Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ನಕಲಿ ಕಾಲ್ ಸೆಂಟರ್ ಜಾಲದ ಬೆಚ್ಚಿ ಬೀಳಿಸುವ ರಹಸ್ಯ

ಮುಂಬೈ ನಕಲಿ ಕಾಲ್ ಸೆಂಟರ್ ಜಾಲದ ಒಂದೊಂದೇ ಕರಾಳ ಮುಖಗಳು ಬಯಲಾಗುತ್ತಿವೆ. ನಕಲಿ ಕಾಲ್ ಸೆಂಟರ್ ಜಾಲದ ಒಟ್ಟಾರೆ ವಹಿವಾಟು ಸುಮಾರು 500 ಕೋಟಿ ಅಂತಾ ಥಾಣೆ ಪೊಲೀಸರು ಅಂದಾಜಿಸಿದ್ದರು, ಆದ್ರೆ ಅವರ ಲೆಕ್ಕಾಚಾರ ತಲೆಕೆಳಗಾಗಿದೆ. ಅಹಮದಾಬಾದ್...

View Article


Image may be NSFW.
Clik here to view.

ಈ ಪುಟಾಣಿಗೆ ಹೆಸರು ಸೂಚಿಸಿದ್ದು ಯಾರು ಗೊತ್ತಾ?

ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯಲ್ಲಿ ಜನಿಸಿದ ಪುಟ್ಟ ಬಾಲಕಿಯೊಬ್ಬಳಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಹೆಸರು ಸೂಚಿಸಿದ್ದು, ಈ ಪುಟ್ಟ ಮಗು ತನ್ನ ಗ್ರಾಮದಲ್ಲಿ ಈಗ ಸೆಲೆಬ್ರಿಟಿಯಾಗಿದ್ದಾಳೆ. ಸೀಕರ್ ಬ್ಲಾಕ್ ನ ನಯಾಪುರ್ ಹನ್ಸಿಪರ್...

View Article


Image may be NSFW.
Clik here to view.

ಸಿ.ಎಂ. ಇಬ್ರಾಹಿಂ ಗೆ ತಿರುಗೇಟು ನೀಡಿದ ಸಿದ್ಧರಾಮಯ್ಯ

ಮೈಸೂರು: ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ನೀಡಿದ ಹೇಳಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ. ಸಿದ್ಧರಾಮಯ್ಯ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಅವರ ಆಡಳಿತ ತೃಪ್ತಿಕರವಾಗಿಲ್ಲ. ಜನಸಾಮಾನ್ಯರಿಗೆ ಭದ್ರತೆ...

View Article

Image may be NSFW.
Clik here to view.

ಶವದ ಜೊತೆ ಈಕೆ ಮಾಡ್ತಿದ್ದ ಕೆಲಸ ಕೇಳಿದ್ರೆ..!

ಮಹಿಳೆಯೊಬ್ಬಳು ಪುರುಷರ ಶವದ ಜೊತೆ ಶಾರೀರಿಕ ಸಂಬಂಧ ಬೆಳೆಸ್ತಾಳೆ ಅಂದ್ರೆ ನಂಬೋದು ಕಷ್ಟ. ಆದ್ರೆ ಇದು ಸತ್ಯ. ಮೆಕ್ಸಿಕೋದ ಅತ್ಯಂತ ಅಪಾಯಕಾರಿ ಮಹಿಳೆಯೊಬ್ಬಳು ಪುರುಷರ ಶವದ ಜೊತೆ ಅತ್ಯಾಚಾರವೆಸಗುವ ಜೊತೆಗೆ ಶವದ ರಕ್ತವನ್ನು ಕುಡಿಯುತ್ತಿದ್ದಳಂತೆ....

View Article

Image may be NSFW.
Clik here to view.

ಹೆಲಿಕಾಪ್ಟರ್ ಪತನವಾಗಿ 19 ಮಂದಿ ದುರ್ಮರಣ

ಮಾಸ್ಕೋ: ಹೆಲಿಕಾಪ್ಟರ್  ಪತನವಾಗಿ 19 ಮಂದಿ ದಾರುಣವಾಗಿ ಸಾವು ಕಂಡ ಘಟನೆ ಸೈಬಿರಿಯಾದಲ್ಲಿ ನಡೆದಿದೆ. ರಷ್ಯಾದ ಹೆಲಿಕಾಫ್ಟರ್ ಸೈಬಿರಿಯಾದ ನೋವಿ ರಂಗೋಯ್ ನಗರದ ಹೊರವಲಯದಲ್ಲಿ ಪತನವಾಗಿದ್ದು, ತಾಂತ್ರಿಕ ದೋಷದಿಂದ ಈ ಅವಘಢ ಸಂಭವಿಸಿದೆ ಎಂದು...

