು ಮಹಿಳೆಯರು ಚಿತ್ರಹಿಂಸೆ ಅನುಭವಿಸುತ್ತಾರೆ. ಹೊಟ್ಟೆ ನೋವಿನ ಜೊತೆಗೆ ಕಾಲು ನೋವು, ಸೊಂಟ ನೋವು ಅವರನ್ನು ಬಾಧಿಸುತ್ತದೆ. ಹಾರ್ಮೋನುಗಳ ಬದಲಾವಣೆಯಿಂದ ಈ ರೀತಿಯ...
View Articleಪವಾಡಸದೃಶ್ಯ ರೀತಿಯಲ್ಲಿ ಸಾವಿನಿಂದ ಪಾರಾದ ಯುವಕ
ಹೈದರಾಬಾದಿನಲ್ಲಿ ನಡೆದ ಅಪಘಾತವೊಂದರಲ್ಲಿ ಯುವಕನೊಬ್ಬ ಪವಾಡಸದೃಶ್ಯ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾನೆ. ಆತ ಚಲಾಯಿಸುತ್ತಿದ್ದ ಬೈಕ್, ಟ್ರಕ್ ಅಡಿಗೆ ಸಿಲುಕಿ ನಜ್ಜುಗುಜ್ಜಾಗಿದ್ದು, ಯುವಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ...
View Articleಸೈನಾಗೆ ವೃತ್ತಿ ಜೀವನದ 7ನೇ ಸೂಪರ್ ಸೀರೀಸ್
ಸಿಡ್ನಿ: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ವೃತ್ತಿ ಜೀವನದ 7ನೇ ಸೂಪರ್ ಸೀರೀಸ್ ಪ್ರಶಸ್ತಿ ಗೆದ್ದಿದ್ದಾರೆ. ಆಸ್ಟ್ರೇಲಿಯನ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಫೈನಲ್ ನಲ್ಲಿ ಅವರು ವಿಜೇತರಾಗಿದ್ದಾರೆ. ಸೈನಾ ನೆಹ್ವಾಲ್...
View Articleಮರ ಒಂದೇ ಹಣ್ಣು ಮಾತ್ರ 40 ಬಗೆ..!
ಒಂದು ಮರ ಅಥವಾ ಗಿಡದಲ್ಲಿ ಎಷ್ಟು ಜಾತಿಯ ಹಣ್ಣು ಬಿಡುವುದನ್ನು ನೀವು ನೋಡಿದ್ದೀರಿ? ಸಾಮಾನ್ಯವಾಗಿ ಒಂದೇ ಅಲ್ಲವಾ? ಇಲ್ಲೊಂದು ಮರವಿದೆ ನೋಡಿ. ಈ ಮರದಲ್ಲಿ ಬರೋಬ್ಬರಿ 40 ಜಾತಿಯ ಫಲಗಳು ಬಿಡುತ್ತವೆ! ಈ ವೃಕ್ಷ ಪ್ರೊಫೆಸರ್ ವ್ಯಾನ್ ಎಕೆನ್ ಅವರ...
View Articleಇಂಥಾ ಮಗು ಇಂಡಿಯಾದಲ್ಲಿ ಹುಟ್ಟಿರಲೇ ಇಲ್ಲ !!
ಭಾರತದಲ್ಲಿ ಹಿಂದೆಂದೂ ಜನಿಸದಂತ ‘ಹಾರ್ಲೆಕ್ವಿನ್’ ಮಗುವಿನ ಜನನವಾಗಿದೆ. ಮಹಾರಾಷ್ಟ್ರದ ನಾಗಪುರದ ಕೃಷಿ ಕುಟುಂಬವೊಂದರಲ್ಲಿ ಇಂಥ ಅಪರೂಪದ ಮಗು ಜೂನ್ 11 ರಂದು ಹುಟ್ಟಿದೆ. ಈ ಮಗುವಿನ ಚರ್ಮ ತುಂಬಾ ಗಡುಸಾಗಿದ್ದು, ಚರ್ಮವೆಲ್ಲ ಪದರು ಪದರಾಗಿ...
View Articleಹುಬ್ಬಳ್ಳಿಯಲ್ಲೊಂದು ನಂಬಲಸಾಧ್ಯ ಘಟನೆ
ಹುಬ್ಬಳ್ಳಿ: ಗಣಪತಿ ಹಾಲು ಕುಡಿದ ಘಟನೆ, ಸಾಯಿಬಾಬಾ ಫೋಟೋದಿಂದ ವಿಭೂತಿ ಬಿದ್ದ ಪವಾಡಗಳು ನಡೆದು ಸಂಚಲವನ್ನು ಉಂಟುಮಾಡಿದ ರೀತಿಯಲ್ಲೇ ಹುಬ್ಬಳ್ಳಿಯಲ್ಲಿ ಮತ್ತೊಂದು ಪವಾಡ ನಡೆದಿದ್ದು, ಜನರನ್ನು ಚಕಿತಗೊಳಿಸಿದೆ. ಹುಬ್ಬಳ್ಳಿಯ ಆಳಂದನಗರದಲ್ಲಿರುವ...
