ಮತ್ತೆ ಒಂದಾಗಲಿದೆ ಬಾಲಿವುಡ್ ನ ಹಿಟ್ ಜೋಡಿ
ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿಮಾನಿಗಳಿಗೊಂದು ಗುಡ್ ನ್ಯೂಸ್. ನಿಮ್ಮ ನೆಚ್ಚಿನ ಜೋಡಿ ಮತ್ತೆ ದೊಡ್ಡ ಪರದೆ ಮೇಲೆ ಒಂದಾಗಿ ಕಾಣಿಸಿಕೊಳ್ಳಲಿದೆ. ನಿರ್ದೇಶಕ ಆನಂದ್ ರೈ ಮುಂದಿನ ಚಿತ್ರದಲ್ಲಿ ಶಾರುಕ್ ಹಾಗೂ ದೀಪಿಕಾ...
View Articleಅತ್ಯಾಚಾರ ಪ್ರಕರಣದಲ್ಲೂ ರಾಜಕೀಯ ಕೆಸರೆರಚಾಟ
ಉತ್ತರ ಪ್ರದೇಶದಲ್ಲಿ ಬಿಜೆಪಿ ನಾಯಕರು ಮೇಲಿಂದ ಮೇಲೆ ವಿವಾದ ಮೈಮೇಲೆಳೆದುಕೊಳ್ತಿದ್ದಾರೆ. ಅಜಂ ಖಾನ್ ರನ್ನು ಟೀಕಿಸುವ ಭರದಲ್ಲಿ ಬಿಜೆಪಿ ಮುಖಂಡ ಐ.ಪಿ. ಸಿಂಗ್ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ. ಪತ್ನಿ ಮತ್ತು ಮಗಳ ಮೇಲೆ ಸಾಮೂಹಿಕ...
View Articleಪರಿಣಿತಿ ಚೋಪ್ರಾ ‘ಝೀರೋ ಸೈಜ್’ ಆಗಿದ್ಹೇಗೆ ಗೊತ್ತಾ..?
ಗುಂಡ ಗುಂಡಗೆ ಬಬ್ಲಿಯಾಗಿದ್ದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಈಗ ಬಳುಕುವ ಬಳ್ಳಿಯಂತಾಗಿದ್ದಾಳೆ. ತನ್ನ ಅದ್ಭುತ ನಟನೆಯಿಂದ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದ ಈ ಚೆಲುವೆ, ಈಗ ತೂಕ ಕಡಿಮೆ ಮಾಡಿಕೊಂಡಿದ್ದಾಳೆ. ತಾನು ದಪ್ಪಗಿದ್ದೆ ಅನ್ನೋದನ್ನು...
View Articleಪ್ರೇಮಿಯನ್ನು ಕಾಣಲು ಬಂದವನು ಆಸ್ಪತ್ರೆ ಸೇರಿದ ಕಥೆ !
ಬಿಜಿಂಗ್: ಸತತವಾಗಿ 10 ದಿನಗಳ ಕಾಲ ಚೀನಾ ವಿಮಾನ ನಿಲ್ದಾಣದಲ್ಲಿ ಆನ್ ಲೈನ್ ಪ್ರೇಮಿಯ ಬರುವಿಕೆಗಾಗಿ ಕಾದು ಕುಳಿತ ಡಚ್ ಪ್ರಜೆಯೊಬ್ಬ ಕೊನೆಗೆ ನಿತ್ರಾಣನಾಗಿ ಆಸ್ಪತ್ರೆ ಸೇರಿದ್ದಾನೆ. 41 ವರ್ಷದ ಅಲೆಕ್ಸಾಂಡರ್ ಪೀಟರ್ ಎಂಬಾತನಿಗೆ ಚೀನಾದ ಝಾಂಗ್...
View Articleಆಹಾರವನ್ನು ಬಿಸಿ ಮಾಡುವ ಮುನ್ನ ಇದನ್ನೊಮ್ಮೆ ಓದಿ
ಬಿಸಿ ಬಿಸಿ ಅಡಿಗೆ ಊಟ ಮಾಡಿ ತಿನ್ನುವ ಅಭ್ಯಾಸವುಳ್ಳವರಿಗೆ ಆಹಾರ ತಣ್ಣಗಿದ್ದರೆ ರುಚಿಸುವುದಿಲ್ಲ. ಅವರು ಅದನ್ನು ಮತ್ತೆ ಒಲೆಯ ಮೇಲೋ ಅಥವಾ ಓವನ್ ನಲ್ಲೋ ಇಟ್ಟು ಬಿಸಿ ಮಾಡುತ್ತಾರೆ. ಕೆಲವು ಪದಾರ್ಥಗಳನ್ನು ಬಿಸಿ ಮಾಡುವುದು ಆರೋಗ್ಯಕ್ಕೆ...
