ಹುಡುಗಿ ಹೆಸರಲ್ಲಿ ಚಾಟ್ ಮಾಡ್ತಿದ್ದ ಹುಡುಗ….
ಮಧ್ಯಪ್ರದೇಶದ ಇಂದೋರ್ ನ ಗೀತಾನಗರದಲ್ಲಿ ಫೇಸ್ಬುಕ್ ಸ್ನೇಹವೊಂದು ಕೊಲೆಯಲ್ಲಿ ಅಂತ್ಯಕಂಡಿದೆ. ಹುಡುಗಿ ಹೆಸರಿನಲ್ಲಿ ಹುಡುಗನೊಬ್ಬ ಹುಡುಗಿಯ ಸ್ನೇಹ ಬೆಳೆಸಿದ್ದಾನೆ. ಇದು ಗೊತ್ತಾದ ಹುಡುಗಿ ಆತನ ಅಕೌಂಟ್ ಬ್ಲಾಕ್ ಮಾಡಿದ್ದಾಳೆ. ಇದರಿಂದ ಕೋಪಗೊಂಡ...
View Articleಮೃತಪಟ್ಟ ಎತ್ತಿಗೆ ಸಂಪ್ರದಾಯದಂತೆ ಅಂತ್ಯಸಂಸ್ಕಾರ
ತನ್ನ ಕುಟುಂಬದ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಎತ್ತು ಮೃತಪಟ್ಟ ವೇಳೆ ರೈತನೊಬ್ಬ ಅದರ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದಲ್ಲದೇ 13 ನೇ ದಿನದ ತಿಥಿ ಸಂದರ್ಭದಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ಊಟ ಹಾಕಿಸಿದ್ದಾನೆ. ಉತ್ತರ...
View Articleಗದ್ದಲದ ನಡುವೆಯೂ ಬಿಬಿಎಂಪಿ ಮೇಯರ್ ಆಯ್ಕೆ
ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಇಂದು ನಡೆದಿದ್ದು, ನಿರೀಕ್ಷೆಯಂತೆಯೇ ಪ್ರಕಾಶ್ ನಗರ ವಾರ್ಡ್ ನ ಕಾಂಗ್ರೆಸ್ ಸದಸ್ಯೆ ಜಿ. ಪದ್ಮಾವತಿ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್...
View Articleಫ್ರೈಡ್ ಚಿಕನ್ ನಲ್ಲಿತ್ತು ಬೆಂದ ಇಲಿ..!
ಚಿಕನ್ ಅಂದ್ರೆ ಮಾಂಸಹಾರಿಗಳ ಬಾಯಲ್ಲಿ ನೀರೂರತ್ತೆ. ರುಚಿ ರುಚಿ ಚಿಕನ್ ತಿನ್ನಲು ಕೆಲವರು ಹಾತೊರೆಯುತ್ತಾರೆ. ಅದ್ರಲ್ಲೂ Popeyes ಚಿಕನ್ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ದಿನದಲ್ಲಿ ಒಂದು ಟೈಂ Popeyes ಚಿಕನ್ ತಿನ್ನದೆ ಹೋದ್ರೆ...
View Articleಹೈದ್ರಾಬಾದ್ ನಲ್ಲಿ ನಡೆದಿದೆ ಹೃದಯ ವಿದ್ರಾವಕ ಘಟನೆ
ಬಾಲ್ಯ ಸ್ನೇಹಿತರಿಬ್ಬರು ಬೈಕ್ ನಲ್ಲಿ ಹೋಗುವ ವೇಳೆ ಬೈಕ್ ಅಪಘಾತಕ್ಕೀಡಾಗಿದ್ದು, ಅದರಲ್ಲಿ ಒಬ್ಬಾತ ಸ್ಥಳದಲ್ಲೇ ಮೃತಪಟ್ಟು ಮತ್ತೊಬ್ಬ ಅಪಾಯದಿಂದ ಪಾರಾಗಿದ್ದಾನೆ. ಆದರೆ ಕಣ್ಣೆದುರೇ ಪ್ರಾಣ ಸ್ನೇಹಿತ ಸಾವಿಗೀಡಾಗಿದ್ದನ್ನು ಕಂಡು ಆಘಾತಗೊಂಡಿದ್ದ...
