ಚೀನಾ ಪ್ರವಾಸಕ್ಕೆ ಪ್ರಧಾನಿ ಮೋದಿ ಸಜ್ಜು….
ಚೀನಾ ಹಾಗೂ ವಿಯೆಟ್ನಾಂ ಪ್ರವಾಸಕ್ಕೆ ಪ್ರಧಾನಿ ಮೋದಿ ಸರ್ವ ಸನ್ನದ್ಧರಾಗಿದ್ದಾರೆ. ಇಂದು ನವದೆಹಲಿಯಿಂದ ವಿಯೆಟ್ನಾಂಗೆ ತೆರಳಲಿದ್ದಾರೆ, ಅಲ್ಲಿಂದ ನಾಳೆ ಚೀನಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಸೆಪ್ಟೆಂಬರ್ 4 ಮತ್ತು 5 ರಂದು ಚೀನಾದ Hangzhou...
View Article‘ಸ್ವಲ್ಪವಾದರೂ ಕಾವೇರಿ ನದಿ ನೀರು ಬಿಡಿ’
ನವದೆಹಲಿ: ತಮಿಳುನಾಡಿಗೆ ಸ್ವಲ್ಪವಾದರೂ ಕಾವೇರಿ ನದಿ ನೀರನ್ನು ಬಿಡಲು ಮುಂದಾಗುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಬದುಕಿ, ಬದುಕಲು ಬಿಡಿ ಎಂಬ ತತ್ವದಂತೆ ಸ್ವಲ್ಪವಾದರೂ ನೀರು ಬಿಡಿ ಎಂದು ಹೇಳಿದೆ. ಕರ್ನಾಟಕದಲ್ಲಿ ನೀರು ಬಿಡಲು ಕಷ್ಟದ...
View Articleಸಿಕ್ಸರ್ ಸಿಧು ಹೊಸ ಪಕ್ಷ ಸ್ಥಾಪನೆ
ಚಂಡೀಗಢ: ಮಾಜಿ ಸಂಸದ ನವಜೋತ್ ಸಿಂಗ್ ಸಿಧು, ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ರಾಜ್ಯಸಭೆ ಸದಸ್ಯತ್ವ ಮತ್ತು ಬಿ.ಜೆ.ಪಿ.ಗೆ ರಾಜೀನಾಮೆ ನೀಡಿದ್ದ ಅವರು, ಬೇರೆ ಪಕ್ಷ ಸೇರಲಿದ್ದಾರೆ ಎನ್ನಲಾಗಿತ್ತು. ‘ಆವಾಜ್ ಎ ಪಂಜಾಬ್’...
View Articleಮಾನವೀಯತೆ ಮರೆತ ಅಂಬುಲೆನ್ಸ್ ಚಾಲಕ
ಬೆಂಗಳೂರು: ಒಡಿಶಾದಲ್ಲಿ ಅಂಬುಲೆನ್ಸ್ ಸಿಗದೇ ಹೆಗಲ ಮೇಲೆಯೇ ಪತ್ನಿಯ ಶವ ಹೊತ್ತು ಗ್ರಾಮಕ್ಕೆ ತೆರಳಿದ ಮಾಂಝಿ ಪ್ರಕರಣ ನೆನಪಿಸುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನಲೆಯಲ್ಲಿ...
View Articleದಾವೂದ್ ಹೆಡಮುರಿ ಕಟ್ಟಲು ಟೀಂ ರೆಡಿ
ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ಹೆಡಮುರಿ ಕಟ್ಟಲು ಮುಂದಾಗಿರುವ ಕೇಂದ್ರ ಸರ್ಕಾರ, ಈಗಾಗಲೇ ಪೂರ್ವ ತಯಾರಿ ನಡೆಸಿದ್ದು, ಈ ನಿಟ್ಟಿನಲ್ಲಿ ವಿಶೇಷ ತಂಡ ರಚಿಸಲಾಗಿದೆ. ಭಾರತದಿಂದ ತಲೆ ಮರೆಸಿಕೊಂಡಿರುವ ದಾವೂದ್ ಇಬ್ರಾಹಿಂ,...
