ಪತಿ ಮನೆ ಮುಂದೆ ರಂಪಾಟ ನಡೆಸಿದ ಬಾಲಿವುಡ್ ನಟಿ
ಬಾಲಿವುಡ್ ನಟಿಯೊಬ್ಬಳು ಪತಿ ತನ್ನನ್ನು ವಂಚಿಸಿದ್ದಾನೆಂದು ಆರೋಪಿಸಿ ಆತನ ಮನೆಗೆ ನುಗ್ಗಿ ರಂಪಾಟ ನಡೆಸಿದ್ದಾಳೆ. ರೌಡಿಯಂತೆ ವರ್ತಿಸಿದ ನಟಿ, ಮನೆ ಮುಂದಿದ್ದ ಸ್ಕೂಟರ್ ಬೀಳಿಸಿ ಬಾಗಿಲನ್ನು ಮುರಿಯಲು ಯತ್ನಿಸಿದ್ದಾಳೆ. ಇಂತದೊಂದು ಘಟನೆ...
View Articleತನ್ನ ಹತ್ಯೆಯ ಮಾಹಿತಿಯನ್ನು ಮೊದಲೇ ನೀಡಿದ್ದಳಾಕೆ
26 ವರ್ಷದ ಯುವತಿಯೊಬ್ಬಳು ತಾನು ಹತ್ಯೆಯಾಗುವ ಕೆಲ ದಿನ ಮುನ್ನವೇ ಈ ಕುರಿತು ಮುನ್ಸೂಚನೆ ನೀಡಿದ್ದು, ಮೊಬೈಲ್ ನಲ್ಲಿ ರೆಕಾರ್ಡ್ ಆಗಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಉತ್ತರ ಪ್ರದೇಶ ಮೂಲದ ಕುಟುಂಬವೊಂದು...
View Articleಆಂಬುಲೆನ್ಸ್ ಸಿಗದೇ 6 ಕಿ.ಮೀ. ನಡೆದ ಗರ್ಭಿಣಿ
ಭಾರತದ ಹಳ್ಳಿಗಳು ಈಗಲೂ ಸರ್ಕಾರಿ ಸೇವೆಗಳಿಂದ ವಂಚಿತವಾಗ್ತಾ ಇವೆ. ಕಳಪೆ ಕಾಮಗಾರಿಗಳಿಂದಾಗಿ ಒಂದು ಮಳೆ ಬಂದ್ರೆ ಸಾಕು ರಸ್ತೆಗಳು ಹಳ್ಳಗಳಾಗಿಬಿಡ್ತವೆ. ಮಧ್ಯಪ್ರದೇಶದ ಛತರ್ಪುರ್ ಕೂಡ ಇದಕ್ಕೆ ಹೊರತಾಗಿಲ್ಲ. ಇಲ್ಲಿನ ಹದಗೆಟ್ಟ ರಸ್ತೆ...
View Articleಐತಿಹಾಸಿಕ ತೀರ್ಪು ನೀಡಿದ ಬಾಂಬೆ ಹೈಕೋರ್ಟ್
ಮುಂಬೈನ ಹಾಜಿ ಅಲಿ ದರ್ಗಾ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ಬಾಂಬೆ ಹೈಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದೆ. ಈ ಹಿಂದೆ ಮಹಿಳೆಯರು ಕೇವಲ ದರ್ಗಾದ ಹೊರಾಂಗಣದಲ್ಲಿ ಮಾತ್ರ ನಮಾಜ್ ಮಾಡಬಹುದಿತ್ತು. ಆದ್ರೆ ಇನ್ಮುಂದೆ ಒಳಗೆ ಪ್ರವೇಶ...
View Articleಇದು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಚಲಿಸುವ ಲಾರಿ
ವೋಲ್ವೋ ಟ್ರಕ್ಸ್ ನಿರ್ಮಾಣದ ಐರನ್ ನೈಟ್ಸ್ ಜಗತ್ತಿನ ಅತ್ಯಂತ ವೇಗದ ಲಾರಿ. ಕೇವಲ 21.29 ಸೆಕೆಂಡ್ ಗಳಲ್ಲಿ ಇದು 1000 ಮೀಟರ್ ಕ್ರಮಿಸಬಲ್ಲದು. ಅಂದ್ರೆ ಗಂಟೆಗೆ 276 ಕಿಲೋ ಮೀಟರ್ ಚಲಿಸಬಲ್ಲ ಸಾಮರ್ಥ್ಯ ಐರನ್ ನೈಟ್ಸ್ ಲಾರಿಗಿದೆ. 4.5 ಟನ್ ಭಾರ...
