Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಮುಸ್ಲಿಂ ಬಾಂಧವರಿಂದ ಪ್ರಾರ್ಥನೆ ಸಲ್ಲಿಕೆ

ಬೆಂಗಳೂರು: ಕಾವೇರಿ ಹೋರಾಟದ ಕಿಚ್ಚಿಗೆ ಬೆಂಗಳೂರಿನಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಕೆಲವು ಕಡೆಗಳಲ್ಲಿ ಕರ್ಫ್ಯೂ ಹಾಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮುಸ್ಲಿಂ ಬಾಂಧವರಿಗೆ ಬಕ್ರಿದ್ ಪ್ರಾರ್ಥನೆಗೆ ತೊಂದರೆಯಾಗದಂತೆ ಪೊಲೀಸರು ಕ್ರಮ...

View Article


Image may be NSFW.
Clik here to view.

ಫೈರಿಂಗ್ ನಲ್ಲಿ ಮೃತಪಟ್ಟ ಉಮೇಶ್ ಕುಟುಂಬಕ್ಕೆ ಪರಿಹಾರ

ಬೆಂಗಳೂರು: ಹೆಗ್ಗನಹಳ್ಳಿಯಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹಾರಿಸಿದ ಗುಂಡಿಗೆ ಬಲಿಯಾದ ಉಮೇಶ್ ಕುಟುಂಬದವರಿಗೆ 5 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ. ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರದ...

View Article


Image may be NSFW.
Clik here to view.

ಬೆಂಗಳೂರಿನ 16 ಕಡೆ ಕರ್ಫ್ಯೂ ಜಾರಿ

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾವೇರಿ ಕಾವು ಜೋರಾಗಿದೆ. ಬೆಂಗಳೂರಿನ 16 ಕಡೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಮನೆಯಿಂದ ಹೊರ ಬರದಂತೆ ಪೊಲೀಸರು ಜನರಿಗೆ ಮನವಿ ಮಾಡ್ತಿದ್ದಾರೆ. ಹೆಗ್ಗನಹಳ್ಳಿಯಲ್ಲಿ ಪರಿಸ್ಥಿತಿ...

View Article

Image may be NSFW.
Clik here to view.

ಮದುವೆಗೂ ತಟ್ಟಿದ ಕರ್ಫ್ಯೂ ಬಿಸಿ

ಕಾವೇರಿ ಪ್ರತಿಭಟನೆ ಜೋರಾಗ್ತಿದೆ. ಈ ನಡುವೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮದುವೆಗೆ ಕರ್ಫ್ಯೂ ಬಿಸಿ ತಟ್ಟಿದೆ. ಶಶಿಧರ್ ಹಾಗೂ ಚಿತ್ರ ಮದುವೆ ನಿಶ್ಚಯವಾಗಿತ್ತು.ಇಂದು ಆರತಕ್ಷತೆ ಹಾಗೂ ನಾಳೆ ಮದುವೆ ನಡೆಯಬೇಕಿತ್ತು. ವಿಜಯನಗರದ ಶ್ರೀ ಬಸವೇಶ್ವರ...

View Article

Image may be NSFW.
Clik here to view.

ಐಎಸ್ ವಕ್ತಾರನನ್ನು ಹೊಡೆದುರುಳಿಸಿದ ಅಮೆರಿಕ

ಕಳೆದ ತಿಂಗಳು  ಸಿರಿಯಾದಲ್ಲಿ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್ ನ ಮುಖಂಡ ಹಾಗೂ ವಕ್ತಾರ ಅಬು ಮೊಹಮದ್ ಅಲ್-ಅದಾನಿ ಹತ್ಯೆಯಾಗಿದ್ದಾನೆ. ಸಿರಿಯಾದ ಅಲ್ ಬಾಬ್ ಬಳಿ ಉಗ್ರ ಚಟುವಟಿಕೆಯನ್ನು ಹತ್ತಿಕ್ಕಲು ನಡೆದ ದಾಳಿಯಲ್ಲಿ...

View Article


Image may be NSFW.
Clik here to view.