View Article‘ತಿಂಗಳಾಂತ್ಯಕ್ಕೆ ಬ್ಲಾಕ್ ಮನಿ ಘೋಷಿಸದಿದ್ದರೆ ಕ್ರಮ’
ನವದೆಹಲಿ: ಕಪ್ಪುಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಸೆಪ್ಟಂಬರ್ 30 ರೊಳಗೆ ಕಪ್ಪು ಹಣ ಘೋಷಿಸದಿದ್ದರೆ, ಗಂಭೀರ ಪರಿಣಾಮ ಎದುರಿಸಿ ಎಂದು ಎಚ್ಚರಿಸಿದೆ. ಪ್ರಧಾನಿ...
View Articleಸದ್ದು ಮಾಡಿತ್ತು ಪೆಟ್ಟಿಗೆಯೊಳಗಿದ್ದ ಯುವತಿಯ ಶವ..!
ಹೊಂಡರಸ್ ನಲ್ಲಿ ಬೆಚ್ಚಿ ಬೀಳಿಸುವಂಥ ಘಟನೆಯೊಂದು ನಡೆದಿದೆ. ಮೃತ ಯುವತಿಯೊಬ್ಬಳು ಶವ ಪೆಟ್ಟಿಗೆಯೊಳಗಿಂದ ಸದ್ದು ಮಾಡಿದ್ದಾಳೆ. ಹೌದು, ಅಮೆರಿಕಾದ ಲಾಎಂತ್ರಡಾ ಪಟ್ಟಣದ ನಿವಾಸಿ 16 ವರ್ಷದ ನೆಯ್ಸಿ ಪೆರೆಝ್ ಗೆ ಹೃದಯಾಘಾತವಾಗಿತ್ತು, ಆಕೆ ಗರ್ಭಿಣಿ...
View Articleಬಿಎಸ್ಎನ್ಎಲ್ ನೀಡ್ತಾ ಇದೆ ಭರ್ಜರಿ ಆಫರ್
ರಿಲಾಯನ್ಸ್ ಜಿಯೋ ಭಾರೀ ಆಫರ್ ನೀಡುವ ಮೂಲಕ ಮೊಬೈಲ್ ಗ್ರಾಹಕರನ್ನು ಸೆಳೆಯುತ್ತಿರುವುದರಿಂದ ಇತರೆ ಟೆಲಿಕಾಂ ಕಂಪನಿಗಳು ಅದಕ್ಕೆ ಸ್ಪರ್ಧೆಯೊಡ್ಡಲು ತಯಾರಿ ನಡೆಸುತ್ತಿವೆ. ಗ್ರಾಹಕರು ಪೋರ್ಟಿಂಗ್ ಮೂಲಕ ರಿಲಾಯನ್ಸ್ ಜಿಯೋ ಗೆ ತೆರಳದಂತೆ ಮಾಡಲು...
View Articleಜನ ಸಾಗರದ ನಡುವೆ ‘ಜಾಗ್ವಾರ್’ ಆಡಿಯೋ ರಿಲೀಸ್
ಮಂಡ್ಯ: ಮಾಜಿ ಮುಖ್ಯಮಂತ್ರಿ, ಜೆ.ಡಿ.ಎಸ್. ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅಭಿನಯದ ‘ಜಾಗ್ವಾರ್’ ಚಿತ್ರದ ಆಡಿಯೋ ಜನಸಾಗರದ ನಡುವೆ ಬಿಡುಗಡೆಯಾಯಿತು. ಮಂಡ್ಯದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅಪಾರ...
