ಆರ್ಥಿಕ ಸಂಕಷ್ಟಕ್ಕೆ ಪಾಲಕರು ಮಾಡಿದ್ದೇನು..?
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನವಜಾತ ಶಿಶು ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಕ್ಕಳಿಲ್ಲದ ದಂಪತಿಗೆ ನವಜಾತ ಶಿಶುವನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ. ಮಗು ಮಾರಾಟ ಮಾಡಿದ ದಂಪತಿಗೆ ಈಗಾಗಲೇ ಮೂರು ಹೆಣ್ಣು...
View Articleಏಷ್ಯಾ ಟಿ-20 ಯಲ್ಲಿ ಪಾಕ್ ವಿರುದ್ಧ ಆಡಲ್ಲ ಭಾರತ
ನವೆಂಬರ್ 27ರಿಂದ ಮಹಿಳಾ ಟಿ-ಟ್ವೆಂಟಿ ಏಷ್ಯಾ ಕಪ್ ಶುರುವಾಗಲಿದೆ. 20-20 ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಮೈದಾನಕ್ಕಿಳಿಯದಿರಲು ನಿರ್ಧರಿಸಿದೆ. ಈಗಾಗಲೇ ಬಿಸಿಸಿಐ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಏಷ್ಯಾ ಕಪ್ ನಲ್ಲಿ ಭಾರತ,...
View Articleಪಾಕ್ ಮಹಿಳೆಗೆ ನೆರವಾದ ಸಚಿವೆ ಸುಷ್ಮಾ ಸ್ವರಾಜ್
ಆಕೆ ಪಾಕಿಸ್ತಾನ ಮೂಲದ ಮಹಿಳೆ, ಪತಿಗೆ ಚೆನ್ನೈನಲ್ಲಿ ಲಿವರ್ ಶಸ್ತ್ರಚಿಕಿತ್ಸೆಯಿತ್ತು. ಆದ್ರೆ ವೀಸಾ ಸಮಸ್ಯೆ, ಆಗ ಅವಳ ನೆರವಿಗೆ ಬಂದವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್. ಸುರಕ್ಷತಾ ದೃಷ್ಟಿಯಿಂದ ಎಂಎಚ್ಎ ಪರವಾನಿಗೆಯಿಲ್ಲದೆ ಪಾಕಿಸ್ತಾನಿ...
View Articleಪವರ್ ಬ್ಯಾಂಕ್ ನಲ್ಲಿತ್ತು ರಾಶಿ ರಾಶಿ ವಜ್ರ..!
ಕಳೆದ ವಾರ ಇಬ್ಬರು ದೆಹಲಿಯ ಇಂದಿರಾ ಗಾಂಧಿ ಏರ್ ಪೋರ್ಟ್ ಗೆ ಬಂದಿದ್ರು. ಅವರ ಲಗೇಜ್ ಗಳನ್ನೆಲ್ಲ ಚೆಕ್ ಮಾಡಿದ ಸಿಬ್ಬಂದಿ ಇನ್ನೇನು ಕಳುಹಿಸುವುದರಲ್ಲಿದ್ರು. ಅಷ್ಟರಲ್ಲಿ ಓರ್ವನ ಬಳಿಯಿದ್ದ ಪವರ್ ಬ್ಯಾಂಕ್ ಮೇಲೆ ಸಿಬ್ಬಂದಿ ಕಣ್ಣು ಬಿತ್ತು....
View Articleಬೆಂಗಳೂರಿನ ಕುಕ್ ಟೌನ್ ನಲ್ಲೊಂದು ಭಯಾನಕ ಘಟನೆ
ಬುಧವಾರ ರಾತ್ರಿ ಬೆಂಗಳೂರಿನ ಕುಕ್ ಟೌನ್ ನಲ್ಲಿ ಸ್ನೇಹಿತೆಗೆ ಬರ್ತಡೇ ವಿಶ್ ಮಾಡಲು ಹೋಗಿದ್ದ ಹುಡುಗಿಯರಿಗೆ ಭಯಾನಕ ಅನುಭವವಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಅವರನ್ನು ಬೆನ್ನಟ್ಟಿ ಬಂದಿದ್ದ. ತನ್ನ ಗುಪ್ತಾಂಗಗಳನ್ನು ಪ್ರದರ್ಶಿಸುತ್ತ ಆ ವಿಕೃತ...