View Articleಮೂಟೆಯಲ್ಲಿ ಶವ ತುಂಬಲು ಮೂಳೆ ಮುರಿದ ಸಿಬ್ಬಂದಿ
ಒಡಿಶಾದಲ್ಲಿ ಮನುಷ್ಯ ತಲೆತಗ್ಗಿಸುವಂತ ಘಟನೆಗಳು ನಡೆಯುತ್ತಿವೆ. ಬಡ ವ್ಯಕ್ತಿಯೊಬ್ಬ ಎರಡು ದಿನಗಳ ಹಿಂದಷ್ಟೆ ಕಲಹಂಡಿ ಆಸ್ಪತ್ರೆಯಿಂದ ಹೆಂಡತಿ ಶವವನ್ನು ಹೆಗಲ ಮೇಲೆ ಹೊತ್ತು ಮನೆಗೆ ತಂದಿದ್ದ. ಈಗ ಇಂತಹದ್ದೇ ಕರಳು ಹಿಂಡುವ ಇನ್ನೊಂದು ಘಟನೆ...
View Articleಚಲಿಸುತ್ತಿದ್ದ ರೈಲಿನಲ್ಲೇ ನಡೀತು ಹೀನ ಕೃತ್ಯ
ಉತ್ತರ ಪ್ರದೇಶದಲ್ಲೊಂದು ಹೇಯ ಕೃತ್ಯ ನಡೆದಿದೆ. ಚಲಿಸುತ್ತಿದ್ದ ರೈಲಿನಲ್ಲೇ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದ ದುಷ್ಕರ್ಮಿಗಳು, ಅದಕ್ಕೆ ಪ್ರತಿರೋಧ ಒಡ್ಡಿದ ಕಾರಣ ಆಕೆ ಮೇಲೆ ಆಸಿಡ್ ಎರಚಿದ್ದಾರೆ. ಶುಕ್ರವಾರದಂದು ಈ ಘಟನೆ...
View Articleಎಟಿಎಂ ನಲ್ಲಿತ್ತು ಹೆಬ್ಬಾವು..!
ಆಗ್ರಾದ ಎಟಿಎಂ ಒಂದರಲ್ಲಿ ಹಣ ಡ್ರಾ ಮಾಡಲು ಹೋಗಿದ್ದ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ. ಅಲ್ಲಿನ ಎಂಜಿ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ನಲ್ಲಿ ಹೆಬ್ಬಾವು ಸೇರಿಕೊಂಡಿದ್ದು, ಬಳಿಕ ಅದನ್ನು ಸೆರೆ ಹಿಡಿದು ಕಾಡಿಗೆ...
View Articleವಿಮಾನಕ್ಕೆ ಟ್ರಕ್ ಡಿಕ್ಕಿ ಹೊಡೆಸಿದ್ದವನ ಅರೆಸ್ಟ್
ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಒಳ ನುಗ್ಗಿದ ವ್ಯಕ್ತಿಯೊಬ್ಬ ರನ್ ವೇ ನಲ್ಲಿದ್ದ ಟ್ರಕ್ ಅಪಹರಿಸಿ ಅದನ್ನು ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆಸಿದ್ದು, ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ...
View Articleಗಣಪತಿ ಆತ್ಮಹತ್ಯೆ ಕೇಸ್: ಕೆ.ಜೆ. ಜಾರ್ಜ್ ವಿಚಾರಣೆ
ಬೆಂಗಳೂರು: ಡಿ.ವೈ.ಎಸ್.ಪಿ., ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಗೃಹ ಸಚಿವ ಕೆ.ಜೆ. ಜಾರ್ಜ್ ಅವರನ್ನು ಸಿ.ಐ.ಡಿ. ವಿಚಾರಣೆಗೊಳಪಡಿಸಿದೆ. ಬೆಂಗಳೂರಿನ ಸಿ.ಐ.ಡಿ. ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ....