View Articleಅಕ್ಟೋಬರ್ 6 ರಿಂದ ರಣಜಿ ಕ್ರಿಕೆಟ್ ಶುರು
ನವದೆಹಲಿ: ಆಟಗಾರರಿಗೆ ಸಾಮರ್ಥ್ಯ ತೋರಲು ಉತ್ತಮ ವೇದಿಕೆ ಎಂದೇ ಹೇಳಲಾಗುವ, ಪ್ರತಿಷ್ಠಿತ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಅಕ್ಟೋಬರ್ 6 ರಿಂದ ಆರಂಭವಾಗಲಿದೆ. ಕರ್ನಾಟಕ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಸೌರಾಷ್ಟ್ರ, ಒಡಿಶಾ,...
View Article‘ಕಾವೇರಿ’ ವಕೀಲರೊಂದಿಗೆ ಸಿ.ಎಂ. ಚರ್ಚೆ
ನವದೆಹಲಿ: ‘ಬದುಕಿ ಬದುಕಲು ಬಿಡಿ’ ತತ್ವದಡಿ ತಮಿಳುನಾಡಿಗೆ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ದೆಹಲಿಯಲ್ಲಿ ಫಾಲಿ ಎಸ್.ನಾರಿಮನ್ ಅವರೊಂದಿಗೆ ಚರ್ಚಿಸಲಿದ್ದಾರೆ. ಸುಪ್ರೀಂ...
View Articleಕಾರು ಚಾಲಕನಿಂದ ನಡೆಯಿತು ಅನಾಹುತ
ಬೆಂಗಳೂರು: ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು, ಚಿನ್ನಾಭರಣ ದೋಚಿ ಕಾರ್ ಅಪಹರಿಸಿಕೊಂಡು ಹೋಗಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಾಗೇಶ್ ಎಂಬಾತ ಚಿನ್ನ, ಕಾರ್ ದೋಚಿದ ಆರೋಪಿ. ಮನೆಯೊಂದರಲ್ಲಿ ಕಾರ್...
View Articleಆಪ್ ಅಧ್ಯಕ್ಷನ ನಿಗೂಢ ಸಾವು
ಯಾದಗಿರಿ: ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಗಣೇಶ್ ಕೋಬಾಳಕರ್(35) ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ನಲ್ಲಿ ತಮ್ಮ ಸಾವಿಗೆ ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಕಾರಣ ಎಂದು ಬರೆದಿದ್ದಾರೆ ಎನ್ನಲಾಗಿದೆ....
View Articleಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ಹತ್ಯೆ
ಉತ್ತರಾಖಂಡದ ಹಲ್ ದ್ವಾನಿಯಲ್ಲಿ ಮನೆಗಲಸದವನೇ ಮಾಲೀಕರನ್ನು ಹತ್ಯೆ ಮಾಡಿದ್ದಾನೆ. ಉಮಾ ಎಂಬುವವರ ಮನೆಯಲ್ಲಿ ಸಂತೋಷ್ ಮತ್ತು ರೀನಾ ಎಂಬ ಇಬ್ಬರು ಕೆಲಸಕ್ಕಿದ್ದರು. ಸಂತೋಷ್, ಮತ್ತೊಬ್ಬ ಕೆಲಸದಾಕೆ ರೀನಾ ಬಳಿ ಹಣ ಕೊಡುವಂತೆ ಪೀಡಿಸುತ್ತಿದ್ದ. ಒಲ್ಲೆ...
View Articleಹರಿಯಾಣ ಮಾಜಿ ಸಿಎಂ ಮನೆ ಮೇಲೆ ಸಿಬಿಐ ದಾಳಿ
ಮನೇಸರ್ ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಹರಿಯಾಣದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆದಿದೆ. ರೋಹ್ಟಕ್, ಗುರುಗ್ರಾಮ, ಪಂಚಕುಲಾ, ಚಂಡೀಗಢ ಮತ್ತು ದೆಹಲಿಯಲ್ಲಿರುವ ಹೂಡಾ ಅವರ ಆಪ್ತರ ಮನೆ ಮೇಲೂ ದಾಳಿ ನಡೆಸಲಾಗಿದೆ....
