ಟೈಯರ್ ಸ್ಪೋಟದಿಂದ ಸ್ಕಾರ್ಪಿಯೋ ಪಲ್ಟಿ: ಇಬ್ಬರ ಸಾವು
ಬೆಳಗಾವಿ: ಚಲಿಸುತ್ತಿದ್ದ ವಾಹನದ ಟೈಯರ್ ಸ್ಪೋಟಗೊಂಡ ಪರಿಣಾಮ, ಇಬ್ಬರು ಸ್ಥಳದಲ್ಲೇ ಸಾವು ಕಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಬೆಳಗಾವಿ ಹೊರವಲಯದಲ್ಲಿರುವ ಭೂತರಾಮನಗಟ್ಟಿ ಗ್ರಾಮದ ಬಳಿ ಚಲಿಸುತ್ತಿದ್ದ ಸಂದರ್ಭದಲ್ಲೇ ಟೈಯರ್ ಸ್ಪೋಟಗೊಂಡ...
View Articleದೋಣಿ ಸಮೇತ ಪಾಕಿಸ್ತಾನದ 9 ಮಂದಿ ವಶ
ನವದೆಹಲಿ: ಉರಿ ದಾಳಿ ಬಳಿಕ ಭಾರತ ಮತ್ತು ಪಾಕ್ ನಡುವೆ ಪರಿಸ್ಥಿತಿ ಹದಗೆಟ್ಟಿದ್ದು, ಇದೇ ಸಂದರ್ಭದಲ್ಲಿ ಅಕ್ರಮವಾಗಿ ಭಾರತದ ಸಮುದ್ರದ ಗಡಿಯಲ್ಲಿ ಕಾಣಿಸಿಕೊಂಡ ಪಾಕಿಸ್ತಾನದ 9 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಗುಜರಾತ್ ನ ಪೋರ್ ಬಂದರ್ ನಲ್ಲಿ...
View Articleರೋಹಿತ್ ಶರ್ಮ 82, ಕೊಹ್ಲಿ 45 ರನ್
ಕೋಲ್ಕೊತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ, ದ್ವಿತೀಯ ಟೆಸ್ಟ್ ನಲ್ಲಿ ಭಾರತ ಮೇಲುಗೈ ಸಾಧಿಸಿದೆ. ರೋಹಿತ್ ಶರ್ಮ 82 ರನ್ ಗಳಿಸುವ ಮೂಲಕ, ಕುಸಿತದ ಹಾದಿಯಲ್ಲಿದ್ದ ತಂಡಕ್ಕೆ ಆಸರೆಯಾದರು. ನಾಯಕ ವಿರಾಟ್ ಕೊಹ್ಲಿ 45 ರನ್...
View Articleಪಾಕ್ ನಿಂದ ಹಾರಿ ಬಂದ ಪಾರಿವಾಳದಲ್ಲಿದ್ದ ಸಂದೇಶವೇನು?
ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯ ಆಘಾತದಿಂದ ಪಾಕಿಸ್ತಾನ ಇನ್ನೂ ಚೇತರಿಸಿಕೊಂಡಿಲ್ಲದರ ಮಧ್ಯೆ ಗಡಿ ಭಾಗದಲ್ಲಿ ನೆಲೆಸಿರುವ ಕೆಲ ಪಾಕಿಸ್ತಾನಿಗಳು ದ್ವೇಷ ಹರಡುವ...
View Articleಬಾರಾಮುಲ್ಲಾ ಸೇನಾ ಕ್ಯಾಂಪ್ ಮೇಲೆ ಉಗ್ರರ ದಾಳಿ
ಶ್ರೀನಗರ: ಸರ್ಜಿಕಲ್ ಸ್ಟ್ರೈಕ್ ಗೆ ಪ್ರತೀಕಾರವಾಗಿ ಭಾರತೀಯ ಸೇನಾ ರೈಫಲ್ಸ್ ಕ್ಯಾಂಪ್ ಮೇಲೆ, ಉಗ್ರರು ದಾಳಿ ನಡೆಸಿದ್ದಾರೆ. ರಾತ್ರಿ ಬಾರಾಮುಲ್ಲಾದ ಸಮೀಪದಲ್ಲಿರುವ ಜಾನ್ ಬಾಜ್ ಬೋರಾದ 46 ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ಮೇಲೆ 4-5 ಮಂದಿ...
