ಬೆಳ್ಳಂಬೆಳಿಗ್ಗೆ ರೈತನ ಮೇಲೆ ಕರಡಿ ದಾಳಿ
ಚಿಕ್ಕಮಗಳೂರು: ಜಮೀನಿಗೆ ತೆರಳುತ್ತಿದ್ದ ರೈತರೊಬ್ಬರ ಮೇಲೆ, ಕರಡಿಗಳು ದಾಳಿ ನಡೆಸಿದ ಘಟನೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಕಡೂರು ತಾಲ್ಲೂಕಿನ ವನಬೋಗಿಹಳ್ಳಿ ಗ್ರಾಮದ ವೀರಭದ್ರಪ್ಪ ದಾಳಿಗೆ ಒಳಗಾದವರು. ಗಂಭೀರವಾಗಿ ಗಾಯಗೊಂಡಿರುವ...
View Articleಮತ್ತೆ ಸಾಮರ್ಥ್ಯ ಸಾಬೀತುಪಡಿಸಿದ ಯುವಿ
ಲಾಹ್ಲಿ: ಭಾರತ ಕ್ರಿಕೆಟ್ ತಂಡದ ಬಾಗಿಲನ್ನು ಬಡಿಯುತ್ತಿರುವ, ಸ್ಪೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ರಾಷ್ಟ್ರೀಯ ತಂಡವನ್ನು ಸೇರಲು ಪ್ರಮುಖ ಘಟ್ಟವಾಗಿರುವ ರಣಜಿ ಪಂದ್ಯದಲ್ಲಿ ಯುವರಾಜ್...
View Articleದೆವ್ವ ಹುಡುಕಿಕೊಂಡು ಹೋದವರಿಗೆ ಕಂಡಿದ್ದೇನು?
ಅನ್ಯ ಗ್ರಹ ಜೀವಿಗಳ ಇರುವಿಕೆ ಕುರಿತು ಇರುವ ಕುತೂಹಲದಂತೆಯೇ ಭೂತ- ಪ್ರೇತಗಳ ಅಸ್ತಿತ್ವದ ಕುರಿತೂ ಮಾನವನಲ್ಲಿ ಕುತೂಹಲವಿದ್ದೇ ಇದೆ. ಭೂತ- ಪ್ರೇತಗಳನ್ನು ಹುಡುಕಿಕೊಂಡು ಕೆಲವರು ಸ್ಮಶಾನದಲ್ಲಿ ರಾತ್ರಿಯಿಡಿ ಕಾಲ ಕಳೆದಿರುವ ಉದಾಹರಣೆಯೂ ಇದೆ. ಹೀಗೆ...
View Articleಏರ್ಟೆಲ್ ನೀಡ್ತಿದೆ 3 ತಿಂಗಳ ಕಾಲ ಉಚಿತ ಡೇಟಾ
ಟೆಲಿಕಾಂ ಕಂಪನಿಗಳ ದರ ಸಮರ ಮುಂದುವರಿದಿದೆ. ಮುಕೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಹತ್ತು ಹಲವು ಆಫರ್ ಗಳನ್ನು ಹೊತ್ತು ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಗ್ರಾಹಕರು ಮುಗಿ ಬಿದ್ದು ರಿಲಾಯನ್ಸ್ ಜಿಯೋ ಗ್ರಾಹಕರಾಗಿದ್ದಾರೆ. ಕೇವಲ ಒಂದು ತಿಂಗಳ...
View Articleಪೋಕ್ಮನ್ ಗೇಮ್ ಆಡಿದ್ರೆ ಹೆಚ್ಚುತ್ತಂತೆ ಆಯಸ್ಸು..!
