ಕಿರು ಬೆರಳಿನ ಉಗುರು ಬಿಟ್ಟರೆ ಏನರ್ಥ ಗೊತ್ತಾ..?
ಕೈನ ಕೊನೆ ಬೆರಳು ಕಿರು ಬೆರಳು. ಎಲ್ಲ ಕೆಲಸಕ್ಕೂ ಇದು ಬಳಕೆಯಾಗುವುದಿಲ್ಲ. ಹಾಗಾಗಿಯೇ ಈ ಕಿರು ಬೆರಳಿನ ಉಗುರನ್ನು ಉದ್ದಗೆ ಬಿಡ್ತಾರೆ ಕೆಲವರು. ಇದು ಈಗ ಫ್ಯಾಷನ್. ಕೈ ಅಂದವನ್ನು ಹೆಚ್ಚಿಸುತ್ತೆ ಎನ್ನುವ ಕಾರಣಕ್ಕೆ ಮಹಿಳೆ, ಪುರುಷ ಎನ್ನದೆ...
View Articleಪಾಕ್ ನಲ್ಲಿ ಭಾರತದ ಚಾನಲ್ ಗಳ ಪ್ರಸಾರ ಬಂದ್
ಪಾಕಿಸ್ತಾನದಲ್ಲಿ ಇನ್ಮೇಲೆ ಭಾರತದ ವಾಹಿನಿಗಳನ್ನು ನೋಡುವ ಅವಕಾಶವಿಲ್ಲ. ಲ್ಯಾಂಡಿಂಗ್ ಹಕ್ಕುಗಳಿಲ್ಲದೇ ಇರುವುದರಿಂದ ಪಾಕಿಸ್ತಾನ ಭಾರತದ ಟಿವಿ ಚಾನಲ್ ಗಳ ಪ್ರಸಾರವನ್ನು ನಿಲ್ಲಿಸಲಿದೆ. ಹೊಸದಾಗಿ ಪಾಕಿಸ್ತಾನದಲ್ಲಿ ಡಿಟಿಎಚ್ ಸೇವೆಯನ್ನು...
View Articleಸಬ್ಸಿಡಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ
ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಶಾಕ್ ಮೇಲೆ ಶಾಕ್ ನೀಡ್ತಾ ಇದೆ. ಪೆಟ್ರೋಲ್- ಡಿಸೇಲ್ ಆಯ್ತು. ಈಗ ಗ್ಯಾಸ್ ಸಿಲಿಂಡರ್ ಸರದಿ. ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬೆಲೆ 1 ರೂಪಾಯಿ 97 ಪೈಸೆ ಹೆಚ್ಚಳವಾಗಿದೆ. ಜುಲೈ ನಂತ್ರ ಮೂರನೇ ಬಾರಿ ಗ್ಯಾಸ್...
View Articleಸಂದೀಪ್ ಸೆಕ್ಸ್ ಸಿಡಿ ಬಗ್ಗೆ ಕೇಜ್ರಿವಾಲ್ ಹೇಳಿದ್ದೇನು..?
ಎಎಪಿ ನಾಯಕ ಸಂದೀಪ್ ಕುಮಾರ್ ಸೆಕ್ಸ್ ಸಿಡಿ ಬಗ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಸಂದೇಶ ರವಾನೆ ಮಾಡಿರುವ ಕೇಜ್ರಿವಾಲ್, ಸಂದೀಪ್ ಕಾರ್ಯ ನಿರಾಸೆ ಮೂಡಿಸಿದೆ ಎಂದಿದ್ದಾರೆ. ದೇಶದ ಜನತೆಗೆ ನಮ್ಮ ಮೇಲೆ...