View Articleಕೊನೆಗೂ ಬಗೆಹರಿಯಿತು 8 ಕೋಟಿ ರೂ. ಲಾಟರಿ ರಹಸ್ಯ
ಕೇರಳ ರಾಜ್ಯ ಲಾಟರಿಯಲ್ಲಿ ಈ ಬಾರಿಯ ಓಣಂ ಬಂಪರ್ ಬಹುಮಾನ 8 ಕೋಟಿ ರೂಪಾಯಿ ವಿಜೇತರಾದ ಅದೃಷ್ಟವಂತರ್ಯಾರು ಎಂಬ ರಹಸ್ಯ ಕೊನೆಗೂ ಬಹಿರಂಗಗೊಂಡಿದೆ. ಡ್ರಾ ಆಗಿ ವಾರಗಳೇ ಕಳೆದರೂ ಬಂಪರ್ ವಿಜೇತರು ಬಹುಮಾನ ಪಡೆಯಲು ಮುಂದೆ ಬಾರದ ಕಾರಣ ಲಾಟರಿ ಟಿಕೇಟ್...
View Articleಬೆಳ್ಳಂಬೆಳಿಗ್ಗೆ ನಡು ರಸ್ತೆಯಲ್ಲಿ ಅಡ್ಡಾಡಿದ ಸಿಂಹಗಳು
ಕಾಡು ಪ್ರಾಣಿಗಳು ನಾಡಿಗೆ ಬರುತ್ತಿರುವುದು ಹೊಸದೇನೂ ಅಲ್ಲ. ಅದರಲ್ಲೂ ಅರಣ್ಯದಂಚಿನಲ್ಲಿ ವಾಸಿಸುವವರು ಭಯದಿಂದಲೇ ಜೀವನ ಮಾಡಬೇಕಾದ ಪರಿಸ್ಥಿತಿಯಿರುತ್ತದೆ. ಆದರೆ ಗುಜರಾತ್ ನ ಜುನಾಗಡ್ ಮುನ್ಸಿಪಲ್ ಕಾರ್ಪೋರೇಷನ್ ವ್ಯಾಪ್ತಿಯ ಜನತೆಗೆ ಶನಿವಾರ...
View Articleನೋಟುಗಳು ಮಾತ್ರವಲ್ಲ ಕಾಯಿನ್ ಗಳೂ ನಕಲಿ..!
ನಕಲಿ ನೋಟುಗಳ ಚಲಾವಣೆಯಾಗುತ್ತಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ನಕಲಿ ನೋಟು ತಯಾರಿಕಾ ಜಾಲವನ್ನು ಬೇಧಿಸಿರುವ ಪೊಲೀಸರು ಹಲವರನ್ನು ಬಂಧಿಸಿದ್ದರೂ ನಕಲಿ ನೋಟುಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಕೆಲವೊಮ್ಮೆ ಎಟಿಎಂ ಯಂತ್ರಗಳಿಂದಲೂ...
View Articleಮುಕೇಶ್ ಅಂಬಾನಿ ವ್ಯಾನಿಟಿ ವ್ಯಾನ್ ಬೆಲೆ 25 ಕೋಟಿ..!
ಮುಕೇಶ್ ಅಂಬಾನಿ ಭಾರತ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಮುಕೇಶ್ ಅಂಬಾನಿ ಮನೆ ಕೂಡ ಅತ್ಯಂತ ದುಬಾರಿ ಮನೆಗಳಲ್ಲಿ ಒಂದು. ನಿಮಗೆ ಗೊತ್ತಿರುವ ಹಾಗೆ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮೂರು ಲಕ್ಷ ರೂಪಾಯಿ ಮೌಲ್ಯದ ಟೀ...
View Articleಫೇಸ್ ಬುಕ್ ಗೆಳೆಯನ ನಂಬಿ ಮೋಸ ಹೋದ ಯುವತಿ
ಶಿವಮೊಗ್ಗ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ, ಪರಿಚಯವಾದ ಯುವತಿಯನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು, ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿದ್ಧಾರ್ಥ್, ನಾಗರಾಜ್, ವಿನಯ್ ಹಾಗೂ ಕಿರಣ್ ಬಂಧಿತ ಆರೋಪಿಗಳು....