View Articleಪಾಸಾಯ್ತು ಜಿ.ಎಸ್.ಟಿ., ನೂತನ ತೆರಿಗೆ ಶಕೆಗೆ ನಾಂದಿ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ)ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಸುದೀರ್ಘ 7 ಗಂಟೆಗಳ ಚರ್ಚೆಯ ನಂತರ, ಸರ್ವಾನುಮತದ ಅನುಮೋದನೆ ದೊರೆತಿದೆ. ದೇಶಾದ್ಯಂತ ಸರಕು ಮತ್ತು ಸೇವೆಗಳ ಮೇಲೆ ವಿಧಿಸಲಾಗುವ ಏಕರೂಪದ ಸಾಮಾನ್ಯ ಪರೋಕ್ಷ ತೆರಿಗೆ...
View Articleಸಾಮೂಹಿಕ ಅತ್ಯಾಚಾರದ ಕಟ್ಟುಕಥೆ ಕಟ್ಟಿದ್ಲು ಶಿಕ್ಷಕಿ
ನಾಲ್ಕು ದಿನಗಳ ಹಿಂದೆ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ತಾಯಿ- ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಬರೇಲಿಯಿಂದ ವರದಿಯಾಗಿದ್ದ ಶಿಕ್ಷಕಿ ಮೇಲಿನ ಅತ್ಯಾಚಾರ ಪ್ರಕರಣ ಕಟ್ಟು ಕಥೆ ಎಂಬುದು ಪೊಲೀಸರ ತನಿಖೆಯಿಂದ ಸಾಬೀತಾಗಿದೆ....
View Articleಪ್ರಮುಖ ಪ್ರವಾಸೋದ್ಯಮ ಸ್ಥಳ ತ್ರಿಪುರಾ
ಈಶಾನ್ಯ ಭಾರತದ 7 ರಾಜ್ಯಗಳಲ್ಲಿ ಒಂದಾಗಿರುವ ತ್ರಿಪುರಾ ಭವ್ಯ ಸಂಸ್ಕೃತಿಯನ್ನು ಬಿಂಬಿಸುವ ರಾಜ್ಯವಾಗಿದೆ. ಹಚ್ಚ ಹಸಿರಿನ ಕಣಿವೆ, ಬೆಟ್ಟಗುಡ್ಡಗಳಿಂದಾಗಿ ಕಣ್ಮನ ಸೆಳೆಯುತ್ತದೆ. ಬಾಂಗ್ಲಾ ಗಡಿಯಲ್ಲಿರುವ ತ್ರಿಪುರಾ ದೇಶದ 3 ನೇ ಚಿಕ್ಕರಾಜ್ಯಗಳಲ್ಲಿ...
View Articleಪದವಿ ಪೂರ್ಣಗೊಳ್ಳುವ ಮುನ್ನವೇ ಗೂಗಲ್ ನಲ್ಲಿ ಕೆಲಸ
ಪದವಿ ಮುಗಿದ ತಕ್ಷಣ ಕೆಲಸ ಸಿಕ್ಕರೆ ಅದಕ್ಕಿಂತ ಖುಷಿ ಬೇರೇನೂ ಇಲ್ಲ. ಅದ್ರಲ್ಲೂ ಹೆಚ್ಚಿಗೆ ಪ್ಯಾಕೇಜ್ ಸಿಕ್ಕರಂತೂ ಹೇಳೋದೇ ಬೇಡ. ಗೂಗಲ್ ನಂತ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ವಿದ್ಯಾರ್ಥಿಗಳು ಕನಸು ಕಾಣ್ತಾರೆ. ಕನಸು ನನಸಾದ್ರೆ ಅವರ...
View Article120 ವರ್ಷದಲ್ಲಿ ಮೊದಲ ಬಾರಿ ಆರೋಗ್ಯ ತಪಾಸಣೆ..!