View Articleಅಪ್ಪ-ಅಮ್ಮ ಚುಂಬಿಸಿಕೊಂಡ್ರೆ ಮಗು ಅಳೋದ್ಯಾಕೆ..?
ಮುದ್ದು ಮುದ್ದಾಗಿರೋ ಈ ಮಗು ಅಮೆರಿಕದ ಮೇರಿಲ್ಯಾಂಡ್ ನಿವಾಸಿ. ಪುಟಾಣಿ ಎಲ್ಲಾ, ಯಾವಾಗ್ಲೂ ಖುಷಿ ಖುಷಿಯಾಗಿ ಆಟವಾಡಿಕೊಂಡಿರ್ತಾಳೆ. ಆದ್ರೆ ಅಪ್ಪ-ಅಮ್ಮ ಪರಸ್ಪರ ಚುಂಬಿಸಿದ್ರೆ ಎಲ್ಲಾಗೆ ಇಷ್ಟವಾಗೋದಿಲ್ಲ. ಅದನ್ನು ನೋಡಿದಾಗಲೆಲ್ಲ ಈ ಕಂದಮ್ಮ ಮುಖ...
View Articleಪೂನಂ ಪಾಂಡೆ ಸ್ಪೆಷಲ್ ಫೋಟೋ ಶೂಟ್
ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಶ್ರೀಸಾಮಾನ್ಯನಿಂದ ಹಿಡಿದು ಸೆಲೆಬ್ರಿಟಿಯವರೆಗೆ ಎಲ್ಲರೂ ಹಬ್ಬದ ತಯಾರಿಯಲ್ಲಿ ನಿರತರಾಗಿದ್ದಾರೆ. ಮನೆಗಳನ್ನು ಸ್ವಚ್ಛಗೊಳಿಸಿ, ಸುಂದರವಾಗಿ ಅಲಂಕಾರ ಮಾಡಲಾಗ್ತಾ ಇದೆ. ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ...
View Articleಪ್ರಯಾಣಿಕರೆದುರೆ ಸುಟ್ಟು ಕರಕಲಾದ ಪಂಜಾಬಿ ಗಾಯಕ
ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ಪ್ರಯಾಣಿಕನೊಬ್ಬ ಖ್ಯಾತ ಪಂಜಾಬಿ ಗಾಯಕನನ್ನು ಸುಟ್ಟು ಹಾಕಿದ್ದಾನೆ. ಪ್ರಯಾಣಿಕರ ಎದುರೇ ಈ ಭಯಾನಕ ಕೃತ್ಯ ನಡೆದಿದೆ. 29 ವರ್ಷದ ಮನ್ಮೀತ್ ಅಲಿಶೆರ್ ಒಬ್ಬ ಪಂಜಾಬಿ ಗಾಯಕ, ಬ್ರಿಸ್ಬೇನ್ ನಲ್ಲಿ ಬಸ್ ಚಾಲಕನಾಗಿ...
View Articleಸೈನಿಕರಿಗೆ ದೀಪಾವಳಿ ಶುಭ ಕೋರಿದ ಕೊಹ್ಲಿ
ದೀಪಾವಳಿ ಸಂದರ್ಭದಲ್ಲಿಯೂ ಕುಟುಂಬಸ್ಥರಿಂದ ದೂರವಿದ್ದು, ದೇಶ ಕಾಯುವ ಸೈನಿಕರಿಗೆ ಭಾರತ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಪರಾನುಭೂತಿ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಮೂಲಕ ಕೊಹ್ಲಿ ಸೈನಿಕರಿಗೆ ದೀಪಾವಳಿಯ ಶುಭ ಕೋರಿದ್ದಾರೆ. ದೇಶಕಾಯುವ...
View Articleಸಿರಿಯಾ ಮಹಿಳೆಯರಿಗೆ ತಿಂಗಳ ಯಮಯಾತನೆ..!
