ಓವೈಸಿ ಕೇಕ್ ಕತ್ತರಿಸಿದ ರಾಜ್ ಠಾಕ್ರೆ
ಮುಂಬೈ: ಎ.ಐ.ಎಂ.ಐ.ಎಂ. ಪಕ್ಷದ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ, ‘ಭಾರತ ಮಾತಾ ಕೀ ಜೈ’ ಘೋಷಣೆ ಕೂಗುವ ವಿಚಾರದಲ್ಲಿ ವಿವಾದದ ಹೇಳಿಕೆ ನೀಡಿದ್ದರು. ಅಲ್ಲದೇ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಬಗ್ಗೆ ಟೀಕಿಸಿದ್ದರು. ಅವರ ಹೇಳಿಕೆ...
View Articleಈ ಮಹಿಳೆ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಸ್ಪೋರ್ಟ್ಸ್ ಕಾರ್..!
ಈ ಸುದ್ದಿ ವಿಚಿತ್ರವೆನಿಸಬಹುದು. ಆದ್ರೆ ಇದು ನಿಜ. ಮಹಿಳೆಯೊಬ್ಬಳ ಹೊಟ್ಟೆಯಲ್ಲಿ ಮಗುವಿನ ಬದಲು ಸ್ಪೋರ್ಟ್ಸ್ ಕಾರ್ ಕಾಣಸಿಕ್ಕಿದೆ. ಅಲ್ಟ್ರಾಸೌಂಡ್ ರಿಪೋರ್ಟ್ ನೋಡಿದ ದಂಪತಿ ದಂಗಾಗಿದ್ದಾರೆ. ಈ ಫೋಟೋಗಳನ್ನು ಆಕೆಯ ಪತಿ ಸಾಮಾಜಿಕ ಜಾಲತಾಣಗಳಿಗೆ...
View Articleವೀರ್ಯ ದಾನಿಗಳಿಗೆ ಆ ದೇಶದಲ್ಲಿ ಭರ್ಜರಿ ಗಿಫ್ಟ್
ಚೀನಾ ಕಮ್ಯುನಿಸ್ಟ್ ಸರ್ಕಾರ 20-45 ವರ್ಷದ ಯುವಜನತೆಗೆ ವಿಶೇಷ ಕೊಡುಗೆ ನೀಡಲು ಮುಂದಾಗಿದೆ. ಚೀನಾದ ಒಬ್ಬ ಯುವಕ ತನ್ನ ವೀರ್ಯವನ್ನು ದಾನ ಮಾಡಿದ್ರೆ ಅಲ್ಲಿನ ಸರ್ಕಾರ ರೋಸ್ ಗೋಲ್ಡ್ ಐಫೋನ್ ಉಡುಗೊರೆಯಾಗಿ ನೀಡಲಿದೆ. ದೇಶಕ್ಕಾಗಿ ದಯವಿಟ್ಟು...
View Articleಎಸ್ಕಾರ್ಟ್ ಸೇವೆ ಒದಗಿಸುವ 240 ವೆಬ್ ಸೈಟ್ ಬ್ಯಾನ್ ?
ನವದೆಹಲಿ: ವೆಬ್ ಸೈಟ್ ಗಳಲ್ಲಿ ಕಾಣಸಿಗುವ ಅನೇಕ ರೀತಿಯ ಅಶ್ಲೀಲ ವಿಡಿಯೋಗಳು ರದ್ದಾಗಲಿವೆ. ಈ ವಿಷಯದ ಕುರಿತು ಗಂಭೀರ ಚಿಂತನೆ ನಡೆಸಿರುವ ಕೇಂದ್ರ ಸರಕಾರ, ಎಸ್ಕಾರ್ಟ್ ಸೇವೆ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವ 240 ವೆಬ್ ಸೈಟ್ ಗಳನ್ನು...
