ಇಲ್ಲಿ ಯುವಕ, ಯುವತಿ ಜೊತೆಗಿರುವಂತಿಲ್ಲ
ಲಾಹೋರ್: ಕಾಲೇಜ್ ಎಂದ ಮೇಲೆ ಯುವಕ, ಯುವತಿಯರು ಜೊತೆಯಾಗಿ ಪಾಠ ಕೇಳುವುದು, ಓದುವುದು, ಚರ್ಚೆ ನಡೆಸುವುದು ಕಾಮನ್. ಅದರಲ್ಲಿಯೂ, ವಿಶ್ವ ವಿದ್ಯಾನಿಲಯ ಎಂದ ಮೇಲೆ ವಿದ್ಯಾರ್ಥಿಗಳು ಸಾಮಾನ್ಯವಾಗಿ ಪ್ರಬುದ್ಧರಾಗಿರುತ್ತಾರೆ. ಪಾಕಿಸ್ತಾನದ ಸರ್ಗೋದ...
View Articleಕೇವಲ 99 ರೂ. ಗೆ ಸಿಗುತ್ತೇ ಸ್ಮಾರ್ಟ್ ಫೋನ್
ಬೆಂಗಳೂರು: ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ, ಸ್ಮಾರ್ಟ್ ಫೋನ್ ಕೊಡುವುದಾಗಿ ಹೇಳುವ ಮೂಲಕ, ರಿಂಗಿಂಗ್ ಬೆಲ್ ಕಂಪನಿ ಸಂಚಲನ ಮೂಡಿಸಿತ್ತು. ಕೇವಲ 251 ರೂಪಾಯಿಗೆ ‘ಫ್ರೀಡಂ 251’ ಸ್ಮಾರ್ಟ್ ಫೋನ್ ಕೊಡುವುದಾಗಿ ಹೇಳಿತ್ತು. ಈಗ ಬಂದಿರುವ...
View Article‘ಕೈ’ಬಿಟ್ಟು ‘ಕಮಲ’ಹಿಡಿದ 9 ಶಾಸಕರು
ಕಳೆದ ಕೆಲವು ತಿಂಗಳಿಂದ ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವ ಉತ್ತರಾಖಂಡ್ ಮತ್ತೆ ಸುದ್ದಿಯಲ್ಲಿದೆ. ಕಾಂಗ್ರೆಸ್ ಆಡಳಿತದ ಉತ್ತರಾಖಂಡ್ ಸರ್ಕಾರದಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಆಡಳಿತ ಪಕ್ಷದ ಶಾಸಕರೇ ಬಂಡಾಯ ಎದ್ದಿದ್ದರು. ಹೀಗೆ ಬಂಡಾಯ...
View Articleಹಣ ಸಂಪಾದನೆಗೆ ಈ ಸುಂದರಿ ಮಾಡಿದ್ದೇನು..?
ಸೂರತ್: ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಎಂಬ ಮಾತು ಪ್ರಚಲಿತದಲ್ಲಿದೆ. ಹಣಕ್ಕಾಗಿ ಯಾರು ಏನೂ ಬೇಕಾದರೂ ಮಾಡುತ್ತಾರೆ ಎಂದೂ ಹೇಳಲಾಗುತ್ತದೆ. ಇಲ್ಲೊಬ್ಬಳು ಹಣ ಸಂಪಾದಿಸಿ ಶ್ರೀಮಂತಳಾಗಬೇಕೆಂಬ ಉದ್ದೇಶದಿಂದ ಏನು ಮಾಡಿದ್ದಾಳೆ ನೋಡಿ. ಸೂರತ್ ನಲ್ಲಿ...
View Article‘ರಿಯಲ್ ಸ್ಟಾರ್’ಚಿತ್ರದಲ್ಲಿ ‘ಪವರ್ ಸ್ಟಾರ್’
ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸತನದ ಅಲೆ ಎದ್ದಿದೆ. ಸ್ಟಾರ್ ನಟರು ಬೇರೆಯವರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲ್ಟಿಸ್ಟಾರ್ ಚಿತ್ರಗಳು ಬರತೊಡಗಿವೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬೇರೆ ನಟರ ಚಿತ್ರಗಳಲ್ಲಿಯೂ...
View Articleತಮಿಳುನಾಡಿನಲ್ಲಿ ಜಯಲಲಿತಾ ಮುನ್ನಡೆ
ದೇಶದ ಗಮನ ಸೆಳೆದಿದ್ದ ತಮಿಳುನಾಡು ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಈಗಾಗಲೇ ಮತ ಎಣಿಕೆ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ...
View Articleರಜೆ ಕಳೆಯಲೆಂದು ಹೋದಾಗಲೇ ನಡೆಯಿತು ದುರಂತ
ಪರೀಕ್ಷೆಗಳು ಮುಗಿದ ಬಳಿಕ ಶಾಲೆಗಳಿಗೆ ಈಗ ರಜೆ ಆರಂಭವಾಗಿದೆ. ರಜಾ ದಿನಗಳನ್ನು ಕಳೆಯಲೆಂದು ತನ್ನ ತಾಯಿ ಹಾಗೂ ತಮ್ಮನೊಂದಿಗೆ ದುಬೈನಲ್ಲಿ ನೆಲೆಸಿದ್ದ ತಂದೆಯ ಬಳಿಗೆ ಹೋಗಿದ್ದ 11 ವರ್ಷದ ಬಾಲಕನೊಬ್ಬ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಈ...