ಪ್ರಧಾನಿ ವಿರುದ್ಧ ಸಿದ್ಧರಾಮಯ್ಯ ಅಸಮಾಧಾನ

ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಸಭೆಯಲ್ಲಿ ಸಿಎಂ ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ಹಿರಿಯ  ನಾಯಕರು ಕಾವೇರಿ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಸಭೆ ವೇಳೆ ಸಿದ್ಧರಾಮಯ್ಯ...

View Article

Image may be NSFW.
Clik here to view.

ಕತ್ತಲಲ್ಲೇ ಕಾಂಗ್ರೆಸ್ ಶಾಸಕರ ಪ್ರತಿಭಟನೆ

ಪಂಜಾಬ್ ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿದೆ. ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ರೂ ಜಗ್ಗದೆ ಕಾಂಗ್ರೆಸ್ ಶಾಸಕರು ಕತ್ತಲಲ್ಲೇ ಪ್ರತಿಭಟನೆ ನಡೆಸಿದ್ದಾರೆ. ವಿಧಾನಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಬಗ್ಗೆ ಚರ್ಚೆ ನಡೆಯುತ್ತಿತ್ತು,...

View Article

Image may be NSFW.
Clik here to view.

ಕಪಿಲ್ ಶರ್ಮಾ, ಇರ್ಫಾನ್ ಖಾನ್ ಗೆ ಸಂಕಷ್ಟ !

ಬಿಎಂಸಿಯಲ್ಲಿ ಭ್ರಷ್ಟಾಚಾರವಿದೆ ಅನ್ನೋ ಕಾರಣಕ್ಕೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಕಾಮಿಡಿಯನ್ ಕಪಿಲ್ ಶರ್ಮಾ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಉತ್ತರ ಮುಂಬೈನ ಸಬರ್ಬನ್ ಗೋರೆಗಾಂವ್ ನಲ್ಲಿರುವ ಕಪಿಲ್ ಶರ್ಮಾ ನಿವಾಸ...

View Article


Image may be NSFW.
Clik here to view.

ಕರುಣಾನಿಧಿ ಪುತ್ರಿ ಫಾರ್ಮ್ ಹೌಸ್ ಗೆ ಮುತ್ತಿಗೆ

ರಾಮನಗರ: ಕಾವೇರಿ ನದಿ ನೀರಿನ ವಿಚಾರವಾಗಿ ನಡೆಯುತ್ತಿರುವ ಹೋರಾಟ ತೀವ್ರಗೊಂಡಿದ್ದು, ರಾಮನಗರದಲ್ಲಿಯೂ ಪ್ರತಿಭಟನೆ ಜೋರಾಗಿದೆ. ಕನಕಪುರ ತಾಲ್ಲೂಕಿನ ವಡೇರಹಳ್ಳಿಯ ಸಮೀಪದಲ್ಲಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪುತ್ರಿ ಸೆಲ್ವಿ...

View Article


Image may be NSFW.
Clik here to view.

ನಾಳೆ ರಜೆ ಘೋಷಣೆ ಜಿಲ್ಲಾಧಿಕಾರಿಗಳ ವಿವೇಚನೆಗೆ

ಬೆಂಗಳೂರು: ಕಾವೇರಿ ಜಲ ವಿವಾದ ಹಿನ್ನಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವುದರಿಂದ ನಾಳೆ ರಾಜ್ಯದಲ್ಲಿ ಶಾಲೆಗಳಿಗೆ ರಜೆ ಘೋಷಿಸಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ತೀರ್ಮಾನಕ್ಕೆ ಬಿಡಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಹಾಗೂ...

View Article

Image may be NSFW.
Clik here to view.

ಗರ್ಭಧಾರಣೆ ಚಿಕಿತ್ಸೆಗೆ ಬಂದವರಿಗೆ ಯಾಮಾರಿಸಿದ್ದ ವೈದ್ಯ

ಇಂಡಿಯಾನಾಪೊಲಿಸ್ ನ ನಿವೃತ್ತ  ತಜ್ಞರೊಬ್ಬರು ಗರ್ಭಧಾರಣೆ ಚಿಕಿತ್ಸೆಗೆ ಬಂದ 50ಕ್ಕೂ ಹೆಚ್ಚು ರೋಗಿಗಳಿಗೆ ತಮ್ಮ ಸ್ವಂತ ವೀರ್ಯ ಬಳಸಿರುವುದಾಗಿ ಒಪ್ಪಿಕೊಂಡಿದ್ದಾರೆ. 77 ವರ್ಷದ ಡಾ.ಡೊನಾಲ್ಡ್ ಕ್ಲೈನ್ ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿಲ್ಲ....