View Articleಸಾಹಸವೆಂದರೆ ನೀರು ಕುಡಿದಷ್ಟೇ ಸಲೀಸು ಈಕೆಗೆ
ಸ್ಕೈಡೈವಿಂಗ್ ಮಾಡಲು ಗಟ್ಟಿ ಗುಂಡಿಗೆ ಇರಬೇಕು. ಅದರಲ್ಲಿಯೂ ಎತ್ತರದಿಂದ ಹಾರುವಾಗ ಧೈರ್ಯ ಮುಖ್ಯವಾಗುತ್ತದೆ. ಡೇರ್ ಡೆವಿಲ್ ಮಾಡೆಲ್ ಎಂದೇ ಖ್ಯಾತರಾಗಿರುವ ರಾಬರ್ಟಾ ಮ್ಯಾನ್ಸಿನೋಗೆ ಸಾಹಸ ಎಂದರೆ ನೀರು ಕುಡಿದಷ್ಟೇ ಸುಲಭ. ಮಾಡೆಲಿಂಗ್ ಅನ್ನು...
View Articleತಂದೆಯ ಹತ್ಯೆಗೆ ಸುಫಾರಿ ಕೊಟ್ಟಿದ್ದ ಯುವತಿ
ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮದುವೆ ಮಾಡಿಕೊಡಲು ತನ್ನ ತಂದೆ ಒಪ್ಪಿಗೆ ನೀಡಲಿಲ್ಲವೆಂಬ ಕಾರಣಕ್ಕೆ 19 ವರ್ಷದ ಯುವತಿಯೊಬ್ಬಳು 1.50 ಲಕ್ಷ ರೂ. ಸುಫಾರಿ ನೀಡಿ ತಂದೆಯನ್ನೇ ಹತ್ಯೆ ಮಾಡಿಸಿರುವ ಆಘಾತಕಾರಿ ಘಟನೆ ಕೊಯಮತ್ತೂರಿನಲ್ಲಿ...
View Articleಬಡವರಿಗೆ ಉಚಿತ ಚಿಕಿತ್ಸೆ ನೀಡದ ಆಸ್ಪತ್ರೆಗಳಿಗೆ ದಂಡ
ರಿಯಾಯಿತಿ ದರದಲ್ಲಿ ದೆಹಲಿ ಸರ್ಕಾರದಿಂದ ಭೂಮಿ ಪಡೆದರೂ ನಿಯಮದಂತೆ ಬಡವರಿಗೆ ಉಚಿತ ಚಿಕಿತ್ಸೆ ನೀಡದ ಕಾರಣ ಐದು ಆಸ್ಪತ್ರೆಗಳಿಗೆ ಸರ್ಕಾರ, ಭಾರೀ ದಂಡ ವಿಧಿಸಿದೆ. ಒಟ್ಟು 600 ಕೋಟಿ ರೂ. ದಂಡ ವಿಧಿಸಲಾಗಿದ್ದು, ಜುಲೈ 9 ರೊಳಗೆ ಇದನ್ನು...
View Articleಸಲಿಂಗಿಗಳ ಚುಂಬನವೇ ಸಾವಿಗೆ ಕಾರಣವಾಯ್ತಾ?
ವಾಷಿಂಗ್ಟನ್: ಫ್ಲೋರಿಡಾದ ಒರ್ಲಾಂಡೋದಲ್ಲಿರುವ ಪಲ್ಸ್ ನೈಟ್ ಕ್ಲಬ್ ಮೇಲೆ ದಾಳಿ ನಡೆಸಿ 53 ಮಂದಿಯನ್ನು ಕೊಂದು ಹಾಕಿದ್ದ ಆಫ್ಘನ್ ಮೂಲದ ದಾಳಿಕೋರ ಉಮರ್ ಮತೀನ್ ನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ. ಸಲಿಂಗಿಗಳ ಚುಂಬನಕ್ಕೆ ವಿರೋಧ ವ್ಯಕ್ತಪಡಿಸಿ...
View Articleಮಲ್ಯ ಚಾಲಾಕಿತನಕ್ಕೆ ಬೇಸ್ತು ಬಿತ್ತಾ ಇ.ಡಿ.?
ನವದೆಹಲಿ: ವಿವಿಧ ಬ್ಯಾಂಕ್ ಗಳಿಗೆ ಸುಮಾರು 9000 ಕೋಟಿ ರೂ. ಸಾಲ ಕೊಡಬೇಕಿರುವ ಉದ್ಯಮಿ ವಿಜಯ್ ಮಲ್ಯ ಲಂಡನ್ ನಲ್ಲಿ ನೆಲೆಸಿದ್ದು, ಅವರ ವಿರುದ್ಧ ಈಗಾಗಲೇ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ಉದ್ಯಮಿ ವಿಜಯ್ ಮಲ್ಯ ಅವರ ಆಸ್ತಿಯನ್ನು...
View Articleನಿದ್ರೆ ಮಾಡುತ್ತಿದ್ದ ನೌಕರ ಸಿಕ್ಕಿ ಬಿದ್ದಾಗ ಆಗಿದ್ದೇನು..?
ದೀರ್ಘ ಕಾಲ ಬಿಡುವಿಲ್ಲದಂತೆ ಕೆಲಸ ಮಾಡಿದಾಗ ದೇಹ ವಿಶ್ರಾಂತಿ ಬಯಸುವುದು ಸಹಜ. ಇದಕ್ಕಾಗಿ ಕೆಲವರು ನಿದ್ರೆಗೆ ಶರಣಾದರೆ ಮತ್ತೆ ಹಲವರು ಇತರೆ ಹವ್ಯಾಸಗಳಲ್ಲಿ ತೊಡಗಿಕೊಂಡು ರಿಲ್ಯಾಕ್ಸ್ ಆಗುತ್ತಾರೆ. ಆದರೆ ಇಲ್ಲೊಬ್ಬ ನೌಕರ ಕೆಲಸದ ಅವಧಿಯಲ್ಲಿ...
View Article