View Articleಗೆಳತಿ ಮೇಲೆಯೇ ಅತ್ಯಾಚಾರ ಎಸಗಿದ ಕಾಮುಕ ಫ್ರೆಂಡ್ಸ್
ಬೆಂಗಳೂರು: ಹುಟ್ಟುಹಬ್ಬದ ಪಾರ್ಟಿಗೆ ಬಂದಿದ್ದ ಗೆಳತಿ ಮೇಲೆಯೇ, ಮೂವರು ಕಾಮುಕರು ಅತ್ಯಾಚಾರ ನಡೆಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೊರರಾಜ್ಯದ 25 ವರ್ಷದ ಯುವತಿ ಅತ್ಯಾಚಾರಕ್ಕೆ ಒಳಗಾದವಳು. ಪ್ರಕರಣಕ್ಕೆ ಸಂಬಂಧಿಸಿದಂತೆ...
View Article‘ನೋಕಿಯಾ’ಮೊಬೈಲ್ ಪ್ರಿಯರಿಗೊಂದು ಗುಡ್ ನ್ಯೂಸ್
ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಿ ನಂಬರ್ 1 ಸ್ಥಾನದಲ್ಲಿದ್ದ ನೋಕಿಯಾ, ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ ಗಳ ಅಬ್ಬರದ ಮುಂದೆ ಕಣ್ಮರೆಯಾಗಿತ್ತು. ವಿಂಡೋಸ್ ಓ.ಎಸ್. ಮೂಲಕ ಮತ್ತೇ ಮಾರುಕಟ್ಟೆಗೆ ಬರುವ ಪ್ರಯತ್ನ...
View Articleಸಚಿನ್ ಗೆ ಹೋಲಿಸಬೇಡಿ ಎಂದ ಕೊಹ್ಲಿ, ಕಾರಣ ಗೊತ್ತಾ?
ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ಟೂರ್ನಿಯಲ್ಲಿ ಕೊಹ್ಲಿ ಬರೋಬ್ಬರಿ 3 ಶತಕ ಬಾರಿಸಿದ್ದಾರೆ. ಕೊಹ್ಲಿ ಬ್ಯಾಟಿಂಗ್ ಅಬ್ಬರದ ಮೂಲಕ...
View Articleಸೈಫ್ ಪುತ್ರಿಯ ಬಾಲಿವುಡ್ ಎಂಟ್ರಿಗೆ ದಿನಗಣನೆ
ಬಾಲಿವುಡ್ ನಟ ಸೈಫ್ ಆಲಿಖಾನ್ ರ ಪುತ್ರಿ ಸಾರಾ ಆಲಿಖಾನ್, ಬಾಲಿವುಡ್ ಎಂಟ್ರಿಗೆ ಕ್ಷಣಗಣನೆ ಆರಂಭವಾಗಿದೆ. ಚಿತ್ರರಂಗ ಪ್ರವೇಶಕ್ಕೂ ಮುನ್ನ ಪದವಿ ಪೂರೈಸಲು ತಂದೆ ನೀಡಿದ್ದ ಸಲಹೆಯಂತೆ ಸಾರಾ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಈಗ ಪದವಿ...
View Articleರೋಮಾಂಚನ ನೀಡುವ ದಿ ಬೆಸ್ಟ್ ರೋಡ್ ಟ್ರಿಪ್
ವಾರ ಪೂರ್ತಿ ಒತ್ತಡದಲ್ಲಿ ಕೆಲಸ ಮಾಡುವ ಜನರು ವೀಕೆಂಡ್ ನಲ್ಲಿ ನೆಮ್ಮದಿ ಬಯಸ್ತಾರೆ. ಕೆಲವರು ಮನೆಯಲ್ಲಿ ಕಾಲ ಕಳೆದ್ರೆ ಮತ್ತೆ ಕೆಲವರು ಫಿಲ್ಮ್, ಶಾಪಿಂಗ್ ಅಂತಾ ಸುತ್ತಾಡ್ತಾರೆ. ಇನ್ನೂ ಕೆಲವರಿಗೆ ಲಾಂಗ್ ಡ್ರೈವ್ ಹೋಗುವ ಹವ್ಯಾಸವಿರುತ್ತದೆ....
View Articleಜಯಲಲಿತಾ ಕುರಿತು ನಿಮಗೆಷ್ಟು ಗೊತ್ತು..?
ಜೆ. ಜಯಲಲಿತಾ ಆರನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಾವೇರಿ ವಿಚಾರದಲ್ಲಿ ಪದೇ ಪದೇ ಕರ್ನಾಟಕದೊಂದಿಗೆ ಕ್ಯಾತೆ ತೆಗೆಯುವ ಖ್ಯಾತಿ ಹೊಂದಿರುವ ಜಯಲಲಿತಾರನ್ನು ಹಠಮಾರಿ ಹೆಣ್ಣು ಎಂದೇ ಭಾವಿಸಲಾಗುತ್ತದೆ. ಅವರ...