ನಂಬಿದ್ರೆ ನಂಬಿ ಬಿಟ್ರೆ ಬಿಡಿ ರೆಗ್ಯುಲರ್ ಆಗಿ ಪೋಕ್ಮನ್ ಗೋ ಗೇಮ್ ಆಡಿದ್ರೆ ನಿಮ್ಮ ಆಯುಷ್ಯ ಹೆಚ್ಚಾಗುತ್ತೆ. ಅಧ್ಯಯನವೊಂದರ ಪ್ರಕಾರ ಪೋಕ್ಮನ್ ಗೇಮ್ ಆಡಿದ್ರೆ ನಿಮ್ಮ ಆಯುಷ್ಯಕ್ಕೆ 41 ದಿನಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವಂತೆ. ಲಾಂಚ್...
View Articleದೇವರಿಗೆ ಪ್ರಸಾದ ಅರ್ಪಿಸುವ ಮುನ್ನ ಇದನ್ನು ತಿಳಿದುಕೊಳ್ಳಿ
ದೇವಸ್ಥಾನವಿರಲಿ, ಮನೆಯಿರಲಿ ದೇವರಿಗೆ ಪಂಚಾಮೃತ ಪೂಜೆ ಮಾಡಲಾಗುತ್ತದೆ. ಇದರ ಜೊತೆಗೆ ದೇವರಿಗೆ ಬೇರೆ ಆಹಾರಗಳನ್ನು ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಗುತ್ತದೆ. ಪ್ರತಿಯೊಂದು ದೇವರಿಗೂ ಪ್ರಿಯವಾದ ಪ್ರಸಾದಗಳು ಬೇರೆ ಬೇರೆ...
View Articleನಿಮ್ಮ ಕಣ್ಣುಗಳ ಆರೋಗ್ಯಕ್ಕಾಗಿ ಸುಲಭ ಉಪಾಯ
ಕಣ್ಣು ದೇಹದ ಅತ್ಯಂತ ಸೂಕ್ಷ್ಮ ಹಾಗೂ ಅತ್ಯಮೂಲ್ಯ ಅಂಗ. ನಮ್ಮ ಸುತ್ತ ಇರುವ ಜಗತ್ತು ಮತ್ತು ಬಣ್ಣಗಳನ್ನು ನೋಡಲು ಕಣ್ಣುಗಳು ಬೇಕೇಬೇಕು. ಗಂಭೀರ ಸಮಸ್ಯೆ ಬರುವವರೆಗೂ ನಾವು ಕಣ್ಣನ್ನು ನಿರ್ಲಕ್ಷಿಸುತ್ತೇವೆ. ಕಣ್ಣಿನ ಆರೋಗ್ಯ ಮತ್ತು...
View Articleಕಂದಕಕ್ಕೆ ಉರುಳಿದ ಬಸ್: 17 ಮಂದಿ ದುರ್ಮರಣ
ಮಧ್ಯಪ್ರದೇಶದ ನಮ್ಲಿ ಎಂಬಲ್ಲಿ ಖಾಸಗಿ ಬಸ್ ಉರುಳಿ 17 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಟ್ಲಮ್ ನಿಂದ ಹೊರಟಿದ್ದ ಈ ಬಸ್ ಮಂಡ್ಸೌರ್ ಗೆ ಹೊರಟಿತ್ತು. ಅತ್ಯಂತ ವೇಗವಾಗಿ...
View Articleನಟ ದರ್ಶನ್ ಮನೆ ತೆರವಿಗೆ ಅ.17 ರಂದು ಆದೇಶ..?
ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿದೆ ಎನ್ನಲಾಗಿರುವ ಖ್ಯಾತ ನಟ ದರ್ಶನ್ ಅವರ ನಿವಾಸ ಹಾಗೂ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರ ಮಾಲೀಕತ್ವದ ಎಸ್.ಎಸ್. ಆಸ್ಪತ್ರೆ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಈ...