ಪ್ರತಿ ತಿಂಗಳು ಋತುಚಕ್ರದ ಸಮಯ ಬಂತು ಅಂದ್ರೆ ಹುದಾಗೆ ದಿಗಿಲು, ಇದು ಕೇವಲ ಅನಾನುಕೂಲತೆ ಮತ್ತು ನೋವಲ್ಲ, ಸ್ಯಾನಿಟರಿ ಪ್ಯಾಡ್ ಗಳು, ಶುದ್ಧ ನೀರಿಲ್ಲದೆ ಸಿರಿಯಾದ ಡಮಾಸ್ಕಸ್ ನಲ್ಲಿ ಪ್ರತಿ ಮಹಿಳೆಯೂ ಅನುಭವಿಸುತ್ತಿರುವ ಯಮಯಾತನೆ. 2012 ರಿಂದ್ಲೂ...
View Articleಕರಣ್ ಜೋಹರ್ ಗೂ ಆಗಿದೆ ಕಾಸ್ಮೆಟಿಕ್ ಸರ್ಜರಿ..
ಯಶಸ್ವಿಯಾಗಿ ನಾಲ್ಕು ಸೀಸನ್ ಮುಗಿಸಿರುವ ಕರಣ್ ಜೋಹರ್ ‘ಕಾಫಿ ವಿತ್ ಕರಣ್’ 5 ನೇ ಸೀಸನ್ ಗೆ ರೆಡಿಯಾಗಿದ್ದಾರೆ. ಇದಕ್ಕಾಗಿ ಕರಣ್ ಮೇಕ್ ಓವರ್ ಮಾಡಿಸ್ಕೊಂಡಿದ್ದಾರಂತೆ. ಬರೀ ಹೇರ್ ಸ್ಟೈಲ್, ಮೇಕಪ್ ಮಾತ್ರವಲ್ಲ ಕಾಸ್ಮೆಟಿಕ್ ಸರ್ಜರಿಯನ್ನೂ...
View Articleಸಾವಿನ ನೋವಲ್ಲಿ ಮಗುವಿನ ನಗು
ಹುಟ್ಟಿದ ಮೇಲೆ ಸಾವು ನಿಶ್ಚಿತ. ಈ ಸತ್ಯ ಗೊತ್ತಿದ್ದರೂ ಆಪ್ತರು ಸಾವನ್ನಪ್ಪಿದಾಗ ಆಗುವ ನೋವು ಅನುಭವಿಸಿದವರಿಗೆ ಗೊತ್ತು. ಹೇಳಿ ಕೇಳಿ ಬರದ ಸಾವು ಮನೆಯವರನ್ನು ದುಃಖದ ಕೂಪಕ್ಕೆ ದೂಡುತ್ತೆ. ಮಹಾರಾಷ್ಟ್ರದ ನಾಂದೇಡ್ದ ಮಹಿಳೆಯೊಬ್ಬಳು ಪತಿಯನ್ನು...
View Articleಲಾರಿ-ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವು
ರಾಯಚೂರು: ಸರ್ಕಾರಿ ಸಾರಿಗೆ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಕಲ್ಲೂರು ಗ್ರಾಮದ ಸಮೀಪ ವೇಗವಾಗಿ ಬಂದ ಲಾರಿ ಹಾಗೂ ಬಸ್...
View Articleಸ್ಟೀಲ್ ಬ್ರಿಡ್ಜ್ ಗೆ ಗ್ರೀನ್ ಟ್ರಿಬ್ಯುನಲ್ ತಡೆ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ, ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಟೀಲ್ ಬ್ರಿಡ್ಜ್ ಗೆ ಚೆನ್ನೈ ಹಸಿರು ನ್ಯಾಯಾಧೀಕರಣ ತಡೆಯಾಜ್ಞೆ ನೀಡಿದೆ. ಬೆಂಗಳೂರಿನ ಚಾಲುಕ್ಯ ಸರ್ಕಲ್ ನಿಂದ ಹೆಬ್ಬಾಳ ಫ್ಲೈ ಓವರ್ ವರೆಗೆ...
View Articleಗಡಿಯಲ್ಲಿನ ಯೋಧರೊಂದಿಗೆ ಮೋದಿ ದೀಪಾವಳಿ
ನವದೆಹಲಿ: ಕಳೆದ ಸಲದಂತೆಯೇ ಪ್ರಧಾನಿ ನರೇಂದ್ರ ಮೋದಿ, ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ. ಭಾರತ- ಚೀನಾ ಗಡಿಯ ಮನಾದಲ್ಲಿ ಐ.ಟಿ.ಬಿ.ಪಿ. ಯೋಧರೊಂದಿಗೆ ಮೋದಿ ದೀಪಾವಳಿ ಆಚರಿಸಲಿದ್ದು, ನಾಳೆ ಉತ್ತರಾಖಂಡ್ ಗೆ ಭೇಟಿ ನೀಡಲಿದ್ದಾರೆ....