ಈ ಸುದ್ದಿ ನಿಮಗೆ ಆಶ್ಚರ್ಯವೆನಿಸಬಹುದು. ಆದ್ರೆ 120 ವರ್ಷದ ವ್ಯಕ್ತಿಯೊಬ್ಬ ಮೊದಲ ಬಾರಿ ತನ್ನ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಬಾಬಾ ಸ್ವಾಮಿ ಶಿವಾನಂದ್ ಗೆ ಸ್ವಲ್ಪ...
View Articleಕೊಹ್ಲಿ ಸಾಧನೆಗೆ ದ್ರಾವಿಡ್ ಸ್ಪೂರ್ತಿ….
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕನಸು ದಶಕದ ನಂತರ ನನಸಾಗಿದೆ. ಕೊಹ್ಲಿಗೆ ಬಾಲ್ಯದಿಂದ್ಲೂ ರಾಹುಲ್ ದ್ರಾವಿಡ್ ಫೇವರಿಟ್. 17 ವರ್ಷದವರಾಗಿದ್ದಾಗ ಕೊಹ್ಲಿ ದ್ರಾವಿಡ್ ಜೊತೆ ಫೋಟೋ ತೆಗೆಸಿಕೊಂಡಿದ್ರು. ದ್ರಾವಿಡ್ ರಂತೆ ಅದ್ಭುತ...
View Articleಎಲ್ಲರೂ ಬೆಕ್ಕನ್ನು ಹುಡುಕುತ್ತಿರುವುದು ಏಕೆ ಗೊತ್ತಾ..?
ರಾಜಸ್ತಾನದ ಬಾಡ್ಮೇರ್ ನಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆದಿದೆ. ಒಂದು ಬೆಕ್ಕು, ಬಂಗಾರವನ್ನು ತೆಗೆದುಕೊಂಡು ಹೋಗಿದೆ. ಆ ಬೆಕ್ಕು ಎಲ್ಲಿ ಹೋಯಿತೆಂದು ಯಾರಿಗೂ ಗೊತ್ತಿಲ್ಲ. ಇಲ್ಲಿನ ಧೋರಿಮನ್ನಾ ನಿವಾಸಿ ಫೂಲ್ ರಾಮ್ ಎನ್ನುವವರ ಮನೆಯವರು ತಮ್ಮ...
View Articleರಜನಿಕಾಂತ್ ಅಭಿಮಾನಿಗಳಿಗೊಂದು ಸುದ್ದಿ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ವಿಶ್ವದೆಲ್ಲೆಡೆ ಕಮಾಲ್ ಮಾಡಿದ್ದು, ಗೊತ್ತೇ ಇದೆ. ಇದೇ ಸಂದರ್ಭದಲ್ಲಿ ರಜನಿಕಾಂತ್ ಅವರ ಕುರಿತಾದ ಸುದ್ದಿಯೊಂದು ಹೊರ ಬಿದ್ದಿದೆ. ರಜನಿ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ರಜನಿಕಾಂತ್...
View Articleಥೈಲ್ಯಾಂಡ್ ರಂಗೀನ್ ದುನಿಯಾ ಹಿಂದೆ ಕರಾಳ ಕಥೆ
ಥೈಲ್ಯಾಂಡ್ ಹಾಗೂ ಅದರ ರಾಜಧಾನಿ ಬ್ಯಾಂಕಾಕ್ ಗುರುತು ಬದಲಾಗಿದೆ. ಲೈಂಗಿಕ ಪ್ರವಾಸಿ ಸ್ಥಳ ಎಂದೇ ಇತ್ತೀಚೆಗೆ ಹೆಸರು ಪಡೆಯುತ್ತಿದೆ. ಥೈಲ್ಯಾಂಡ್ ಕಾನೂನಿನಲ್ಲಿ ವೇಶ್ಯಾವಾಟಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದ್ರೆ ಈ ಕಾನೂನು...
View Article9 ನೇ ಅಂತಸ್ತಿನಿಂದ ಹಾರಿ ಸಾವಿಗೆ ಶರಣಾದ ವಿದ್ಯಾರ್ಥಿ
ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ 9 ನೇ ಅಂತಸ್ತಿನಿಂದ ಹಾರಿ ಸಾವಿಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಥಮ ಪಿಯುಸಿಯಲ್ಲಿ ಕಾಲೇಜಿಗೆ ಟಾಪರ್ ಆಗಿದ್ದ ಈತ, ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗದಲ್ಲಿ ಹಿಂದುಳಿದಿದ್ದಾನೆಂದು ಪೋಷಕರು...