View Articleಸಲ್ಮಾನ್ ಖಾನ್ ಗೆ ನಾನಾ ಪಾಟೇಕರ್ ತಿರುಗೇಟು
ಉರಿಯಲ್ಲಿ ನಡೆದ ಆತ್ಮಾಹುತಿ ದಾಳಿ ನಂತ್ರ ಪಾಕಿಸ್ತಾನಿ ಕಲಾವಿದರ ಬಗ್ಗೆ ಸಾಕಷ್ಟು ಚರ್ಚೆಯಾಗ್ತಾ ಇದೆ. ಪಾಕಿಸ್ತಾನಿ ಕಲಾವಿದರ ಮೇಲೆ ನಿಷೇಧ ಹೇರಬೇಕಾ ಬೇಡವಾ ಎನ್ನುವ ವಿಚಾರದ ಬಗ್ಗೆ ಬಾಲಿವುಡ್ ಕಲಾವಿದರು ತಮ್ಮದೆ ಅಭಿಪ್ರಾಯವನ್ನು...
View Articleಗಳಿಕೆಯಲ್ಲಿ ದಾಖಲೆ ಬರೆದ ‘ಧೋನಿ’
ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ, ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ‘ಎಂ.ಎಸ್.ಧೋನಿ-ದಿ ಅನ್ ಟೋಲ್ಡ್ ಸ್ಟೋರಿ’ ಚಿತ್ರ ಗಳಿಕೆಯಲ್ಲಿ ದಾಖಲೆ ಬರೆದಿದೆ. ಆತ್ಮಕತೆ ಆಧಾರಿತ ಚಿತ್ರಗಳಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ...
View Articleಆಫ್ರಿಕಾದಿಂದ ಕತ್ತೆ ಖರೀದಿಸ್ತಿದೆ ಚೀನಾ..!
ಆಶ್ಚರ್ಯಪಡಬೇಡಿ. ಈ ಸುದ್ದಿ ಸತ್ಯ. ಚೀನಾ ಆಫ್ರಿಕಾದಿಂದ ಕತ್ತೆಗಳನ್ನು ಖರೀದಿಸಿದೆ. ಪ್ರತಿ ವರ್ಷ ಚೀನಾ ಆಫ್ರಿಕಾದಿಂದ ಲಕ್ಷಾಂತರ ಕತ್ತೆಗಳನ್ನು ಆಮದು ಮಾಡಿಕೊಳ್ಳುತ್ತದೆ. ಅಷ್ಟಕ್ಕೂ ಚೀನಾ ಕತ್ತೆಗಳನ್ನು ತೆಗೆದುಕೊಂಡು ಏನು ಮಾಡುತ್ತೆ ಅಂತಾ...
View Articleಝೇಲಂ ನದಿಗೆ ಹಾರಿ ಪರಾರಿಯಾದ ಉಗ್ರರು
ಶ್ರೀನಗರ : ಬಾರಾಮುಲ್ಲಾದ ಸೇನಾ ಕ್ಯಾಂಪ್ ಮೇಲೆ, ವಿಧ್ವಂಸಕ ಕೃತ್ಯ ಎಸಗುವ ಯತ್ನ ವಿಫಲವಾದ ನಂತರ, ಉಗ್ರರು ಪರಾರಿಯಾಗಿದ್ದಾರೆ. ಸೈನಿಕರ ಪ್ರತಿದಾಳಿಯಿಂದ ಕಂಗೆಟ್ಟ ಉಗ್ರರು, ಸೇನಾ ಶಿಬಿರದ ಸಮೀಪದ ಝೇಲಂ ನದಿಯಲ್ಲಿ ಹಾರಿ ಪರಾರಿಯಾಗಿದ್ದಾರೆ...
View Articleಕೊಹ್ಲಿ ಬಗ್ಗೆ ವಿ.ವಿ.ಎಸ್. ಲಕ್ಷ್ಮಣ್ ಹೇಳಿದ್ದೇನು..?
ಕೋಲ್ಕೊತಾ : ಭಾರತದಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಣೆಯು ಮನರಂಜನೆ ನೀಡುತ್ತದೆ. ಕುಟುಂಬ ಸಮೇತ ಕ್ರೀಡಾಂಗಣಕ್ಕೆ ಆಗಮಿಸುವ ಜನರಿದ್ದಾರೆ ಎಂದು ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕ್ರಿಕೆಟ್...