View Article15 ಪಾಕ್ ಸೈನಿಕರನ್ನು ಹತ್ಯೆಗೈದ ಬಿ.ಎಸ್.ಎಫ್.
ಜಮ್ಮು: ಕದನ ವಿರಾಮ ಉಲ್ಲಂಘಿಸಿ, ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಪಾಕ್ ಸೈನಿಕರಿಗೆ, ಬಿ.ಎಸ್.ಎಫ್ ಯೋಧರು ತಕ್ಕ ಪಾಠ ಕಲಿಸಿದ್ದಾರೆ. ಕಳೆದ 1 ವಾರದ ಅವಧಿಯಲ್ಲಿ 15 ಕ್ಕೂ ಹೆಚ್ಚು ಮಂದಿ ಪಾಕ್ ಸೈನಿಕರನ್ನು ಗಡಿ ಭದ್ರತಾ ಪಡೆಯ...
View Articleಕ್ರಿಕೆಟ್ : ಭಾರತ, ನ್ಯೂಜಿಲೆಂಡ್ ನಡುವೆ ನಾಳೆ ಫೈನಲ್
ವಿಶಾಖಪಟ್ಟಣ: ಭಾರತ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್ ತಂಡಗಳ ನಡುವಿನ, ಏಕದಿನ ಸರಣಿಯ 5 ನೇ ಪಂದ್ಯ ನಾಳೆ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳು ತಲಾ 2 ಪಂದ್ಯವನ್ನು ಗೆದ್ದಿದ್ದು, ಸರಣಿಯಲ್ಲಿ ಸಮ ಬಲ ಹೊಂದಿವೆ. ವಿಶಾಖಪಟ್ಟಣದಲ್ಲಿ...
View Articleಗಂಗಾ ನದಿಯಲ್ಲಿ ಮೂವರನ್ನು ರಕ್ಷಿಸಿದ ಯೋಧರು
ಶಿವಪುರಿ: ಗಂಗಾನದಿಯಲ್ಲಿ ಅಪಾಯಕ್ಕೆ ಸಿಲುಕಿದ ಮೂವರನ್ನು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐ.ಟಿ.ಬಿ.ಪಿ.) ಯೋಧರು ರಕ್ಷಿಸಿದ್ದಾರೆ. ಉತ್ತರಾಖಂಡ್ ನ ಶಿವಪುರಿಯಲ್ಲಿ ಗಂಗಾ ನದಿಗೆ ಇಳಿದಿದ್ದ ಮೂವರು ಪ್ರವಾಸಿಗರು ನೀರಿನ ಸೆಳೆತಕ್ಕೆ...
View Articleದೇವಾಲಯದಲ್ಲೇ ಅರ್ಚಕನಿಂದ ನೀಚ ಕೃತ್ಯ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿದೆ. ದೇವಾಲಯದಲ್ಲೇ ಕಾಮುಕನೊಬ್ಬ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬೆಂಗಳೂರು ಇಂದಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೇವಾಲಯವೊಂದರಲ್ಲಿ ಅರ್ಚಕನಾಗಿರುವ ವಿಜಯಕುಮಾರ್...
View Articleಈ ಬೀಜಗಳಲ್ಲಿದೆ ತೂಕ ಕಡಿಮೆ ಮಾಡುವ ತಾಕತ್ತು
ಹಣ್ಣು, ತರಕಾರಿ ಆರೋಗ್ಯಕ್ಕೆ ಒಳ್ಳೆಯದು. ಇವು ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುತ್ತವೆ. ತರಕಾರಿ ಹಾಗೂ ಹಣ್ಣನ್ನು ತಿಂದು ಅದ್ರ ಬೀಜವನ್ನು ನಾವು ಕಸದ ಬುಟ್ಟಿಗೆ ಹಾಕ್ತೇವೆ. ನೆನಪಿರಲಿ ಈ ಬೀಜದಲ್ಲಿಯೂ ಸಾಕಷ್ಟು ಔಷಧಿ ಗುಣವಿದೆ....
View Article