View Article


Image may be NSFW.
Clik here to view.

ಪ್ರೀತಿಯ ಎಮ್ಮೆಗಾಗಿ ಪತ್ನಿಗೇ ಗುಂಡು ಹಾರಿಸಿದ ಪತಿ

ಪ್ರೀತಿಯ ಎಮ್ಮೆಯನ್ನು ಮಾರಾಟ ಮಾಡು ಎಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದ ಪೊವಾಯನ್ ನಲ್ಲಿ ನಡೆದಿದೆ. ಕೆಲ ತಿಂಗಳುಗಳ ಹಿಂದೆ ಮಹೇಂದ್ರ ಕುಮಾರ್ ಮತ್ತಾತನ ಪತ್ನಿ ಮಾಯಾದೇವಿ...

View Article

Image may be NSFW.
Clik here to view.

ಮೆಹಂದಿ ತಂತು ಆಪತ್ತು..?

ಕರವಾಚೌತ್ ನಂತ್ರ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಮಹಿಳೆಯ ಕೈ ಫೋಟೋ ಇದಾಗಿದ್ದು, ಕೈ ಮೇಲೆಲ್ಲ ಗುಳ್ಳೆಗಳಾದಂತೆ ಗೋಚರಿಸ್ತಾ ಇದೆ. ಕರವಾಚೌತ್ ಗಾಗಿ ಮೆಹಂದಿ ಹಚ್ಚಿದ್ದ ಮಹಿಳೆ ಕೈಗೆ ಸೋಂಕು ತಗುಲಿ ಹೀಗಾಗಿದೆ ಎನ್ನಲಾಗ್ತಾ...

View Article

Image may be NSFW.
Clik here to view.

ಫೇಸ್ ಬುಕ್ ಗೆಳೆಯನ ನಂಬಿ ಮೋಸ ಹೋದ ಮಹಿಳೆ

ಮೈಸೂರು: ಸಾಮಾಜಿಕ ಜಾಲತಾಣಗಳಿಂದಾಗಿ ಅಪರಿಚಿತರೂ ಸ್ನೇಹಿತರಾಗಿ ಬಿಡುತ್ತಾರೆ. ಆದರೆ, ಈ ಪ್ರಕರಣ ನೋಡಿದಾಗ ಯಾರನ್ನು ನಂಬಬೇಕು, ಯಾರನ್ನು ಬಿಡಬೇಕು ಎಂಬ ಅನುಮಾನ ಮೂಡುತ್ತದೆ. ಫೇಸ್ ಬುಕ್ ನಲ್ಲಿ ಪರಿಚಿತನಾದ ಯುವಕನೊಬ್ಬ ಮಹಿಳೆಯನ್ನು ವಂಚಿಸಿದ...

View Article


Image may be NSFW.
Clik here to view.

ನಟ ದರ್ಶನ್ ನಿವಾಸ ಸರ್ಕಾರದ ವಶಕ್ಕೆ

ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ಹೇಳಲಾಗಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಖ್ಯಾತ ನಟ ದರ್ಶನ್ ಅವರ ನಿವಾಸವನ್ನು ಬೆಂಗಳೂರು ನಗರ ಜಿಲ್ಲಾಡಳಿತ ಸಾಂಕೇತಿಕವಾಗಿ ವಶಕ್ಕೆ ಪಡೆದಿದೆ. ಐಡಿಯಲ್ ಹೋಮ್ಸ್ ನಿರ್ಮಿಸಿದ್ದ...

View Article


Image may be NSFW.
Clik here to view.

ಐದು ರೂ. ಟೀ ಕುಡಿದ್ರೆ 30 ನಿಮಿಷ ನೆಟ್ ಉಚಿತ..!

ಬಳ್ಳಾರಿಯ ಸಿರಗುಪ್ಪದ ಚಹಾ ಅಂಗಡಿಯೊಂದು ಗ್ರಾಹಕರನ್ನು ಸೆಳೆಯುತ್ತಿದೆ. ಒಂದು ತಿಂಗಳಲ್ಲಿ ಗ್ರಾಹಕರ ಸಂಖ್ಯೆ ದುಪ್ಪಟ್ಟಾಗಿದೆ. ಇದಕ್ಕೆ ಕಾರಣವಾಗಿರೋದು ಉಚಿತ ವೈಫೈ. 23 ವರ್ಷದ ಸಯ್ಯದ್ ಖಾದರ್ ಟೀ ಅಂಗಡಿ  ನಡೆಸ್ತಿದ್ದಾರೆ. ಇವರ ಟೀ ಅಂಗಡಿಯಲ್ಲಿ...

View Article

Image may be NSFW.
Clik here to view.