View Articleಅಶಿಸ್ತು ತೋರಿದ ಮಕ್ಕಳಿಗೆ ವಿಭಿನ್ನ ಶಿಕ್ಷೆ..!
ಸೂರತ್: ಶಾಲೆಯಲ್ಲಿ ಮಕ್ಕಳು ಕೀಟಲೆ, ಗಲಾಟೆ ಮಾಡುವುದು ಸಾಮಾನ್ಯ. ಹೀಗೆ ಅಶಿಸ್ತು ತೋರುವ ಮಕ್ಕಳಿಗೆ ಬೆಂಚ್ ಮೇಲೆ ನಿಲ್ಲಿಸುವುದು, ಮೈದಾನದಲ್ಲಿ ರೌಂಡ್ ಹೊಡೆಸುವುದನ್ನು ನೋಡಿರುತ್ತೀರಿ. ಆದರೆ ಅಶಿಸ್ತು ತೋರುವ ಮಕ್ಕಳಿಗೆ ಬೇವಿನ ರಸ ಕುಡಿಯುವ...
View Article‘ಜಾಗ್ವಾರ್’ನಲ್ಲಿ ಶ್ರುತಿ ಹಾಸನ್ ಮಿಂಚಿಂಗ್
ಸಿನಿಮಾ ಒಂದರಲ್ಲಿ ಹಾಡುವ ಮೂಲಕ ಈಗಾಗಲೇ ಸ್ಯಾಂಡಲ್ ವುಡ್ ಗೆ ತೆರೆ ಹಿಂದೆ ಎಂಟ್ರಿ ಕೊಟ್ಟಿರುವ ಖ್ಯಾತ ನಟಿ ಶ್ರುತಿ ಹಾಸನ್, ತೆರೆಯ ಮೇಲೆಯೂ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ‘ಜಾಗ್ವಾರ್’ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಶ್ರುತಿ...
View Articleರಿಯೋ ಒಲಿಂಪಿಕ್ಸ್ ನಲ್ಲಿ ಸೋತವರಿಗೆ ಕಾದಿದೆ ಶಿಕ್ಷೆ..!
ಆಟದಲ್ಲಿ ಸೋಲು, ಗೆಲುವು ಸಾಮಾನ್ಯವಾದರೂ, ಗೆದ್ದವರಿಗೆ ಸಿಕ್ಕಷ್ಟು ಮನ್ನಣೆ, ಗೌರವ ಸೋತವರಿಗೆ ಸಿಗಲ್ಲ. ಮನ್ನಣೆ ಸಿಗದಿದ್ದರೆ ಅಡ್ಡಿಯಿಲ್ಲ, ಸೋತ ಆಟಗಾರರಿಗೆ ಶಿಕ್ಷೆ ವಿಧಿಸಿದರೆ ಪರಿಸ್ಥಿತಿ ಹೇಗಿರಬೇಡ? ರಿಯೋ ಒಲಿಂಪಿಕ್ಸ್ ನಲ್ಲಿ ನಿರೀಕ್ಷಿತ...
View Article1 ರೂ. ಚಿಲ್ಲರೆಗಾಗಿ ಏನಾಯ್ತು ಗೊತ್ತಾ..?
ಬೆಂಗಳೂರು: ಒಂದೇ ಒಂದು ರೂಪಾಯಿ ಚಿಲ್ಲರೆಗಾಗಿ ಕಂಡಕ್ಟರ್ ನನ್ನು ಅವಾಚ್ಯ ಪದಗಳಿಂದ ನಿಂದಿಸಿದ ವ್ಯಕ್ತಿಯೊಬ್ಬನನ್ನು ಪ್ರಯಾಣಿಕರೇ ಥಳಿಸಿದ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ನಡೆದಿದೆ. ತುಮಕೂರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ...