View Articleಸ್ಯಾಮ್ಸಂಗ್ ನಿಂದ ಹೊಸ ಮಾದರಿಯ ಫಿಟ್ನೆಸ್ ಬ್ಯಾಂಡ್
ಸ್ಯಾಮ್ ಸಂಗ್ ತನ್ನ ಹೊಚ್ಚ ಹೊಸ ಶ್ರೇಣಿಯ ಸ್ಯಾಮ್ ಸಂಗ್ ಗೇರ್ ಫಿಟ್ 2 ಮತ್ತು ಸ್ಯಾಮ್ ಸಂಗ್ ಗೇರ್ ಐಕಾನ್ ಎಕ್ಸ್ ಅನ್ನು ಬಿಡುಗಡೆಗೊಳಿಸಿದೆ. ಈಗಾಗಲೇ ಫ್ಲಿಫ್ ಕಾರ್ಟ್ ನಲ್ಲಿ ಇದರ ಫ್ರೀ ಬುಕಿಂಗ್ ಆರಂಭಗೊಂಡಿದ್ದು ಇವು ಕ್ರಮವಾಗಿ 13,990 ಮತ್ತು...
View Articleಜಾಲತಾಣಗಳಲ್ಲಿ ಹರಿದಾಡ್ತಿವೆ ನಟಿ ರಮ್ಯಾ ಫೋಟೋ
ನಟಿ, ಮಾಜಿ ಸಂಸದೆ ರಮ್ಯಾ ಅವರು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮೊದಲಾದ ಸ್ವಾತಂತ್ರ್ಯ ಹೋರಾಟಗಾರರ ಜೊತೆ ಇರುವ ಬ್ಲಾಕ್ ಅಂಡ್ ವೈಟ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್ ಹಾಗೂ ಫೇಸ್ ಬುಕ್ ನಲ್ಲಿ ಹರಿದಾಡುತ್ತಿವೆ. ಅಂದ ಹಾಗೆ...
View Articleವಿಚಾರಣೆ ಎದುರಿಸಲು ಸಿದ್ಧ ಎಂದ ರಾಹುಲ್ ಗಾಂಧಿ
‘ರಾಷ್ಟ್ರೀಯ ಸ್ವಯಂ ಸೇವಕ ಸಂಘದವರೇ ಮಹಾತ್ಮಾ ಗಾಂಧಿಯನ್ನು ಕೊಂದದ್ದು’ ಎಂಬ ತಮ್ಮ ಹೇಳಿಕೆಗೆ ಬದ್ಧರಾಗಿರುವುದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಗೆ ಹೇಳಿದ್ದಾರೆ. ಅಷ್ಟೇ ಅಲ್ಲ ಆರ್ ಎಸ್ ಎಸ್ ಹಾಕಿರುವ ಮಾನನಷ್ಟ...
View Articleನಾಳೆ ಭಾರತ ಬಂದ್..ಏನಿರುತ್ತೆ? ಏನಿರೋಲ್ಲ?
ನಾಳೆ ಇಡೀ ರಾಷ್ಟ್ರವೇ ಸ್ತಬ್ಧವಾಗಲಿದೆ. ಕೇಂದ್ರ ಸರ್ಕಾರದ ಆರ್ಥಿಕ ಕಾನೂನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಭಾರತ ಬಂದ್ ಗೆ ಕರೆ ನೀಡಿವೆ. ದಿನಗೂಲಿ ನೌಕರರ ವೇತನ ಹೆಚ್ಚಳ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಂದ್...
View Articleಭಾವಿ ಪತ್ನಿ ವಿಚಾರಕ್ಕೆ ಯುವರಾಜ್ ಸಿಂಗ್ ಆಕ್ರೋಶ
ನವದೆಹಲಿ: ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ಹ್ಯಾಝೆಲ್ ಕೀಚ್ ಮದುವೆಯಾಗಲಿದ್ದಾರೆ ಎಂಬುದು ಹಳೆ ವಿಚಾರ. ಈಗ ಭಾವಿ ಪತ್ನಿಯ ವಿಚಾರಕ್ಕೆ ಯುವರಾಜ್ ಕೆಂಡಾಮಂಡಲರಾಗಿದ್ದಾರೆ. ಯುವರಾಜ್ ಭಾವಿ ಪತ್ನಿಯ ಬಗ್ಗೆ ಅಧಿಕಾರಿಯೊಬ್ಬರು ಜನಾಂಗೀಯ...
View Articleಕೆಲ ಜಿಲ್ಲೆಗಳಲ್ಲಿ ನಾಳೆ ಶಾಲಾ-ಕಾಲೇಜಿಗೆ ರಜೆ
ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಾರ್ಮಿಕ ಸಂಘಟನೆಗಳು ಸೆಪ್ಟಂಬರ್ 2 ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ಘೋಷಿಸಲಾಗಿದೆ. ವಿವಿಧ ಕಾರ್ಮಿಕ...