View Articleಅಣ್ಣನಿಗಾಗಿ ಬಾಡಿಗೆ ತಾಯಿಯಾದ್ಲು ಈ ಸಹೋದರಿ
ಆಸ್ಟ್ರೇಲಿಯಾದ ಆಶ್ಲೇ ಎಂಬಾಕೆ ಮೂರು ಮಕ್ಕಳ ತಂದೆಯಾಗಿರುವ ತನ್ನ ಅಣ್ಣನಿಗಾಗಿ ಬಾಡಿಗೆ ತಾಯಿಯಾಗಿದ್ದಾಳೆ. ಆಕೆಯ ಅಣ್ಣ ಡೇವಿಡ್, ಗೇ. ಆತ ಇನ್ನೊಂದು ಮಗುವನ್ನು ಬಯಸಿದ್ದ. ಆದ್ರೆ ಸಲಿಂಗವಾಗಿದ್ದರಿಂದ ಮಗು ಪಡೆಯಲು ಸಾಧ್ಯವಿರಲಿಲ್ಲ. ಹಾಗಾಗಿ...
View Articleಮೋಟೊ ಜಿ4 ಪ್ಲೇ ಸ್ಮಾರ್ಟ್ ಫೋನ್ ವಿಶೇಷತೆಗಳೇನು?
ಮೋಟೊರೊಲಾದ ಮೋಟೊ ಜಿ4 ಪ್ಲೇ ಸ್ಮಾರ್ಟ್ ಫೋನ್ ಭಾರತದಲ್ಲಿ ಲಭ್ಯವಾಗುತ್ತಿದೆ. 8,999 ರೂ.ಗಳಿಗೆ ದೊರೆಯುತ್ತಿರುವ ಈ ಫೋನ್ ಅನ್ನು ಆನ್ ಲೈನ್ ಶಾಪಿಂಗ್ ತಾಣವಾದ ಅಮೆಜಾನ್ ನಲ್ಲಿ ಖರೀದಿಸಬಹುದಾಗಿದೆ. ಮೋಟೊ ಜಿ4 ಪ್ಲೇ ಸ್ಮಾರ್ಟ್ ಫೋನ್ 720×1280...
View Article‘ಎಂ.ಎಸ್. ಧೋನಿ’ಸಿನಿಮಾ ಪ್ರದರ್ಶನಕ್ಕೆ ವಿರೋಧ
ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಸೇನಾ ಮುಖ್ಯ ಕಚೇರಿ ಮೇಲೆ, ಉಗ್ರರು ದಾಳಿ ನಡೆಸಿ, 18 ಯೋಧರು ಹುತಾತ್ಮರಾದ ನಂತರ, ಭಾರತ ಮತ್ತು ಪಾಕ್ ನಡುವೆ ಸಂಬಂಧ ಹದಗೆಟ್ಟಿದೆ. ಇದೇ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ...
View Articleವೇಶ್ಯಾವಾಟಿಕೆ: 3 ಮಂದಿ ಅರೆಸ್ಟ್
ಬೆಂಗಳೂರು: ಕೆಲಸ ಕೊಡಿಸುವುದಾಗಿ ಯುವತಿಯರನ್ನು ಕರೆ ತಂದು, ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಬೆಂಗಳೂರು ತ್ಯಾಗರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 35 ವರ್ಷದ ಮಹಿಳೆ ಹಾಗೂ ಇಬ್ಬರು ಪುರುಷರನ್ನು ಬಂಧಿಸಲಾಗಿದ್ದು,...
View Articleನಾಳಿನ ಸಭೆಯ ನಂತರ ‘ಕಾವೇರಿ’ ಬಗ್ಗೆ ನಿರ್ಧಾರ
ಬೆಂಗಳೂರು: ನಾಳೆ ನವದೆಹಲಿಯಲ್ಲಿ ನಡೆಯಲಿರುವ ಸಭೆಯ ಬಳಿಕ, ಕಾವೇರಿ ನದಿ ನೀರಿನ ಹಂಚಿಕೆ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸಂಜೆ ನಡೆದ ಸಂಪುಟ ಸಭೆಯ ನಂತರ,...
View Articleಇಲ್ಲಿದೆ ನೋಡಿ 0 ಸ್ಟಾರ್ ಹೋಟೆಲ್..!
