ಕೆ.ಆರ್.ಎಸ್. ಪ್ರವೇಶ ನಿರ್ಬಂಧ ತೆರವು
ಮಂಡ್ಯ: ಕಾವೇರಿ ಹೋರಾಟದ ಕಾವು ಕಡಿಮೆಯಾದ ಹಿನ್ನಲೆಯಲ್ಲಿ ಕೆ.ಆರ್.ಎಸ್. ಜಲಾಶಯ ಮತ್ತು ಬೃಂದಾವನಕ್ಕೆ ಇಂದಿನಿಂದ ಪ್ರವಾಸಿಗರಿಗೆ ಪ್ರವೇಶ ನೀಡಲಾಗಿದೆ. ಕಾವೇರಿ ಹೋರಾಟದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್....
View Articleಟಾಪರ್ ಆಗಿದ್ದವಳು ಬರೆದಿದ್ದು ಒಂದೇ ಪೇಪರ್..!
ಬಿಹಾರದ 12 ನೇ ತರಗತಿ ಪರೀಕ್ಷೆಯಲ್ಲಿ ಭಾರೀ ಗೋಲ್ಮಾಲ್ ನಡೆದಿತ್ತು ಎಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸರ್ಕಾರ, ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿತ್ತು. ತನಿಖೆ ಸಂದರ್ಭದಲ್ಲಿ ಹಲವು ಮಹತ್ವದ ವಿಷಯಗಳು ಬಹಿರಂಗವಾಗಿದ್ದು, ಕಲಾ...
View Articleಮ್ಯಾಥ್ಯೂ ಅಬ್ಬರಕ್ಕೆ ನಲುಗಿ ಹೋಗಿದೆ ಹೈಟಿ
ಹೈಟಿ: ಭೀಕರ ಮ್ಯಾಥ್ಯೂ ಚಂಡಮಾರುತದ ಅಬ್ಬರಕ್ಕೆ ಪುಟ್ಟ ರಾಷ್ಟ್ರ ಹೈಟಿ ಸಂಪೂರ್ಣ ನಲುಗಿ ಹೋಗಿದೆ. ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಮ್ಯಾಥ್ಯೂ ಚಂಡಮಾರುತದ ರುದ್ರ ನರ್ತನಕ್ಕೆ ಸಾವನ್ನಪ್ಪಿದವರ ಸಂಖ್ಯೆ 1,000 ದ ಗಡಿ ದಾಟಿದೆ. ವಸತಿ, ಆಹಾರ...
View Articleಟಾಯ್ಲೆಟ್ ಗಾಗಿ ನಡೀತು ಭೀಕರ ಹತ್ಯೆ..!
ಮನೆಯಲ್ಲಿ ಶೌಚಾಲಯ ಕಟ್ಟಿಸುವಂತೆ ವ್ಯಕ್ತಿಯೊಬ್ಬನನ್ನು ಥಳಿಸಿದ ಒಂದೇ ಕುಟುಂಬದ ಹದಿನಾಲ್ಕು ಮಂದಿ ಆತನನ್ನು ಕೊಂದು ಹಾಕಿದ್ದಾರೆ. ಛತ್ತೀಸ್ ಗಢದ ರಾಜನಂದಗಾಂವ್ ಜಿಲ್ಲೆಯ ಮಹಾರಾಜ್ಪುರ ಗ್ರಾಮದಲ್ಲಿ ಎಲ್ಲರೂ ನವರಾತ್ರಿಯ ಜಗ್ರಾತಾ...
View Articleಗಾಯಾಳುಗಳನ್ನು ಉಪಚರಿಸುವ ವಿಶಿಷ್ಟ ಆಚರಣೆ
ಸಿಖ್ ಧರ್ಮ ಸಮಾನತೆಗೆ ಹೆಸರಾಗಿದೆ. ಬಡವರಿರಲಿ, ಶ್ರೀಮಂತರಿರಲಿ ಪ್ರತಿಯೊಬ್ಬರೂ ಗುರುದ್ವಾರಕ್ಕೆ ಬಂದು ಒಟ್ಟಾಗಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆ. ಸಮುದಾಯದವರೆಲ್ಲ ನಸುಕಿನಲ್ಲೇ ಎದ್ದು ಗುರುದ್ವಾರದ ಆವರಣ ಸ್ವಚ್ಛಗೊಳಿಸ್ತಾರೆ. ಇನ್ನೂ ವಿಶೇಷ...