View Articleಸೌಂದರ್ಯ ಹೆಚ್ಚಿಸುವ ಹರ್ಬಲ್ ಕ್ಲೆನ್ಸಿಂಗ್
ಬಿಸಿಲು, ಚಳಿ, ಮಳೆಯಿಂದ ಹಾಗೂ ವಾಹನದ ಹೊಗೆ, ಧೂಳು ಇವುಗಳಿಂದ ತ್ವಚೆಯು ಕಳೆಗುಂದುತ್ತದೆ. ಕ್ಲೆನ್ಸಿಂಗ್ ಮಾಡುವುದರಿಂದ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕಾಗಿ ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ ಹೋಗಬೇಕೆಂದಿಲ್ಲ. ಮನೆಯಲ್ಲೇ...
View Articleಉಪಕಾರ ಮಾಡಿದವರನ್ನೇ ದೋಚಿದ ಭೂಪ..!
ಅಪಘಾತದಲ್ಲಿ ಗಾಯಗೊಂಡ ಸಹೋದರನನ್ನು ಆಸ್ಪತ್ರೆಗೆ ಕರೆ ತಂದವರನ್ನೇ ವ್ಯಕ್ತಿಯೊಬ್ಬ ದೋಚಿದ ಪ್ರಕರಣ ಬರೇಲಿಯಲ್ಲಿ ನಡೆದಿದೆ. ಯುಸುಫ್ ಖಾನ್ ಮತ್ತವರ ಪತ್ನಿ ಕಾರ್ ನಲ್ಲಿ ಪ್ರಯಾಣಿಸ್ತಾ ಇದ್ರು. ಲಾಲ್ ಪಾಠಕ್ ನಲ್ಲಿ ಅವರ ಕಾರು ಅಪಘಾತಕ್ಕೀಡಾಗಿದೆ....
View ArticleeBay ನಲ್ಲಿ ಮಗು ಮಾರಾಟಕ್ಕಿಟ್ಟವನಿಗಾಗಿ ಶೋಧ
ವ್ಯಕ್ತಿಯೊಬ್ಬ ಕೇವಲ ಒಂದು ತಿಂಗಳ ಹಸುಗೂಸನ್ನು eBay ನಲ್ಲಿ ಮಾರಾಟಕ್ಕಿಟ್ಟಿದ್ದು, ಇದು ಗಮನಕ್ಕೆ ಬರುತ್ತಲೇ ಪೊಲೀಸರು, ಈ ಜಾಹೀರಾತು ಹಾಕಿದವನ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ. ಜರ್ಮನಿಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಪುಟ್ಟ...
View Articleಮುಂಬೈ ರಸ್ತೆಯಲ್ಲಿನ ಗುಂಡಿಗೆ ಯುವತಿ ಬಲಿ
ವಾಣಿಜ್ಯ ನಗರಿ ಮುಂಬೈನಲ್ಲಿ ರಸ್ತೆಗಳೇ ಜನರ ಪಾಲಿಗೆ ಸಾವಿನ ಮನೆಯಾಗಿಬಿಟ್ಟಿವೆ. ರಸ್ತೆ ಗುಂಡಿ ಯುವತಿಯೊಬ್ಬಳನ್ನು ಬಲಿ ಪಡೆದಿದೆ. ಬೈಕ್ ನಲ್ಲಿ ತನ್ನ ತಂದೆಯೊಂದಿಗೆ ತೆರಳುತ್ತಿದ್ದ 26 ವರ್ಷದ ನೇಹಾ ಮಿರ್ಚಂದಾನಿ ಎಂಬಾಕೆ ರಸ್ತೆ ಗುಂಡಿಯಲ್ಲಿ...
View Article‘ವಿಶ್ವಕ್ಕೆ ಭಾರತೀಯ ಸೈನಿಕರು ಮಾದರಿ’
ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ನಿರ್ಮಿಸಿರುವ ನೂತನ ಶೌರ್ಯ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶ ನೆಮ್ಮದಿಯಿಂದ ಇರಲು ಸೈನಿಕರು ಕಾರಣರಾಗಿದ್ದಾರೆ. ಭಾರತೀಯ...