View Articleಶಿಕ್ಷಕಿ ಮೇಲೆ ರೇಪ್, ನಗ್ನ ಚಿತ್ರ ತೆಗೆದು ಬ್ಲಾಕ್ ಮೇಲ್
ಉಳ್ಳಾಲ: ಶಿಕ್ಷಕಿಯನ್ನು ಮದುವೆಯಾಗುವುದಾಗಿ ನಂಬಿಸಿದ ಶಿಕ್ಷಕನೊಬ್ಬ, ಆಕೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಉಳ್ಳಾಲ ಸಮೀಪದ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ, ಆಕೆಯ ನಗ್ನ ಚಿತ್ರಗಳನ್ನು ತೆಗೆದು ಖಾಲಿ ಚೆಕ್ ಗಳಿಗೆ ಸಹಿ...
View Article1 ಲೀಟರ್ ಪೆಟ್ರೋಲ್ ಗೆ 200 ಕಿ.ಮೀ. ಮೈಲೇಜ್
ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಪದೇ, ಪದೇ ತೈಲ ಬೆಲೆ ಹೆಚ್ಚಳದಿಂದಾಗಿ ಜನಸಾಮಾನ್ಯರು ಗೊಣಗುವುದನ್ನು ನೋಡಿರುತ್ತೀರಿ. ದುಬಾರಿ ಪೆಟ್ರೋಲ್ ದರದ ಕುರಿತು ಚರ್ಚೆ ನಡೆಯುವಾಗ, ಮೈಲೇಜ್ ಬಗ್ಗೆ ಮಾತುಗಳು ಕೇಳಿಬರುತ್ತವೆ. ಅಂತಹ ಮೈಲೇಜ್ ನೀಡುವ ವಾಹನದ...
View Articleಚುಂಬಿಸುತ್ತಿದ್ದ ಸಲಿಂಗಿಗಳನ್ನು ಕೊಂದ ಮತೀನ್ ಕೂಡ..!
ನ್ಯೂಯಾರ್ಕ್: ಅಮೆರಿಕ ಪ್ಲೊರಿಡಾದ ಒರ್ಲಾಂಡೊದಲ್ಲಿರುವ ಪಲ್ಸ್ ಗೇ ನೈಟ್ ಕ್ಲಬ್ ನಲ್ಲಿ ಗುಂಡಿನ ದಾಳಿ ಮಾಡಿ, 49 ಮಂದಿ ಸಾವಿಗೆ ಕಾರಣನಾದ ಉಮರ್ ಮತೀನ್ ಕೂಡ ಸಲಿಂಗಿಯಾಗಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ. ಸಲಿಂಗಿಗಳು ಚುಂಬಿಸುವುದನ್ನು ಸಹಿಸದೇ...
View Articleಕಸವನ್ನು ನಿಗದಿಪಡಿಸಿದ ಸ್ಥಳದಲ್ಲಿ ಹಾಕಿದರೆ ಗಿಫ್ಟ್ ಕೂಪನ್
ಲಖನೌ: ಇಷ್ಟು ದಿನ ನೀವು ಕಸವನ್ನು ತೆಗೆದುಕೊಂಡು ಹೋಗುವವರಿಗೆ ದುಡ್ಡು ಕೊಟ್ಟಿರಬಹುದು ಇನ್ನು ಮುಂದೆ ಕಸವನ್ನು ಸರಿಯಾದ ಜಾಗದಲ್ಲಿ ಎಸೆದು ನೀವೇ ಮೊಬೈಲ್ ರೀ ಚಾರ್ಜ್, ಡಾಟಾ ಕೂಪನ್ ಮುಂತಾದ ಅನೇಕ ಲಾಭಗಳನ್ನು ಪಡೆದುಕೊಳ್ಳಬಹುದು. ಲಖನೌ...
View Articleಜಿಲ್ಲಾ ಪಂಚಾಯಿತಿ ಸದಸ್ಯನ ಭೀಕರ ಹತ್ಯೆ
ಧಾರವಾಡ: ಬೆಳ್ಳಂಬೆಳಿಗ್ಗೆ ಅಟ್ಟಹಾಸ ಮೆರೆದಿರುವ ದುಷ್ಕರ್ಮಿಗಳು ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಯೋಗೀಶ್ ಗೌಡ ಕೊಲೆಯಾದವರು....