View Articleಟರ್ಕಿ ಅಭಿಮಾನಿಗಳ ಪ್ರೀತಿಗೆ ಮಾರುಹೋದ ಶಾರೂಕ್
ಶಾರೂಕ್ ಖಾನ್ ಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಅಭಿಮಾನಿಗಳ ಪಾಲಿನ ಆರಾಧ್ಯ ದೈವ ಕಿಂಗ್ ಖಾನ್. ಯುರೋಪ್ ನಲ್ಲೂ ಎಸ್ ಆರ್ ಕೆ ಗೆ ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ಟರ್ಕಿಯ ಅಭಿಮಾನಿ ಸಂಘವೊಂದು ಶಾರೂಕ್ ಖಾನ್ ರ ಮುಂಬೈ ನಿವಾಸ...
View Articleಮನೆಯಲ್ಲಿ ಈ ವಸ್ತುಗಳಿದ್ದರೆ ದಾರಿದ್ರ್ಯ ನಿಶ್ಚಿತ
ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸಿರಬೇಕೆಂದು ಬಯಸುತ್ತಾರೆ. ಇವುಗಳ ಕೊರತೆ ಕಂಡರೆ ವಾಸ್ತುಶಾಸ್ತ್ರದ ಈ ವಿಷಯದ ಬಗ್ಗೆ ಮುಖ್ಯವಾಗಿ ಗಮನ ಹರಿಸಿ. ವಾಸ್ತು ಪ್ರಕಾರ ಮನೆಯಲ್ಲಿ ಬಳಕೆಗೆ ಬಾರದ ಯಾವುದೇ...
View Articleದೀರ್ಘಕಾಲದ ಸುಖಮಯ ದಾಂಪತ್ಯಕ್ಕೆ ಒಂದಷ್ಟು ಸಲಹೆ
ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಹುಡುಗಾಟಿಕೆಯಂತಾಗಿದೆ. ಮದುವೆಯಾಗಿ ವರ್ಷ ಕಳೆಯುಷ್ಟರಲ್ಲಿ ವಿಚ್ಛೇದನ, ಪತಿ-ಪತ್ನಿಯಲ್ಲಿ ವಿರಸ, ಮನೆಯವರೊಂದಿಗೆ ವೈಮನಸ್ಸು ಇವೆಲ್ಲವೂ ಕಾಮನ್ ಆಗ್ಬಿಟ್ಟಿದೆ. ದೀರ್ಘಕಾಲದ ಸುಖಮಯ ದಾಂಪತ್ಯ ನಿಮ್ಮದಾಗಬೇಕು...
View Articleಕಡಲೆಬೇಳೆ ಗ್ರೇವಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು : ಕಡಲೆಬೇಳೆ- 1/2 ಕೆ ಜಿ, ಟೊಮಾಟೋ- 6, ಸಾಸಿವೆ- 1ಚಮಚ, ಜೀರಿಗೆ- 1ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಚಕ್ಕೆ-2 ಚಿಕ್ಕ ತುಂಡು, ಲವಂಗ- ಏಲಕ್ಕಿ- ತಲಾ 2, ಒಣ ಮೆಣಸಿನಕಾಯಿ- 6, ಧನಿಯಾ- 2 ಚಮಚ, ತೆಂಗಿನತುರಿ- 1/2 ಕಪ್,...
View Articleಬಾಲಕನನ್ನು ಜೈಲಿಗೆ ಕಳುಹಿಸಿದ ಯುಪಿ ಪೊಲೀಸರು
ಉತ್ತರ ಪ್ರದೇಶ ಪೊಲೀಸರ ಮತ್ತೊಂದು ಕ್ರೌರ್ಯ ಬಯಲಾಗಿದೆ. ನೊಯ್ಡಾ ಪೊಲೀಸರು ಬಾಲಾಪರಾಧಿಗಳ ಕಾಯ್ದೆ ಉಲ್ಲಂಘಿಸಿ ನೇಪಾಳದ 16 ವರ್ಷದ ಬಾಲಕನನ್ನು ಒಂದು ವರ್ಷ ಜೈಲಿನಲ್ಲಿಟ್ಟಿದ್ದಾರೆ. ಬಂಧಿತನಾದಾಗ ಆ ಬಾಲಕನ ವಯಸ್ಸು 15, ಆದ್ರೆ ಪೊಲೀಸರು ಎಫ್ಐಆರ್...