View Articleಕಚೇರಿಯಿಂದ ಹೊರಗೆಳೆದು ಜನಪ್ರತಿನಿಧಿ ಮೇಲೆ ಹಲ್ಲೆ
ಗದಗ: ಕಚೇರಿಯಿಂದ ಹೊರಗೆಳೆದು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಶಿರಹಟ್ಟಿ ತಾಲ್ಲೂಕಿನ ಹುಲ್ಲೂರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಉಪಾಧ್ಯಕ್ಷ ಎಂ.ಎಂ....
View Articleಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಚೂಡಿದಾರ್
ಬೆಂಗಳೂರು: ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಸಮವಸ್ತ್ರವಾಗಿ ಸ್ಕರ್ಟ್ ಬದಲು, ಚೂಡಿದಾರ್ ವಿತರಿಸಲು ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಗತಿ...
View Articleಪ್ರದರ್ಶಕರಿಂದ ‘ಏ ದಿಲ್ ಹೇ ಮುಷ್ಕಿಲ್’ ಬ್ಯಾನ್
ಮುಂಬೈ; ಬಾಲಿವುಡ್ ಸಿನಿ ಲೋಕದಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ, ಐಶ್ವರ್ಯಾ ರೈ ಬಚ್ಚನ್ ಅಭಿನಯದ ‘ಏ ದಿಲ್ ಹೇ ಮುಷ್ಕಿಲ್’ ಚಿತ್ರಕ್ಕೆ ನಿಷೇಧ ಹೇರುವ ಮಾತುಗಳು ಕೇಳಿ ಬಂದಿವೆ. ಐಶ್ವರ್ಯ ರೈ ಬಚ್ಚನ್, ರಣ್ ಬೀರ್ ಕಪೂರ್ ಅಭಿನಯದ ಈ ಚಿತ್ರದಲ್ಲಿ...
View Articleಕುತೂಹಲಕ್ಕೆ ಕಾರಣವಾಗಿದೆ ಕರುಣಾನಿಧಿ ಪತ್ನಿಯ ಭೇಟಿ
ಅನಾರೋಗ್ಯಕ್ಕೊಳಗಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಸೆಪ್ಟೆಂಬರ್ 22 ರಿಂದ ಚೆನ್ನೈನ ಅಪೋಲೊ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಳ್ಳುತ್ತಿದ್ದರೂ ಊಹಾಪೋಹಗಳನ್ನು...
View Articleಶ್ರೀನಗರದಲ್ಲಿ ಮತ್ತೆ ಉಗ್ರರ ಅಟ್ಟಹಾಸ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ, ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಸೇನೆಯ ವಾಹನಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಶ್ರೀನಗರ ಹೊರ ವಲಯದಲ್ಲಿರುವ ಝಕುರಾದಲ್ಲಿನ ಇಂಡಸ್ಟ್ರಿಯಲ್ ಎಸ್ಟೇಟ್...
View Article‘ಬಿಗ್ ಬಾಸ್’: ಜೋರಾಗಿತ್ತು ಕೀರ್ತಿ, ಪ್ರಥಮ್ ಟಾಕ್ ಫೈಟ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಬಿಗ್ ಬಾಸ್’ ಸೀಸನ್ 4 ರಲ್ಲಿ ಮೊದಲನೇ ವಾರವೇ ಮನೆಯಲ್ಲಿ ಕಾವೇರಿದ ಕಲಹಕ್ಕೆ ಕಾರಣವಾಗಿದೆ. ಹೆಸರಲ್ಲೇ ಕಿರಿಕ್ ಇದ್ದರೂ, ಒಳ್ಳೆ ಹುಡುಗನೆನಿಸಿಕೊಂಡಿರುವ ಕೀರ್ತಿ ಹಾಗೂ ನಾನು ಒಳ್ಳೆ ಹುಡುಗ...
View Article