View Articleಒಲಂಪಿಕ್ಸ್ ಕನಸು ಕಾಣುತ್ತಿದ್ದವನೀಗ ಜೈಲು ಪಾಲು
ಆತ ಉದಯೋನ್ಮುಖ ಬಾಕ್ಸರ್. 60 ಕೆ.ಜಿ. ಲೈಟ್ ವೇಯ್ಟ್ ವಿಭಾಗದಲ್ಲಿ ಪಾಲ್ಗೊಂಡು 2011 ಹಾಗೂ 2013 ರಲ್ಲಿ ವಿಜೇತನೂ ಆಗಿದ್ದ. ಜೊತೆಗೆ ಒಲಂಪಿಕ್ಸ್ ನಲ್ಲಿ ಬಾಕ್ಸಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬ ಕನಸು ಕಾಣುತ್ತಿದ್ದ. ಆದರೆ ಮಾಡಬಾರದ...
View Articleವಾಹನ ಸವಾರರಿಗೊಂದು ಮುಖ್ಯ ಮಾಹಿತಿ
ನವದೆಹಲಿ: ಕೇಂದ್ರ ಸಚಿವ ಸಂಪುಟ ಬುಧವಾರ ಮೋಟಾರ್ ವಾಹನಗಳ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದೆ. ಇದರ ಪ್ರಕಾರ ಸಂಚಾರಿ ನಿಯಮಗಳ ಉಲ್ಲಂಘನೆಗೆ ಭಾರಿ ದಂಡ ವಿಧಿಸಲಾಗುತ್ತದೆ. ಸಂಪುಟ ಸಭೆ ಕೈಗೊಂಡ ಹೊಸ ನಿಬಂಧನೆಯ ಪ್ರಕಾರ, ಕುಡಿದು ವಾಹನ ಚಾಲನೆ...
View Articleಕ್ಷುಲ್ಲಕ ಕಾರಣಕ್ಕೆ ದಂತ ವೈದ್ಯೆ ಮೇಲೆ ಹಲ್ಲೆ
ಅಪಾಯಿಂಟ್ ಮೆಂಟ್ ಪಡೆಯದೆ ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದ ಯುವಕನೊಬ್ಬ, ತನಗೆ ಬೇಗ ಚಿಕಿತ್ಸೆ ನೀಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ತನ್ನ ಸ್ನೇಹಿತರ ಜೊತೆ ಸೇರಿ ವೈದ್ಯೆ, ವೈದ್ಯೆಯ ಪತಿ ಹಾಗೂ ನರ್ಸ್ ಮೇಲೆ ಹಲ್ಲೆ ನಡೆಸಿರುವ ಘಟನೆ...
View Article‘ಕಬಾಲಿ’ಕಲೆಕ್ಷನ್ ಕೇಳಿದ್ರೆ ಬೆರಗಾಗ್ತೀರಿ..!
ಕಳೆದ ಜುಲೈ 22 ರಂದು ದೇಶ- ವಿದೇಶಗಳಲ್ಲಿ ಏಕಕಾಲಕ್ಕೆ ತೆರೆ ಕಂಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಕಬಾಲಿ’ ಚಿತ್ರ ಬಾಕ್ಸಾಫೀಸ್ ಕಲೆಕ್ಷನ್ ನಲ್ಲಿ ಕಮಾಲ್ ಮಾಡಿದೆ. ಬಿಡುಗಡೆಗೂ ಮುನ್ನವೇ ಹಲವು ದಾಖಲೆ ಮಾಡಿದ್ದ ಈ ಚಿತ್ರ, ಬಾಕ್ಸಾಫೀಸ್...
View Articleಉತ್ತರ ಪ್ರದೇಶದಲ್ಲಿ ನಡೆಯುತ್ತಿದೆ ಬೆಚ್ಚಿ ಬೀಳಿಸುವ ದಂಧೆ
ಉತ್ತರ ಪ್ರದೇಶ ಕೇವಲ ಅತ್ಯಾಚಾರ ಪ್ರಕರಣಗಳಿಗೆ ಮಾತ್ರ ಕುಖ್ಯಾತವಾಗಿಲ್ಲ. ಅತ್ಯಾಚಾರದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಅದರ ವಿಡಿಯೋ ಹಾಗೂ ಫೋಟೋಗಳನ್ನು ಮಾರಾಟ ಮಾಡುತ್ತಿರುವ ದಂಧೆಯೂ ಅಲ್ಲಿ ನಡೆಯುತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ....
View Article