View Articleಗೆಳತಿಯನ್ನು ಮೆಚ್ಚಿಸಲು ಹೋಗಿ ಮಾಡ್ಕೊಂಡ ಯಡವಟ್ಟು
ಅವನಿಗಿನ್ನೂ 16ರ ಹರೆಯ, ಸೈಬೀರಿಯಾದ ನಿವಾಸಿ. ಗೆಳತಿಯನ್ನು ಮೆಚ್ಚಿಸಲು ಹೋಗಿ ಅಪಾಯ ಮೈಮೇಲೆ ಎಳೆದುಕೊಂಡಿದ್ದಾನೆ. ಬಾಲ್ಕನಿಯ ರೇಲಿಂಗ್ ಹಿಡಿದು ಪುಲ್ ಅಪ್ ಸರ್ಕಸ್ ಮಾಡ್ತಾ ಮಾಡ್ತಾ 23 ಮಹಡಿಗಳ ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾನೆ....
View Articleಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದ್ದಾಳೆ ಈ ಬಾಲೆ
ತುಂಬಾ ಸಮಯ ತೆಗೆದುಕೊಂಡು ದೇವರು ಈ ಹುಡುಗಿಯನ್ನು ಸೃಷ್ಟಿ ಮಾಡಿದ್ದಾನೆನ್ನಿಸುತ್ತೆ. ಒಮ್ಮೆ ನೋಡಿದ್ರೆ ಮತ್ತೆ ನೋಡೋಣ, ಮಗದೊಮ್ಮೆ ನೋಡೋಣ ಎನ್ನಿಸುವಷ್ಟು ಸುಂದರವಾಗಿದ್ದಾಳೆ ಈಕೆ. ಬಾಹ್ಯ ಸೌಂದರ್ಯವೊಂದೇ ಮುಖ್ಯವಲ್ಲ. ಜೊತೆಗೆ ಉತ್ತಮ ನಡವಳಿಕೆ,...
View Articleಕಡೆಗೂ ಕರ್ನಾಟಕದ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ
ಕಾವೇರಿ ನದಿ ನೀರಿನ ವಿಚಾರದಲ್ಲಿ ಕೇಂದ್ರ ಸರ್ಕಾರ ಕೊನೆಗೂ ಕರ್ನಾಟಕದ ನೆರವಿಗೆ ಧಾವಿಸಿದೆ. ಸೆಪ್ಟೆಂಬರ್ 30 ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಸದ್ಯಕ್ಕೆ ಸಾಧ್ಯವಿಲ್ಲವೆಂದು ಅಟಾರ್ನಿ ಜನರಲ್...
View Articleಸುಖ-ಸಮೃದ್ಧಿಗಾಗಿ ಈ ಸರಳ ಸೂತ್ರಗಳನ್ನು ಅನುಸರಿಸಿ
ಮನೆಯ ಸಾಮಾನುಗಳನ್ನು ಸುಂದರವಾಗಿ ಜೋಡಿಸುವುದು ಒಂದು ಕಲೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸಾಮಾನುಗಳನ್ನು ಜೋಡಿಸುವುದು ಬುದ್ಧಿವಂತಿಕೆ. ವಸ್ತುಗಳನ್ನು ದಿಕ್ಕಿಗನುಗುಣವಾಗಿ ಮನೆಯಲ್ಲಿ ಜೋಡಿಸಿದ್ರೆ ಸುಖ, ಸಮೃದ್ಧಿ ಮನೆಯಲ್ಲಿ...
View Articleಬೆಚ್ಚಿ ಬಿದ್ದಿದ್ದಾಳೆ ಅರೆಬೆತ್ತಲೆ ಬೆಡಗಿ ಕಿಮ್ ಕರ್ದಾಶಿಯನ್
ತನ್ನ ನಗ್ನ ಸೆಲ್ಫಿಗಳಿಂದ ಸದಾ ಸುದ್ದಿಯಲ್ಲಿರುವ ಹಾಲಿವುಡ್ ನ ರಿಯಾಲಿಟಿ ಷೋ ಸ್ಟಾರ್ ಕಿಮ್ ಕರ್ದಾಶಿಯನ್ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾಳೆ. ಪ್ಯಾರಿಸ್ ನಲ್ಲಿ ನಡೆಯಲಿದ್ದ ಷೋ ಒಂದರಲ್ಲಿ ಭಾಗವಹಿಸಲು ಕಿಮ್ ಕರ್ದಾಶಿಯನ್ ಪ್ಯಾರಿಸ್ ಗೆ...
View Article