3 ಸ್ಟಾರ್, 5 ಸ್ಟಾರ್ ಹಾಗೂ 7 ಸ್ಟಾರ್ ಹೋಟೆಲ್ ಗಳ ಬಗ್ಗೆ ಕೇಳಿರುತ್ತೀರಿ. ಆದರೆ 0 ಸ್ಟಾರ್ ಹೋಟೆಲ್ ಇದೆ ಎಂದರೆ ನೀವು ನಂಬಲೇಬೇಕು. ಹಾಗೆಂದು 0 ಸ್ಟಾರ್ ಹೋಟೆಲ್ ನಲ್ಲಿ ಶ್ರೀಸಾಮಾನ್ಯರು ಉಳಿದುಕೊಳ್ಳುತ್ತಾರೆಂದು ಭಾವಿಸಬೇಡಿ. ಭಾರೀ ಶ್ರೀಮಂತರೇ...
View Articleಎರಡೂ ರಾಜ್ಯಗಳಿಗೆ ತಜ್ಞರ ತಂಡ ಕಳಿಸಲು ಮನವಿ
ನವದೆಹಲಿ: ಕಾವೇರಿ ನದಿ ನೀರು ವಿಚಾರವಾಗಿ ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ನಾಳೆ ಕರ್ನಾಟಕ, ತಮಿಳುನಾಡು ಸರ್ಕಾರದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದೆ. ಈ ಸಭೆಗೆ ಪೂರ್ವಭಾವಿಯಾಗಿ ನವದೆಹಲಿಯ ಅಕ್ಬರ್...
View Articleಜೋಡಿ ಕೊಲೆ ಮಾಡಿದ್ದ ಕಿರಾತಕರು ಅಂದರ್..?
ಬೆಂಗಳೂರು : ಬೆಂಗಳೂರಿನ ವಸಂತ ನಗರದಲ್ಲಿ ಅತ್ತೆ, ಸೊಸೆಯನ್ನು ಕೊಲೆ ಮಾಡಿದ್ದ ಮೂವರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸೆಪ್ಟಂಬರ್ 25 ರಂದು ವಸಂತನಗರದಲ್ಲಿ ಅತ್ತೆ ಹಾಗೂ ಸೊಸೆಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದ...
View Articleಫುಟ್ಬಾಲ್ ಆಟಗಾರನೊಂದಿಗೆ ಮಾಜಿ ಮಿಸ್ ಇಂಡಿಯಾ..!
ಕ್ರೀಡಾಪಟುಗಳು ಹಾಗೂ ಬಾಲಿವುಡ್ ಮಂದಿಯ ನಡುವಿನ ನಂಟು ಹೊಸದೇನೂ ಅಲ್ಲ. ಈ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದ್ದು, ಕ್ರೀಡಾಪಟುಗಳ ಜೀವನಾಧರಿತ ಹಲವು ಚಿತ್ರಗಳು ಬಾಲಿವುಡ್ ನಲ್ಲಿ ತೆರೆ ಕಂಡು ಯಶಸ್ವಿಯಾಗಿವೆ. ಇದೀಗ ಬಾಲಿವುಡ್ ನಟಿ ಹಾಗೂ ಮಾಜಿ...
View Articleಅಕ್ಟೋಬರ್ 1 ರಿಂದ ಇವರು ಮಾಡೋಕಾಗಲ್ಲ ವಿಮೆ
ಮುಂದಿನ ತಿಂಗಳು ಯಾವುದಾದ್ರೂ ವಿಮೆ ಮಾಡುವ ಯೋಚನೆಯಲ್ಲಿದ್ದರೆ ಈ ಸುದ್ದಿಯನ್ನು ನೀವು ಓದ್ಲೇ ಬೇಕು. ನಿಮ್ಮ ಬಳಿ ಇ-ಅಕೌಂಟ್ ಇಲ್ಲವೆಂದಾದ್ರೆ ನೀವು ವಿಮೆ ಮಾಡಲು ಸಾಧ್ಯವಿಲ್ಲ. ವಿಮೆ ಮಾಡುವ ಪ್ಲಾನ್ ನಲ್ಲಿದ್ದರೆ ಮೊದಲು ಇ- ಅಕೌಂಟ್ ಓಪನ್ ಮಾಡಿ....