View Articleಅನಾಹುತಕ್ಕೆ ಕಾರಣವಾಯ್ತು ಅನೈತಿಕ ಸಂಬಂಧ
ಕೊಪ್ಪಳ: ಆಸ್ತಿ ವಿಚಾರಕ್ಕೆ ಸ್ನೇಹಿತನೊಂದಿಗೆ ಸೇರಿಕೊಂಡು ಪತ್ನಿಯೇ, ಪತಿಯನ್ನು ಕೊಲೆ ಮಾಡಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ....
View Article21 ವರ್ಷದ ನಂತರ ಆಟೋ ಹತ್ತಿದ ಐಟಿ ದಿಗ್ಗಜ
ಐಟಿ ಕ್ಷೇತ್ರದ ದೈತ್ಯ ಸಂಸ್ಥೆ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿಯವರು 21 ವರ್ಷದ ನಂತರ ಪುಣೆಯಲ್ಲಿ ಆಟೋ ಪ್ರಯಾಣ ಮಾಡಿದ್ದಾರೆ. ಶುಕ್ರವಾರ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅವರು ಆಟೋದಲ್ಲಿ ಪ್ರಯಾಣಿಸಿದ ಅನುಭವವನ್ನು...
View Article200 ಪ್ರಯಾಣಿಕರ ಪ್ರಾಣದ ಜೊತೆ ಪೈಲಟ್ ಚೆಲ್ಲಾಟ
ಏರ್ ಇಂಡಿಯಾದ ಪೈಲಟ್ ಒಬ್ಬ 200 ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾನೆ. ಏಪ್ರಿಲ್ 28ರಂದು ನಡೆದ ಘಟನೆ ಇದು. ಏರ್ ಇಂಡಿಯಾ ಬೋಯಿಂಗ್ 787 ವಿಮಾನ ದೆಹಲಿಯಿಂದ ಪ್ಯಾರಿಸ್ ಗೆ ಹೊರಟಿತ್ತು. ತಮಾಷೆ ಮೂಡ್ ನಲ್ಲಿದ್ದ ವಿಮಾನದ ಕಮಾಂಡರ್,...
View Articleಪೊರಕೆ ಹಿಡಿದ ಬಿಗ್ ಬಿ, ಸಿಎಂ ಫಡ್ನವಿಸ್
ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಕೈಯಲ್ಲಿ ಇವತ್ತು ಪೊರಕೆಯಿತ್ತು. ಫಡ್ನವಿಸ್ ಹಾಗೂ ಅಮಿತಾಬ್ ಬಚ್ಚನ್ ಇಬ್ರೂ ಇವತ್ತು ಮಹಾರಾಷ್ಟ್ರದ ಜೆಜೆ ಆಸ್ಪತ್ರೆಯ ಆವರಣವನ್ನು ಸ್ವಚ್ಛ ಮಾಡಿದ್ದಾರೆ. ಮಹಾ...
View Article52 ವರ್ಷಗಳಿಂದ ಮ್ಯಾಚಿಂಗ್ ಬಟ್ಟೆ ಹಾಕ್ತಿದ್ದಾರೆ….
ಫ್ಲೋರಿಡಾದ ಈ ದಂಪತಿಯದ್ದು 52 ವರ್ಷಗಳ ಸುಮಧುರ ದಾಂಪತ್ಯ. ಪರ್ಫೆಕ್ಟ್ ಕಪಲ್ ಅಂದ್ರೆ ಇವರೇ, ಯಾಕಂದ್ರೆ 52 ವರ್ಷಗಳಿಂದ ಎಡ್ ಹಾಗೂ ಫ್ರಾನ್ ಗಾರ್ಗ್ಯುಲಾ ಪ್ರತಿದಿನವೂ ಮ್ಯಾಚಿಂಗ್ ಬಟ್ಟೆಗಳನ್ನೇ ಧರಿಸುತ್ತಿದ್ದಾರೆ. 17 ವರ್ಷದ ಮೊಮ್ಮಗ ಆ್ಯಂಟನಿ...
View Article