View Articleಫಿಟ್ನೆಸ್ ಗಾಗಿ ಆರಂಭವಾಗಿದೆ ಹೊಸ ವ್ಯಾಯಾಮ
ಬದಲಾಗುತ್ತಿರುವ ಜೀವನ ಶೈಲಿಯ ನಡುವೆ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಪಾರ್ಕ್ ಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಜಾಗಿಂಗ್, ವ್ಯಾಯಾಮದ ಮೊರೆ ಹೋಗುವುದು ಸಾಮಾನ್ಯವಾಗಿದೆ. ಅದರೆ ಚೀನಾದಲ್ಲಿ ಆರಂಭವಾಗಿರುವ ಕಸರತ್ತು ಕುತೂಹಲಕ್ಕೆ...
View Articleಹೆಣ್ಣು ಮಗುವಿನ ತಂದೆಯಾದ ಬಾಲಿವುಡ್ ನಟ
ಬಾಲಿವುಡ್ ನಟ ಶಾಹೀದ್ ಕಪೂರ್ ಮುದ್ದಾದ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಮೂರು ದಿನಗಳ ಹಿಂದಷ್ಟೇ ಪತ್ನಿ ಮೀರಾ ರಜಪೂತ್ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಶಾಹೀದ್ ಕಪೂರ್, ಮಗುವಿನ ನಿರೀಕ್ಷೆಯಲ್ಲಿರುವ ಸೂಚನೆ...
View Articleಮೋದಿಯವರ ಟ್ಯಾಟೂ ತಂತು ಈತನ ಕೆಲಸಕ್ಕೆ ಕುತ್ತು..!
ಪ್ರಧಾನಿ ನರೇಂದ್ರ ಮೋದಿ ಹಾಗೂ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ಯುವಕನೊಬ್ಬನನ್ನು ಸೇನಾ ನೇಮಕಾತಿಯಿಂದ ಅನರ್ಹಗೊಳಿಸಲಾಗಿದೆ. ಚೌಹಾಣ್ ಹಾಗೂ ಮೋದಿ ಅಭಿಮಾನಿಯಾಗಿರುವ ಮಧ್ಯಪ್ರದೇಶದ 23 ವರ್ಷದ...
View Articleಸಿಎಸ್ ಅರವಿಂದ್ ಜಾಧವ್ ಗೆ ಕ್ಲೀನ್ ಚಿಟ್
ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರ, ಭೂ ವಿವಾದಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ನೀಡಲಾಗಿದೆ. ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ವರದಿ ನೀಡಿದ್ದು, ಎಲ್ಲವೂ ಕ್ರಮಬದ್ಧವಾಗಿದೆ ಎಂದು ತಿಳಿಸಿದ್ದಾರೆ....
View Articleಸಿನಿಮೀಯ ರೀತಿಯಲ್ಲಿ ಚಿನ್ನಾಭರಣ ಲೂಟಿ
ಬೆಂಗಳೂರು: ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಬೆದರಿಸಿ, ಸುಮಾರು 4 ಕೆ.ಜಿ. ತೂಕದ ಚಿನ್ನಾಭರಣ ದೋಚಿದ ಘಟನೆ ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿನ್ನಾಭರಣ ಗಿರವಿ ಅಂಗಡಿ ಮಾಲೀಕ ಬುಂದಾರಾಮ್ ಎಂಬುವವರ...
View Articleರಣವೀರ್ ಸಿಂಗ್ ಜಾಹೀರಾತಿನ ಬಜೆಟ್ 75 ಕೋಟಿ..!
ಸಿನಿಮಾಗೆ ಕೋಟಿ ಕೋಟಿ ಖರ್ಚು ಮಾಡೋದು ಮಾಮೂಲಿ. 100 ಕೋಟಿ ಬಜೆಟ್ ಚಿತ್ರದ ಬಗ್ಗೆ ನೀವು ಕೇಳಿರ್ತೀರಾ. ಆದ್ರೆ ಜಾಹೀರಾತಿಗಾಗಿ 75 ಕೋಟಿ ಖರ್ಚು ಮಾಡಲಾಗಿದೆ ಎಂದ್ರೆ ನೀವು ನಂಬ್ತೀರಾ? ಮಾಧ್ಯಮಗಳ ವರದಿ ಪ್ರಕಾರ ನೀವು ನಂಬಲೇಬೇಕು. ರಣವೀರ್ ಸಿಂಗ್...
View Article