View Articleಉಗುರಿನ ಮೇಲೆ ‘ಪಾಲಿಶ್ ಮೌಂಟನ್’
ಕೆನಡಾ ಮೂಲದ ಉಗುರಿನ ವಿನ್ಯಾಸಕಿ ಕ್ರಿಸ್ಟೇನ್ ರೊಟೆನ್ಬರ್ಗ್ ತನ್ನ ಉಗುರನ್ನು ಹೊಸ ವಿಧಾನದಲ್ಲಿ ಅಲಂಕರಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾಳೆ. ಬೇರೆ ಬೇರೆ ಬಣ್ಣದ ನೇಲ್ ಪಾಲಿಶ್ ಬಳಸಿ ಒಟ್ಟಾರೆ 116 ಲೇಯರ್ ಗಳನ್ನು ಮಾಡಿದ್ದಾಳೆ. ಈ ಉಂಗುರಿನ...
View Article‘ಹೆಲ್ಮೆಟ್ ಹಾಕದಿದ್ದರೆ ಪೆಟ್ರೋಲ್ ಇಲ್ಲ’
ನ್ಯಾಯಾಲಯದ ಆದೇಶದಂತೆ ಈಗಾಗಲೇ ದೇಶಾದ್ಯಂತ ದ್ವಿ ಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಬೇಕೆಂಬ ನಿಯಮವಿದ್ದರೂ ಬಹುತೇಕರು ಅದನ್ನು ಪಾಲಿಸುತ್ತಿಲ್ಲ. ಇಂತವರಿಗಾಗಿ ಈಗ ಹೊಸ ನಿಯಮವೊಂದು...
View Articleತಾಳಿ ಕಟ್ಟುವ ವೇಳೆ ವರ ಅನುಭವಿಸಿದ ಫಜೀತಿ
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಒಂದು ಮಹತ್ವದ ಕ್ಷಣ. ಬಂಧು, ಬಾಂಧವರು ಹಾಗೂ ಸ್ನೇಹಿತರನ್ನು ಈ ಸಂದರ್ಭದಲ್ಲಿ ಆಹ್ವಾನಿಸಿ ಆತಿಥ್ಯ ನೀಡಿ ಸಂಭ್ರಮಿಸಲಾಗುತ್ತದೆ. ಹೀಗೆ ಮದುವೆಯೊಂದಕ್ಕೆ ಆಗಮಿಸಿದ್ದ ವರನ ಸ್ನೇಹಿತರು ತಾಳಿ ಕಟ್ಟುವ...
View Articleಇವ್ರೇ ನೋಡಿ ವಿಶ್ವದ ಅತಿ ಕುಳ್ಳನೆಯ ದಂಪತಿ
ಬ್ರೆಜಿಲ್ ನ ಈ ಜೋಡಿ ಈಗ ಗಿನ್ನಿಸ್ ಬುಕ್ ದಾಖಲೆಗೆ ಸೇರ್ಪಡೆಗೊಳ್ಳಲು ಸಜ್ಜಾಗಿದೆ. ವಿಶ್ವದ ಅತಿ ಕುಳ್ಳನೆಯ ದಂಪತಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರುಗಳು, ಈ ಕಾರಣಕ್ಕಾಗಿ ಗಿನ್ನಿಸ್ ದಾಖಲೆ ಪುಸ್ತಕ ಸೇರುವ ವಿಶ್ವಾಸ ಹೊಂದಿದ್ದಾರೆ....
View Articleಹಾರಿದ ಕೆಲ ಕ್ಷಣಗಳಲ್ಲೇ ವಾಪಾಸ್ ಮರಳಿದ ವಿಮಾನ
ಬೆಂಗಳೂರಿನಿಂದ ಮಂಗಳೂರಿಗೆ ತೆರಳಬೇಕಿದ್ದ ಜೆಟ್ ಏರ್ವೇಸ್ ವಿಮಾನವೊಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಿದ ಸ್ವಲ್ಪ ಹೊತ್ತಿನಲ್ಲೇ ವಾಪಾಸ್ ಮರಳಿದೆ. ವಿಮಾನದ ಕ್ಯಾಬಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದೇ ಇದಕ್ಕೆ...