View Articleಇನ್ಮುಂದೆ ಹೆರಿಗೆ ರಜೆ 9 ತಿಂಗಳು
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು, ಈಗಾಗಲೇ ‘ಅಮ್ಮ’ ಹೆಸರಿನಲ್ಲಿ ಕ್ಯಾಂಟೀನ್, ಸಿಮೆಂಟ್, ಉಪ್ಪು, ಜಿಮ್, ಪಾರ್ಕ್ ಮೊದಲಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ‘ಅಮ್ಮ’ ಬ್ರಾಂಡ್ ನಲ್ಲಿ ಜಾರಿಗೆ ತಂದಿರುವ ಯೋಜನೆಗಳು...
View Articleಪುತ್ರಿಯರ ಮೇಲೆ ಅತ್ಯಾಚಾರ ಎಸಗಿದ್ದ ವಿಜ್ಞಾನಿ ಅರೆಸ್ಟ್
ನಾಗ್ಪುರ: ದತ್ತು ಪಡೆದ ಮೂವರು ಪುತ್ರಿಯರ ಮೇಲೆ, ಅತ್ಯಾಚಾರ ಎಸಗಿದ್ದ ನಿವೃತ್ತ ವಿಜ್ಞಾನಿಯನ್ನು, ಪೊಲೀಸರು ಬಂಧಿಸಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. 72 ವರ್ಷದ ಮಕ್ಸೂದ್ ಅನ್ಸಾರಿ ಬಂಧಿತ ಆರೋಪಿ. ರಾಷ್ಟ್ರೀಯ ಪರಿಸರ ತಂತ್ರಜ್ಞಾನ...
View Articleಭಾರತಕ್ಕೆ ಬರಲಿದೆ ನಿಸ್ಸಾನ್ ಸ್ಪೋರ್ಟ್ಸ್ ಕಾರು
ಜಪಾನ್ ಮೂಲದ ನಿಸ್ಸಾನ್ ಕಂಪನಿ ತನ್ನ ಇತ್ತೀಚಿನ ಸ್ಪೋರ್ಟ್ ಕಾರಾದ ಜಿಟಿ-ಆರ್ ನ ಪ್ರೀ ಬುಕಿಂಗ್ ಅನ್ನು ಭಾರತದಲ್ಲಿ ಆರಂಭಿಸಿರುವುದಾಗಿ ಹೇಳಿದೆ. ಕಳೆದ ಮಾರ್ಚ್ ನಲ್ಲಿ ನ್ಯೂಯಾರ್ಕ್ ನ ಅಂತರಾಷ್ಟ್ರೀಯ ಆಟೋ ಪ್ರದರ್ಶನವೊಂದರಲ್ಲಿ ಜಿಟಿ-ಆರ್...
View Articleರಿಲಾಯನ್ಸ್ ಜಿಯೋದಲ್ಲಿರುವ ವಿಶೇಷತೆಗಳೇನು ?
ಬಹು ದಿನಗಳಿಂದ ಮೊಬೈಲ್ ಗ್ರಾಹಕರಲ್ಲಿ ನಿರೀಕ್ಷೆ ಮೂಡಿಸಿದ್ದ ರಿಲಾಯನ್ಸ್ ಜಿಯೋ ಕೊನೆಗೂ ಲಾಂಚ್ ಆಗಿದೆ. ಗ್ರಾಹಕರ ನಿರೀಕ್ಷೆಯನ್ನು ಹುಸಿಗೊಳಿಸದಂತೆ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಖ್ಯಸ್ಥ ಮುಕೇಶ್ ಅಂಬಾನಿ ಭಾರೀ ಕೊಡುಗೆಯನ್ನೇ...