ಕಲಬೆರಕೆ ರಸಗುಲ್ಲ ತಿಂದೀರಾ ಜೋಕೆ..!

ಗಾಜಿಯಾಬಾದ್ ನಲ್ಲಿ ಬರೋಬ್ಬರಿ 6000 ಕೆಜಿ ಕಲಬೆರಕೆ ರಸಗುಲ್ಲವನ್ನು ವಶಪಡಿಸಿಕೊಳ್ಳಲಾಗಿದೆ. ಕಲಬೆರಕೆ ಹಾಲು ಮತ್ತು ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ಬಂಗಾಳಿ ರಸಗುಲ್ಲ ಇದು. ದೆಹಲಿ-ಉತ್ತರಪ್ರದೇಶ ಗಡಿಯಲ್ಲಿರುವ ಕೊಳಚೆ...

View Article

Image may be NSFW.
Clik here to view.

ಊಟದ ವಿಚಾರಕ್ಕೆ ವಿಮಾನದಲ್ಲಿ ನಡೀತು ಹೈಡ್ರಾಮಾ

ಸಸ್ಯಾಹಾರಿ ಊಟದ ಬದಲು ಮಾಂಸಾಹಾರಿ ಮೀಲ್ ಸರ್ವ್ ಮಾಡಿದ ಸಿಬ್ಬಂದಿಗೆ ಕಾಲು ಹಿಡಿದು ಕ್ಷಮೆ ಕೇಳುವಂತೆ ಪ್ರಯಾಣಿಕರು ಆಗ್ರಹಿಸಿದ ಘಟನೆ ಶಾಂಘೈ-ದೆಹಲಿ-ಮುಂಬೈ ಏರ್ ಇಂಡಿಯಾ ವಿಮಾನದಲ್ಲಿ ನಡೆದಿದೆ. ಸೆಪ್ಟೆಂಬರ್ 25 ರಂದು ನಡೆದ ಘಟನೆ ಇದು,...

View Article

Image may be NSFW.
Clik here to view.

ಪೊಲೀಸರ ಬ್ರೆಥಲೈಸರನ್ನೇ ಕಚ್ಚಿಕೊಂಡು ಹೋದ ಭೂಪ

ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ಯುವಕನೊಬ್ಬ, ತಪಾಸಣೆಗೆಂದು ಪೊಲೀಸರು ತಡೆದು ನಿಲ್ಲಿಸಿದ ವೇಳೆ ಮಾಡಿದ ಯಡವಟ್ಟಿನ ಕಾರಣಕ್ಕೆ ಈಗ ಜೈಲಿನ ಕಂಬಿ ಎಣಿಸುತ್ತಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಉತ್ತರ ಕೋಲ್ಕತ್ತಾದ...

View Article


Image may be NSFW.
Clik here to view.

ಈ ಬಿಲ್ ಕಲೆಕ್ಟರ್ ಗಳಿಸಿದ್ದ ಅಕ್ರಮ ಆಸ್ತಿ ವಿವರ ಕೇಳಿದ್ರೇ !

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ನ ಬಿಲ್ ಕಲೆಕ್ಟರ್ ಒಬ್ಬನ ಮನೆ ಮೇಲೆ ದಾಳಿ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಆತ ಗಳಿಸಿದ್ದ ಆಸ್ತಿಯನ್ನು ಕಂಡು ದಂಗಾಗಿ ಹೋಗಿದ್ದಾರೆ. ನರಸಿಂಹ ರೆಡ್ಡಿ ಎಂಬ ಈ ಬಿಲ್ ಕಲೆಕ್ಟರ್...

View Article

Image may be NSFW.
Clik here to view.

ಭಾರತೀಯರ ಈ ನಡೆಗೆ ಹೆದರಿದ ಚೀನಾ

ಉರಿ ದಾಳಿ ನಂತ್ರ ಭಾರತ-ಪಾಕಿಸ್ತಾನದ ನಡುವೆ ನಡೆಯುತ್ತಿರುವ ಗಲಾಟೆ ಚೀನಾ ಮೇಲೆ ನೇರ ಪರಿಣಾಮ ಬೀರಿದೆ. ದಾಳಿ ನಂತ್ರ ಚೀನಾ ಉತ್ಪಾದನೆಯನ್ನು ಬಹಿಷ್ಕರಿಸುವಂತೆ ಅನೇಕ ಸಂಘಟನೆಗಳು ಜಾಗೃತಿ ಅಭಿಯಾನ ಶುರುಮಾಡಿವೆ. ಜನರು ನಿಧಾನವಾಗಿ ಈ ಬಗ್ಗೆ...

View Article


Image may be NSFW.
Clik here to view.