View Articleಮನೆ ಕೆಲಸದಾಕೆಯ ಮೇಲೆ ಅತ್ಯಾಚಾರವೆಸಗಿದ ವೃದ್ದ
70 ವರ್ಷದ ನಿವೃತ್ತ ಸರ್ಕಾರಿ ನೌಕರನೊಬ್ಬ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದು, ಆತನ ವಿರುದ್ದ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೈದರಾಬಾದಿನ ಮಾದಾಪುರ ನಿವಾಸಿ ಎಂ. ಸೋಮಿ ರೆಡ್ಡಿ ಎಂಬಾತ ತನ್ನ...
View Articleಫೇಸ್ ಬುಕ್ ನಿಂದಾಗಿ ಉಳಿಯಿತು ಟೆಕ್ಕಿ ಜೀವ
ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬ ಆತ್ಮಹತ್ಯೆಗೆ ಮುಂದಾಗಿದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿದ ವೇಳೆ ಸಕಾಲಕ್ಕೆ ಅದನ್ನು ಗಮನಿಸಿದ...
View Articleಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್
ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದಲೇ ಎಲೆಕ್ಟ್ರಾನಿಕ್ ಸಿಗರೇಟ್ ಬ್ಯಾನ್ ಮಾಡಲಾಗಿದೆ. ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಿಗರೇಟ್ ಮಾರಾಟ, ತಯಾರಿಕೆ, ವಿತರಣೆ ನಿಷೇಧಿಸಲಾಗಿದೆ. ಆರೋಗ್ಯ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ...
View Articleಸಿಸಿ ಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ದರೋಡೆ ಮಾಡಲು ದುಷ್ಕರ್ಮಿಗಳು ಸುಲಭ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಇತ್ತೀಚೆಗೆ ಎ.ಟಿ.ಎಂ.ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ ಅನೇಕ ಘಟನೆಗಳು ನಡೆದಿವೆ. ಅದರಲ್ಲಿಯೂ ರಾಜಸ್ತಾನದಲ್ಲಿ ನಡೆದಿರುವ ಈ ಘಟನೆ ಬೆಚ್ಚಿ ಬೀಳಿಸುವಂತಿದೆ....
View Article10 ವಿಕೆಟ್ ಭರ್ಜರಿ ಜಯದೊಂದಿಗೆ ಸರಣಿ ಕ್ಲೀನ್ ಸ್ವೀಪ್
ಜಿಂಬಾಬ್ವೆಯ ಹರಾರೆಯಲ್ಲಿ ನಡೆದ ಏಕದಿನ ಕ್ರಿಕೆಟ್ ಸರಣಿಯ 3ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಮತ್ತೆ ಮಿಂಚಿದ್ದಾರೆ. ಜಿಂಬಾಬ್ವೆ ವಿರುದ್ಧ ಭಾರತ, 10 ವಿಕೆಟ್ ಗಳ ಅಂತರದಿಂದ ಜಯಗಳಿಸುವುದರೊಂದಿಗೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ....
View Articleಮದುವೆ ನಂತ್ರ ಯಾಕೆ ದಪ್ಪಗಾಗ್ತಾರೆ ಗೊತ್ತಾ..?
ಮದುವೆಗಿಂತ ಮೊದಲು ಹೀಗಿರಲಿಲ್ಲ. ಈಗ ತುಂಬಾ ದಪ್ಪವಾಗ್ಬಿಟ್ಟಿದ್ದೇನೆ. ಇದು ಮದುವೆಯಾದ ಎಲ್ಲ ಮಹಿಳೆಯರು ಸಾಮಾನ್ಯವಾಗಿ ಹೇಳುವ ಮಾತು. ಮದುವೆಗಿಂತ ಮೊದಲು ತೆಳ್ಳಗಿರುವ ಹುಡುಗಿಯರು ಮದುವೆಯಾದ್ಮೇಲೆ ದಪ್ಪಗಾಗಿಬಿಡ್ತಾರೆ. ಇದಕ್ಕೆ ಕಾರಣವೇನು...
View Article