View Articleಕೋಕಾಕೋಲಾ ಫ್ಯಾಕ್ಟರಿಯಲ್ಲಿತ್ತು 370 ಕೆಜಿ ಕೋಕೆಯ್ನ್
ತಂಪು ಪಾನೀಯ ಕೋಕಾಕೋಲಾ ಪ್ರಿಯರು ಬೆಚ್ಚಿ ಬೀಳುವ ಸುದ್ದಿಯೊಂದು ಫ್ರಾನ್ಸ್ ನಿಂದ ವರದಿಯಾಗಿದೆ. ಅಲ್ಲಿನ ಕೋಕಾಕೋಲಾ ಕಾರ್ಖಾನೆಯಲ್ಲಿ ಮಾದಕ ಪದಾರ್ಥ ಕೋಕೆಯ್ನ್ ಪತ್ತೆಯಾಗಿದೆ. ದಕ್ಷಿಣ ಅಮೆರಿಕಾದಿಂದ ಫ್ರಾನ್ಸ್ ನ ಕೋಕಾಕೋಲಾ ಕಾರ್ಖಾನೆಗೆ ಬಂದಿದ್ದ...
View Articleಮಹಾದಾಯಿ ವಿವಾದ: ಹೊಸ ಬೆಳವಣಿಗೆ
ನವದೆಹಲಿ: ಮಹಾದಾಯಿ ನದಿ ನೀರು ಹಂಚಿಕೆಯ ಕುರಿತಾಗಿ, ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಹೋರಾಟ ನಡೆಸಿದ್ದು, ಇದೀಗ ಹೊಸ ಬೆಳವಣಿಗೆಯೊಂದು ನಡೆದಿದೆ. ವಿವಾದ ಬಗೆಹರಿಸಿಕೊಳ್ಳಲು ನ್ಯಾಯಾಧೀಕರಣ ಸಲಹೆ ನೀಡಿದೆ. ಮಹಾದಾಯಿ ನದಿ ನೀರು ಹಂಚಿಕೆಗೆ...
View Articleವಿದ್ಯಾರ್ಥಿನಿಯರ ಟಾಯ್ಲೆಟ್ ನಲ್ಲಿ ರಹಸ್ಯ ಚಿತ್ರೀಕರಣ
ಮಂಗಳೂರು: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ವಿದ್ಯಾರ್ಥಿನಿಯರ ಟಾಯ್ಲೆಟ್ ನಲ್ಲಿ ಮೊಬೈಲ್ ಇಟ್ಟು, ರಹಸ್ಯವಾಗಿ ಚಿತ್ರೀಕಣ ಮಾಡಿರುವ ಸಂಗತಿ ಬೆಳಕಿಗೆ...
View Articleಪಾಕಿಸ್ತಾನದಲ್ಲಿದೆಯಂತೆ ದಾವೂದ್ ನ ಗುಟ್ಕಾ ಫ್ಯಾಕ್ಟರಿ
ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಹೈದರಾಬಾದ್ ನಲ್ಲಿ ಗುಟ್ಕಾ ತಯಾರಿಕಾ ಫ್ಯಾಕ್ಟರಿ ಹೊಂದಿದ್ದು, ಅದನ್ನು ಆತನ ಸಹೋದರ ಅನೀಸ್ ಇಬ್ರಾಹಿಂ ನಿರ್ವಹಿಸುತ್ತಿದ್ದಾನಂತೆ. ಆಘಾತಕಾರಿ ಸಂಗತಿಯೆಂದರೆ ಈ...
View Articleಮುಷ್ಕರದಿಂದ ತಟ್ಟಿದ ಬಿಸಿ, ಕೆಲವೆಡೆ ಯಥಾಸ್ಥಿತಿ
ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ಕೈಗೊಂಡಿರುವ ಮುಷ್ಕರಕ್ಕೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪೂರಕ ಪ್ರತಿಕ್ರಿಯೆ ಕಂಡು ಬಂದಿದೆ. ಕೆ.ಎಸ್.ಆರ್.ಟಿ.ಸಿ. ಹಾಗೂ ಬಿ.ಎಂ.ಟಿ.ಸಿ. ಬಸ್ ಸಂಚಾರ...
View Articleಮಷ್ಕರದಲ್ಲಿ ಪಾಲ್ಗೊಂಡಿದ್ದಾಗಲೇ ಅನಾಹುತ
ಕಲಬುರಗಿ: ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಮುಷ್ಕರಕ್ಕೆ, ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಸಾರಿಗೆ ಬಸ್ ಸಂಚಾರ ಕೆಲವೆಡೆ ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ...
View Article