View Articleತನ್ನ ಪ್ರಾಣ ಪಣಕ್ಕಿಟ್ಟು ಮಗುವನ್ನು ರಕ್ಷಿಸಿದ ತಂದೆ
ಭಾರೀ ಮಳೆಗೆ ಆಂಧ್ರಪ್ರದೇಶ ತತ್ತರಿಸಿ ಹೋಗಿದೆ. ವರುಣನ ಆರ್ಭಟಕ್ಕೆ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ವಾಸಿಸಲು ಸೂರಿಲ್ಲದೆ ಜನರು ಪರದಾಡ್ತಿದ್ದಾರೆ. ಈ ನಡುವೆ 30 ವರ್ಷದ ತಂದೆಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಆರು ತಿಂಗಳ ಮಗುವನ್ನು...
View Article‘ಕಾವೇರಿ’ ಸಭೆಯತ್ತ ಎಲ್ಲರ ಚಿತ್ತ
ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ನೇತೃತ್ವದಲ್ಲಿ ಇಂದು ನವದೆಹಲಿಯ ಶ್ರಮಶಕ್ತಿ ಭವನದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಲಸಂಪನ್ಮೂಲ...
View Article‘ನಮ್ಮ ನ್ಯೂಕ್ಲಿಯರ್ ವೆಪನ್ ಶೋ ಪೀಸ್ ಅಲ್ಲ’
ನವದೆಹಲಿ: ಉರಿ ಸೇನಾ ಕಚೇರಿ ಮೇಲೆ ನಡೆದ ದಾಳಿಯ ನಂತರ, ಪಾಕಿಸ್ತಾನವನ್ನು ಏಕಾಂಗಿಯಾಗಿಸಲು ಭಾರತ ಪ್ರಯತ್ನಿಸಿದ್ದು, ಈಗಾಗಲೇ ಸಿಂಧೂ ನದಿ ಒಪ್ಪಂದ ರದ್ದು ಮಾಡಲು ಕ್ರಮ ಕೈಗೊಂಡಿದೆ. ಭಾರತ ಬಹಿಷ್ಕರಿಸಿದ ಕಾರಣಕ್ಕೆ ಪಾಕ್ ನಲ್ಲಿ ನಡೆಯಬೇಕಿದ್ದ...
View Articleಅಕ್ರಮವಾಗಿ ಮನೆಗೆ ನುಗ್ಗಿದ್ದವನಿಗೆ ಅಕ್ಷಯ್ ಮಾಡಿದ್ದೇನು?
ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅತ್ಯಧಿಕ ಸಂಭಾವನೆ ಪಡೆಯುವವರ ಪೈಕಿ ಒಬ್ಬರು. ಅವರ ಚಿತ್ರಗಳೆಲ್ಲ ಭರ್ಜರಿ ಯಶಸ್ಸು ಕಂಡು ನಿರ್ಮಾಪಕರಿಗೆ ಹಣದ ಹೊಳೆಯನ್ನೇ ಹರಿಸುತ್ತವೆ. ಯಶಸ್ಸಿನ ಉತ್ತುಂಗದಲ್ಲಿದ್ದರೂ ಅಕ್ಷಯ್ ಕುಮಾರ್ ಮಾತ್ರ ತೀರಾ ಸರಳ...
View Articleರಾಜ್ಯಸಭಾ ಚುನಾವಣೆಯಲ್ಲಿ ನಡೆದಿದೆಯಂತೆ ಅಕ್ರಮ
ರಾಜ್ಯಸಭೆಗೆ ಭಾರೀ ಶ್ರೀಮಂತರು, ಉದ್ಯಮಿಗಳು ತಮ್ಮ ಹಣದ ಪ್ರಭಾವ ಬಳಸಿ ಪ್ರವೇಶಿಸುತ್ತಾರೆಂಬ ಮಾತುಗಳ ಮಧ್ಯೆ ಹರಿಯಾಣದ ರಾಜ್ಯಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿರುವುದು ಮೇಲ್ನೊಟಕ್ಕೆ ಕಂಡು ಬಂದಿರುವುದರಿಂದ ಎಫ್ಐಆರ್ ದಾಖಲಿಸುವಂತೆ ಕೇಂದ್ರ...
View Article