ಶೋ ನಡುವೆಯೇ ರೇಡಿಯೋ ಜಾಕಿ ದುರಂತ ಸಾವು

ನಾಗ್ಪುರ ಮೂಲದ ರೇಡಿಯೋ ಜಾಕಿ, ರೇಡಿಯೋ ಮಿರ್ಚಿಯಲ್ಲಿ ಹಾಯ್ ನಾಗ್ಪುರ್ ಶೋ ನಡೆಸಿಕೊಡುತ್ತಿದ್ದ ಶುಭಂ ಕೆಚೆ, ಶೋ ಮಧ್ಯದಲ್ಲೇ ಮೃತಪಟ್ಟಿದ್ದಾರೆ. 24 ವರ್ಷದ ಶುಭಂ ಬೆಳಗ್ಗೆ 9.30ರ ವೇಳೆಗೆ ಎದೆನೋವಿನಿಂದ ಬಳಲಿದ್ದರು. ಕಾರ್ಯಕ್ರಮದ ಮಧ್ಯೆ...

View Article

Image may be NSFW.
Clik here to view.

ಶ್ರೀಮಂತರ ಪಟ್ಟಿಯಲ್ಲಿ ಮುಂಬೈ ಫಸ್ಟ್, ಬೆಂಗಳೂರು ಥರ್ಡ್

ಆರ್ಥಿಕ ರಾಜಧಾನಿ ಮುಂಬೈ ದೇಶದ ಅತ್ಯಂತ ಶ್ರೀಮಂತ ನಗರವಾಗಿದೆ. ವಿಶ್ವದ ಶ್ರೀಮಂತ ನಗರದ ಪಟ್ಟಿಯಲ್ಲಿ ಮುಂಬೈ 14ನೇ ಸ್ಥಾನದಲ್ಲಿದೆ. ಮುಂಬೈ ಜನರ ಬಳಿ ಒಟ್ಟು 55 ಲಕ್ಷ ಕೋಟಿ ಮೌಲ್ಯದ ಆಸ್ತಿಯಿದೆಯಂತೆ. ಇದ್ರ ನಂತ್ರ ದೆಹಲಿ ಎರಡನೇ ಶ್ರೀಮಂತ...

View Article


Image may be NSFW.
Clik here to view.

ರೋಗಿಗಳಿಗೆ ನೆಮ್ಮದಿ ನೀಡಿದ ಸುಪ್ರೀಂ ತೀರ್ಪು

ಸುಪ್ರೀಂ ಕೋರ್ಟ್ ಶುಕ್ರವಾರ ರೋಗಿಗಳು ನೆಮ್ಮದಿಪಡುವಂತಹ ತೀರ್ಪು ನೀಡಿದೆ. ಔಷಧಿ ಕಂಪನಿಗಳ ಅನಿಯಂತ್ರತೆ ಹಾಗೂ ಲಾಭ ಗಳಿಕೆಯ ಮೇಲೆ ನಿಯಂತ್ರಣ ಹೇರಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಔಷಧಿ...

View Article

Image may be NSFW.
Clik here to view.

ಬಾಯ್ ಫ್ರೆಂಡ್ ಜೊತೆ ಎಂದೂ ಈ ವಿಷ್ಯ ಹೇಳಬೇಡಿ

ಬಾಯ್ ಫ್ರೆಂಡ್ ನಿಮ್ಮ ಸ್ನೇಹಿತರಾಗಿರ್ತಾರೆ. ಎಲ್ಲ ವಿಷಯವನ್ನು ಅವರ ಮುಂದೆ ಬಿಚ್ಚಿಡಬೇಕೆಂಬ ಕಾತರ ಸಹಜ. ಹಾಗಂತ ಎಲ್ಲ ವಿಷಯವನ್ನು ಅವರ ಮುಂದೆ ಹೇಳುವುದು ಸರಿಯಲ್ಲ. ಕೆಲವೊಂದು ವಿಚಾರ ಮಾತನಾಡುವಾಗ ಯೋಚಿಸಿ ಮಾತನಾಡಬೇಕಾಗುತ್ತದೆ. ಇದೇ ಮಾತು...

View Article

Image may be NSFW.
Clik here to view.

ಯಶ್ ಅಭಿಮಾನಿಗಳಿಗೆ ದೀಪಾವಳಿ ಧಮಾಕ

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಈ ಬಾರಿ ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಾಗಲಿದೆ. ಯಶ್, ರಾಧಿಕಾ ಪಂಡಿತ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಸಂತು ಸ್ಟ್ರೈಟ್ ಫಾರ್ವರ್ಡ್’ ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ. ‘ಮಾಸ್ಟರ್ ಪೀಸ್’ ಬಳಿಕ...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>