View Articleಇಂದೋರ್ ನಲ್ಲಿ ದಾಖಲೆ ಬರೆದ ಕೊಹ್ಲಿ
ಇಂದೋರ್ ನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲ್ಯಾಂಡ್ ಮೂರನೇ ಟೆಸ್ಟ್ ನಲ್ಲಿ ಕೊಹ್ಲಿ ಇತಿಹಾಸ ರಚಿಸಿದ್ದಾರೆ. ಹೋಲ್ಕರ್ ಮೈದಾನದಲ್ಲಿ ಕೊಹ್ಲಿ ಅಬ್ಬರಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಎರಡು ಬಾರಿ ದ್ವಿಶತಕ ಬಾರಿಸಿದ ಮೊಟ್ಟ ಮೊದಲ ಭಾರತೀಯ...
View Articleಮುಸ್ಲಿಂ ಸಮುದಾಯದಿಂದ ದುರ್ಗಾ ಪೂಜೆ
ನಾಡಿನೆಲ್ಲೆಡೆ ನವರಾತ್ರಿಯ ಸಡಗರ ಮನೆ ಮಾಡಿದೆ. ತಾಯಿ ದುರ್ಗೆ ಪೂಜೆ ಭರದಿಂದ ಸಾಗಿದೆ. ಕೆಲವರು ದೇವಸ್ಥಾನಗಳಿಗೆ ಭೇಟಿ ನೀಡಿ ತಾಯಿಯನ್ನು ಪ್ರಾರ್ಥಿಸಿದ್ರೆ ಮತ್ತೆ ಕೆಲವರು ಮನೆಯಲ್ಲಿಯೇ ಹಬ್ಬ ಮಾಡಿ ಸಂಭ್ರಮಿಸುತ್ತಿದ್ದಾರೆ. ಸಾರ್ವಜನಿಕ ದುರ್ಗೆ...
View Articleಯುವಕನ ಆಪ್ ಗೆ ಫೇಸ್ ಬುಕ್ ನೀಡಿದೆ ಭಾರೀ ಹಣ
ಸದ್ಯ ಸಿಂಗಾಪುರದಲ್ಲಿರುವ ಮಣಿಪುರದ ಯುವಕನಿಗೆ ಆತ 2015 ರಲ್ಲಿ ಕಂಡುಹಿಡಿದ ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಲು ಫೇಸ್ ಬುಕ್ 40,000 ಡಾಲರ್ ಹಣವನ್ನು ಬಿಡುಗಡೆ ಮಾಡಿದೆ. 35 ವರ್ಷದ ಮೊನಿಶ್ ಕರಮ್ ‘Jobsenz’ನ ಸಂಸ್ಥಾಪಕರು. ಆಪ್ ನ್ನು...
View Articleದುಪ್ಪಟ್ಟಾಗಲಿದೆ BSNL ಇಂಟರ್ನೆಟ್ ಸ್ಪೀಡ್
ಖಾಸಗಿ ಟೆಲಿಕಾಂ ಸಂಸ್ಥೆಗಳೊಂದಿಗೆ ಪೈಪೋಟಿಗೆ ಸಜ್ಜಾಗಿರುವ ಬಿಎಸ್ಎನ್ಎಲ್ ತನ್ನ ಡೇಟಾ ಸಾಮರ್ಥ್ಯವನ್ನು ದುಪ್ಪಟ್ಟು ಮಾಡ್ತಿದೆ, ತಿಂಗಳಿಗೆ 600 ಟೆರ್ರಾ ಬೈಟ್ ಗಳಿಗೆ ಹೆಚ್ಚಿಸುತ್ತಿದೆ. ಬಿಎಸ್ಎನ್ಎಲ್ ನೆಟ್ವರ್ಕ್ ನಿಂದ ಮೊಬೈಲ್ ಡೇಟಾ ಬಳಸುವವರ...
View Articleಸೂಪರ್ ಸ್ಟಾರ್ ಮಮ್ಮುಟ್ಟಿ ಬಳಿ ಇದೆ 369 ಕಾರ್
ಮಲೆಯಾಳಂನ ಸೂಪರ್ ಸ್ಟಾರ್ ಮಮ್ಮುಟ್ಟಿ ಬಳಿ ಒಂದಲ್ಲ ಎರಡಲ್ಲ ಬರೋಬ್ಬರಿ 369 ಕಾರ್ ಗಳಿವೆ. ಕೆಲ ವರ್ಷಗಳ ಹಿಂದೆ ದೇಶದ ಮೊದಲ ಮಾರುತಿ 800 ಕಾರ್ ಖರೀದಿಸುವ ಬಯಕೆಯನ್ನು ಮಮ್ಮುಟ್ಟಿ ವ್ಯಕ್ತಪಡಿಸಿದ್ದರು. ತಮ್ಮ ಕಾರ್ ಗಳನ್ನಿಡಲು ಮಮ್ಮುಟ್ಟಿ...