View Articleಕೆಟ್ಟ ಕೆಲಸ ಮಾಡ್ತಿದ್ದ ಮಹಿಳೆಯರ ಬೆತ್ತಲೆ ಮೆರವಣಿಗೆ
ರಷ್ಯಾದಿಂದ ದಂಗಾಗಿಸುವ ಸುದ್ದಿಯೊಂದು ಹೊರಗೆ ಬಂದಿದೆ. 11 ಲೈಂಗಿಕ ಕಾರ್ಯಕರ್ತೆಯರು ಹಾಗೂ ಅವರ ಗ್ರಾಹಕರನ್ನು ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ನಿರ್ವಸ್ತ್ರಗೊಳಿಸಿದ್ದಾರೆ. ಹಿಂದಿನ ಬಾಗಿಲಲ್ಲಿ ಮೂರು ಮಂದಿ ಪರಾರಿಯಾಗಲು ಯಶಸ್ವಿಯಾಗಿದ್ದಾರಂತೆ....
View Articleಕೇರಳದಲ್ಲಿ ಇತಿಹಾಸ ಸೃಷ್ಟಿಸಿದ ಓ. ರಾಜಗೋಪಾಲ್
ಕೇರಳ ವಿಧಾನಸಭಾ ಚುನಾವಣೆಯಲ್ಲಿ ನೆಮೊಮ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 86 ವರ್ಷದ ಓ. ರಾಜಗೋಪಾಲ್ ಇತಿಹಾಸ ಸೃಷ್ಟಿಸಿದ್ದಾರೆ. ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಖಾತೆಯನ್ನು ಪ್ರಥಮವಾಗಿ...
View Articleಬಾಯಲ್ಲಿ ನೀರೂರಿಸುವ ಚಿಕನ್ ಚಾಪ್ಸ್
ಬೇಕಾಗುವ ಪದಾರ್ಥಗಳು: ಚಿಕನ್ 1 ಕೆಜಿ, ಈರುಳ್ಳಿ 4, ಬೆಳ್ಳುಳ್ಳಿ 4 ಎಸಳು, ಹಸಿಮೆಣಸಿನಕಾಯಿ 2, ಮೊಸರು 1 ಕಪ್, ಗರಂ ಮಸಾಲ 1 ಚಮಚ, ತೆಂಗಿನ ತುರಿ ಕಾಲು ಕಪ್, ಸ್ವಲ್ಪ ಶುಂಠಿ, ಸಾಸಿವೆ ಅರ್ಧ ಚಮಚ, ಅರಿಶಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು....
View Articleಇಲ್ಲಿದೆ ನೋಡಿ ಕೊಹ್ಲಿಯ ಮತ್ತೊಂದು ದಾಖಲೆಯ ವಿವರ
ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ನಾಲ್ಕು ಶತಕಗಳನ್ನು ಕೊಹ್ಲಿ ದಾಖಲಿಸಿದ್ದಾರೆ. ಈಗ ಕೊಹ್ಲಿ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. ಬುಧವಾರದಂದು...
View Articleವಿಮಾನ ಪತನವಾಗಿ 66 ಮಂದಿ ದುರ್ಮರಣ
ಕೈರೋ: ಇತ್ತೀಚೆಗೆ ವಿಮಾನ ದುರಂತ ಪ್ರಕರಣ ಹೆಚ್ಚಾಗುತ್ತಿದ್ದು, ಈ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಈಜಿಫ್ಟ್ ಏರ್ ವಿಮಾನ ನಾಪತ್ತೆಯಾಗಿದ್ದು, ಮೆಡಿರೇನಿಯನ್ ಸಮುದ್ರದಲ್ಲಿ ಪತನವಾಗಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲಾಂಡೆ ಇದನ್ನು...
View Articleಕೇರಳದಲ್ಲಿ ಬಿಜೆಪಿಗಿಂತ ಹೆಚ್ಚು ಸ್ಥಾನ ಗೆದ್ದ ಜೆಡಿಎಸ್
ತಿರುವನಂತಪುರಂ: ದೇಶದ ಗಮನ ಸೆಳೆದಿದ್ದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಒಂದಿಷ್ಟು ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಇತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪ್ರಚಾರ...
View Articleಸಂಭ್ರಮಾಚರಣೆ ಬೆನ್ನಲ್ಲೇ ನಡೆಯಿತಲ್ಲಿ ದುರಂತ
ಇಡೀ ದೇಶದ ಗಮನ ಸೆಳೆದಿದ್ದ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್ ಪಕ್ಷಗಳು ಅಧಿಕಾರಕ್ಕೆ ಪುನಃ ಬಂದಿವೆ. ಕೇರಳದಲ್ಲಿ ಎಲ್.ಡಿ.ಎಫ್.,...
View Article