View Article

Image may be NSFW.
Clik here to view.

ಗಡಿಯಲ್ಲಿ ನಡೆದು ಹೋದ ಜೋಡಿ

ಬೆಂಗಳೂರು: ಕಾವೇರಿ ಕಿಚ್ಚು ಜೋರಾಗುತ್ತಿರುವಂತೆಯೇ, ಬೆಂಗಳೂರಿನ ಹಲವು ಕಡೆಗಳಲ್ಲಿ ಕರ್ಫ್ಯೂ ಮತ್ತೆ ಕೆಲವೆಡೆ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕರ್ಫ್ಯೂ ಹಾಗೂ ನಿಷೇಧಾಜ್ಞೆಯಿಂದಾಗಿ ಮದುವೆ...

View Article

Image may be NSFW.
Clik here to view.

ಕಾವೇರಿ ಕಿಚ್ಚಿಗೆ ಮತ್ತೊಂದು ಬಲಿ

ಬೆಂಗಳೂರು: ಕಾವೇರಿ ಹೋರಾಟದ ಕಿಚ್ಚಿಗೆ ಮತ್ತೊಬ್ಬ ಅಮಾಯಕ ಬಲಿಯಾಗಿದ್ದಾನೆ. ಹೋರಾಟ ಹಿಂಸೆಗೆ ತಿರುಗಿ, ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹಾರಿಸಿದ ಗುಂಡಿಗೆ ಉಮೇಶ್ ಎಂಬಾತ ಮೃತಪಟ್ಟಿದ್ದರು. ಸುಂಕದಕಟ್ಟೆಯಲ್ಲಿ ಲಾಠಿ ಚಾರ್ಜ್ ಸಂದರ್ಭದಲ್ಲಿ...

View Article


Image may be NSFW.
Clik here to view.

ಶವ ಪೆಟ್ಟಿಗೆಯಲ್ಲಿ ಏಳು ವರ್ಷ ಬಂಧಿಯಾಗಿದ್ಲು ಹುಡುಗಿ

ಕ್ಯಾಲಿಫೋರ್ನಿಯಾದ 20 ವರ್ಷದ ಹುಡುಗಿಗೆ ಲಿಫ್ಟ್ ಕೇಳಿದ್ದೆ ದುಬಾರಿಯಾಗಿ ಪರಿಣಮಿಸಿದೆ. ಅಮೆರಿಕಾದ ಹುಡುಗಿ ಕಾಲಿನ್, ಸ್ಟೇನ್ ದಂಪತಿ ಬಳಿ ಲಿಫ್ಟ್ ಕೇಳಿದ್ದಾಳೆ. ಆದ್ರೆ ಲಿಫ್ಟ್ ನೀಡುವ ಹೆಸರಲ್ಲಿ ಆಕೆಯನ್ನು ಬಂಧಿಯನ್ನಾಗಿ ಮಾಡಿದ್ದಾರೆ....

View Article

Image may be NSFW.
Clik here to view.

ಹರಾಜಿಗಿದೆ ವಿಜಯ್ ಮಲ್ಯರ ಕಿಂಗ್ ಫಿಶರ್ ವಿಲ್ಲಾ

ವಿಜಯ್ ಮಲ್ಯ ಗೆ ಸೇರಿದ ಗೋವಾದಲ್ಲಿರುವ ಕಿಂಗ್ ಫಿಶರ್ ವಿಲ್ಲಾ ಹರಾಜಿಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದನ್ನು 85 ಕೋಟಿ ರೂಪಾಯಿಗೆ ಹರಾಜಿಗಿಟ್ಟಿದೆ. ಅಕ್ಟೋಬರ್ 19ರಂದು ಹರಾಜು ಪ್ರಕ್ರಿಯೆ ನಡೆಯಲಿದೆ. ಮಲ್ಯಗೆ ಸೇರಿದ ಜನಪ್ರಿಯ ಬಂಗಲೆ...

View Article


Image may be NSFW.
Clik here to view.

ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ನಿರ್ಧಾರ

ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಸರ್ಕಾರ ನಿರ್ಧರಿಸಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ಧರಾಮಯ್ಯ ಈ ವಿಷಯ ತಿಳಿಸಿದ್ದಾರೆ. ಎಲ್ಲ ಬೆಳವಣಿಗೆ ನೋಡಿ ಈ ನಿರ್ಧಾರ ಕೈಗೊಂಡಿರುವುದಾಗಿ...

View Article

Image may be NSFW.
Clik here to view.

ಸುಂದರವಾಗಿ ಕಾಣಲು ಈ ಮಾಡೆಲ್ ಮಾಡಿದ್ದೇನು ?

ಸುಂದರವಾಗಿ ಕಾಣಲು ಹುಡುಗಿಯರು ಏನೆಲ್ಲ ಕಸರತ್ತು ಮಾಡ್ತಾರೆ. ಹಣ ಇರುವ ಹುಡುಗಿಯರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ತಾರೆ. ಆದ್ರೆ ಇಲ್ಲೊಬ್ಬ ಹುಡುಗಿ ಬಾರ್ಬಿ ಡಾಲ್ ತರ ಕಾಣಬೇಕು ಎನ್ನುವ ಕಾರಣಕ್ಕೆ ಒಂದಲ್ಲ ಎರಡಲ್ಲ 20 ಶಸ್ತ್ರಚಿಕಿತ್ಸೆ...

View Article


Image may be NSFW.
Clik here to view.

ಗಣೇಶ ವಿಸರ್ಜನೆ ಸಂಭ್ರಮ ತಂದ ಅನಾಹುತ

ಮುಂಬೈನಲ್ಲಿ ಗಣಪತಿ ವಿಸರ್ಜನೆ ವೇಳೆ ಸಿಡಿಸಿದ ಪಟಾಕಿ ತಗುಲಿ ಎರಡು ಫ್ಲಾಟ್ ಗಳಿಗೆ ಬೆಂಕಿ ಬಿದ್ದಿದೆ. ಮಾಲ್ಡಾದ ಭೂಮಿ ಪಾರ್ಕ್ ನಲ್ಲಿರುವ ಎರಡು ಫ್ಲಾಟ್ ಗಳಿಗೆ ಬೆಂಕಿ ತಗುಲಿದೆ. ಸಂಭ್ರಮಾಚರಣೆ ವೇಳೆ ಸಿಡಿಸಿದ ರಾಕೆಟ್ 6ನೇ ಮಹಡಿಯಲ್ಲಿರುವ...

View Article

Image may be NSFW.
Clik here to view.

ಪರಿತ್ಯಕ್ತ ಪತ್ನಿಗೆ ಅಶ್ಲೀಲ ಸಂದೇಶ ಕಳುಹಿಸಿದ ಭೂಪ

ಆತನ ಸಹವಾಸ ಬೇಡ ಅಂತಾನೇ ಪತ್ನಿ ಅವನ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ಲು. ಆದ್ರೆ ಇಂದೋರ್ ನಲ್ಲಿ ರೈಲ್ವೆ ನೌಕರನಾಗಿರುವ ಆತ ಮಾತ್ರ ತನ್ನ ಕೆಟ್ಟ ಬುದ್ಧಿ ಬಿಟ್ಟಿರಲಿಲ್ಲ. ಪರಿತ್ಯಕ್ತ ಪತ್ನಿಗೆ ಮೊಬೈಲ್ ಮೂಲಕ ಅಶ್ಲೀಲ ಸಂದೇಶ ಹಾಗೂ...

View Article

Image may be NSFW.
Clik here to view.

ಕಾವೇರಿ ಗಲಾಟೆಯಲ್ಲಿ ಇಬ್ಬರು ಮಕ್ಕಳು ನಾಪತ್ತೆ

ಬೆಂಗಳೂರು: ಬೆಂಗಳೂರಿನಲ್ಲಿ ಕಾವೇರಿ ಹೋರಾಟ ಹಿಂಸೆಗೆ ತಿರುಗಿ, ಅನೇಕ ಅನಾಹುತ ನಡೆದಿರುವ ಬೆನ್ನಲ್ಲೇ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಬೆಂಗಳೂರು ಲಗ್ಗೆರೆ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>