View Articleಹಮೀರ್ಪುರ್ ನಲ್ಲಿ ನಡೀತು ಅಮಾನವೀಯ ಘಟನೆ
ಮತ್ತೊಮ್ಮೆ ಮಾನವ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. ಮೊದಲು ಕಲಹಂಡಿ ನಂತ್ರ ಕಾನ್ಪುರ ಈಗ ಉತ್ತರ ಪ್ರದೇಶದ ಹಮೀರ್ಪುರ್ ನಿಂದ ಮನಕಲಕುವ ಸುದ್ದಿಯೊಂದು ಬಂದಿದೆ. ಆಸ್ಪತ್ರೆ ಸಿಬ್ಬಂದಿಯ ಅಮಾನವೀಯತೆಯಿಂದಾಗಿ ಮಗನೊಬ್ಬ ತನ್ನ ತಂದೆಯ ಶವವನ್ನು ಭುಜದ...
View Articleದಾಖಲೆ ಬರೆದ ರಿಲಾಯನ್ಸ್ ಜಿಯೋ
ವಿಶ್ವಮಟ್ಟದಲ್ಲಿ ಸುದ್ದಿ ಮಾಡಿದ ಟೆಲಿಕಾಮ್ ಕಂಪನಿ ರಿಲಾಯನ್ಸ್ ಜಿಯೋ. ಆರಂಭದಲ್ಲಿ ಭರ್ಜರಿ ಆಫರ್ ನೀಡುವ ಮೂಲಕ ದಾಖಲೆಗಳ ಮೇಲೆ ದಾಖಲೆ ಮಾಡ್ತಿದೆ.ಕಂಪನಿ ಆರಂಭವಾಗಿ ಮೊದಲ ತಿಂಗಳಲ್ಲಿಯೇ 1.6 ಕೋಟಿ ಗ್ರಾಹಕರನ್ನು ತನ್ನ ತೆಕ್ಕೆಗೆ ಎಳೆದುಕೊಂಡಿದೆ....
View Articleಮತ್ತೆ ‘ಬಿಗ್ ಬಾಸ್’ಹವಾ ಶುರು
ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ 4ನೇ ಸೀಸನ್ ಗೆ ಚಾಲನೆ ಸಿಕ್ಕಿದೆ. ಈ ಬಾರಿ ಕೂಡ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ 15 ಸ್ಪರ್ಧಿಗಳು ‘ಬಿಗ್ ಬಾಸ್’ ಹೌಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ನಟ ಸುದೀಪ್ ‘ಬಿಗ್ ಬಾಸ್’...
View Articleಇಂಟರ್ ನೆಟ್ ನಲ್ಲಿ ಧೂಳೆಬ್ಬಿಸ್ತಿದ್ದಾನೆ ಈ ಬಾಲಕ
ನಿಮ್ಮ ಮನೆಯಲ್ಲೂ ಮಕ್ಕಳಿರಬಹುದು. ಅವರ ಕೆಲವೊಂದು ವರ್ತನೆ ನಮಗೆ ಖುಷಿ ನೀಡುತ್ತೆ. ನಮ್ಮ ಮಾತಿಗೆ ಅವರು ನೀಡುವ ರಿಯಾಕ್ಷನ್ ನೋಡಿ ನಗು ಬರುತ್ತೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಫೋಟೋಗಳು ವೈರಲ್ ಆಗಿವೆ. ಡೇನಿಯಲ್...
View Articleಕುಟುಂಬದ ಜೊತೆ ದುರ್ಗಾ ಪೂಜೆಯಲ್ಲಿ ಬಿಗ್ ಬಿ
ಬಾಲಿವುಡ್ ನಲ್ಲಿಯೂ ನವರಾತ್ರಿ ಸಡಗರ ಮನೆಮಾಡಿದೆ. ಕಲಾವಿದರು ಅದ್ಧೂರಿಯಾಗಿ ನವರಾತ್ರಿ ಆಚರಿಸ್ತಿದ್ದಾರೆ. ತಾಯಿ ದುರ್ಗೆಯ ಪೂಜೆಯಲ್ಲಿ ಅನೇಕ ಕಲಾವಿದರು ನಿರತರಾಗಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬದಲ್ಲಿಯೂ ನವರಾತ್ರಿ...
View Article