Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ನಿಶ್ಚಿತಾರ್ಥದ ದಿನದಂದೇ ಕಾದಿತ್ತು ದುರ್ವಿಧಿ

ಆತನ ನಿಶ್ಚಿತಾರ್ಥ ಬಹು ಕಾಲದ ಗೆಳತಿ ಜೊತೆ ಸಂಜೆ ನೆರವೇರಬೇಕಿತ್ತು. ಇದಕ್ಕೂ ಮುನ್ನ ಆತನ ಸ್ನೇಹಿತರು ನೀಡಿದ ಬ್ಯಾಚುಲರ್ ಪಾರ್ಟಿ ಆತನ ಪಾಲಿಗೆ ದುಬಾರಿಯಾಗಿ ಪರಿಣಮಿಸಿತು. ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದಾಗಲೇ ನಡೆದ ಭೀಕರ ಅಪಘಾತದಲ್ಲಿ...

View Article


Image may be NSFW.
Clik here to view.

ನೀರು ಪೋಲು ಮಾಡಿದ್ದವರಿಗೆ ಸಿಕ್ಕ ಶಿಕ್ಷೆಯೇನು..?

ಮಹಾರಾಷ್ಟ್ರದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಬರ ಪರಿಸ್ಥಿತಿ ಆವರಿಸಿತ್ತು. ಕುಡಿಯುವ ನೀರಿಗೂ ತಾತ್ವಾರ ಉಂಟಾಗಿತ್ತು. ಅದರಲ್ಲೂ ವಿದರ್ಭ, ಮರಾಠವಾಡ ಪ್ರಾಂತ್ಯಗಳಲ್ಲಿ ಭೀಕರ ಪರಿಸ್ಥಿತಿ ತಲೆದೋರಿತ್ತು. ಜನರ ಬವಣೆಯನ್ನು ನೀಗಿಸಲು...

View Article


Image may be NSFW.
Clik here to view.

ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ರಾಮನಗರ: ಜಮೀನಿಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬ, ಕಾಡಾನೆ ದಾಳಿಗೆ ಬಲಿಯಾದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಮಾಗಡಿ ತಾಲ್ಲೂಕಿನ ನಾಯಕನ ಪಾಳ್ಯದ ನಿವಾಸಿ 50 ವರ್ಷದ ತಿಮ್ಮಯ್ಯ ಮೃತಪಟ್ಟವರು. ತಿಮ್ಮಯ್ಯ ಬೆಳಗಿನ ಜಾವ ಜಮೀನಿಗೆ ತೆರಳುವ...

View Article

Image may be NSFW.
Clik here to view.

ನಾಪತ್ತೆಯಾದ ಗೃಹಿಣಿ ಕಂಡಿದ್ದೆಲ್ಲಿ ಗೊತ್ತಾ..?

ಬೆಂಗಳೂರು: ಗುಜರಾತ್ ನಿಂದ ನಾಪತ್ತೆಯಾಗಿದ್ದ ಗೃಹಿಣಿ, ಬೆಂಗಳೂರಿನಲ್ಲಿ ಬಾರ್ ಗರ್ಲ್ ಆಗಿ ಪತ್ತೆಯಾದ ಘಟನೆ ವರದಿಯಾಗಿದೆ. ಗುಜರಾತ್ ಮೂಲದ 25 ವರ್ಷದ ಮಹಿಳೆ 3 ತಿಂಗಳ ಹಿಂದೆ ನಾಪತ್ತೆಯಾಗಿದ್ದು, ಈಗ ತನ್ನ ಕುಟುಂಬದವರನ್ನು ಸೇರಿಕೊಂಡಿದ್ದಾಳೆ....

View Article

Image may be NSFW.
Clik here to view.

ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕೆ 898 ಕೋಟಿ ರೂ.

ನವದೆಹಲಿ: ಚಾಂಪಿಯನ್ಸ್ ಟ್ರೋಫಿ, 2017 ರ ಜೂನ್ 1 ರಿಂದ 18 ರವರೆಗೆ ಇಂಗ್ಲೆಂಡ್ ನಲ್ಲಿ ನಡೆಯಲಿದ್ದು, ಇದಕ್ಕಾಗಿ ಐ.ಸಿ.ಸಿ. ಯಿಂದ ಬರೋಬ್ಬರಿ 898 ಕೋಟಿ ರೂ. ಅನುದಾನ ನೀಡಲಾಗಿದೆ. ಆತಿಥ್ಯ ವಹಿಸಿಕೊಳ್ಳಲಿರುವ ಇಂಗ್ಲೆಂಡ್ ಗೆ 898 ಕೋಟಿ ರೂ....

View Article


Image may be NSFW.
Clik here to view.

ಅಚ್ಚರಿಯಾಗುವಂತಿದೆ ಈ ನಾಯಿಯ ನಿಯತ್ತು

ನಿಯತ್ತಿನ ಪ್ರಾಣಿ ಎಂದ ಕೂಡಲೇ ನೆನಪಿಗೆ ಬರುವುದು ನಾಯಿ. ನಾಯಿಯನ್ನು ಮನೆಯ ಸದಸ್ಯನಂತೆ ನೋಡಿಕೊಂಡರೆ, ಅವು ಕೂಡ ಅದೇ ರೀತಿ ಇರುತ್ತವೆ. ಮನೆಯವರ ಬಗ್ಗೆ ಕಾಳಜಿ ತೋರುತ್ತವೆ. ಹೀಗೆ ಸ್ಪೇನ್ ನಲ್ಲಿ ನಾಯಿಯೊಂದು ಮಾಲೀಕನ ಬಗ್ಗೆ ತೋರಿದ ಕಾಳಜಿ,...

View Article

Image may be NSFW.
Clik here to view.

ಬೆಳ್ಳಿ ತಾರೆಯಿಂದ ತಿರುಪತಿ ತಿಮ್ಮಪ್ಪನಿಗೆ 68 ಕೆ.ಜಿ. ಬೆಲ್ಲ

ತಿರುಪತಿ: ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, ಕುಟುಂಬ ಸಮೇತರಾಗಿ ತಿರುಮಲಕ್ಕೆ ಆಗಮಿಸಿ, ದೇವರ ದರ್ಶನ ಪಡೆದುಕೊಂಡಿದ್ದಾರೆ. ಕೋಚ್ ಪುಲ್ಲೆಲ ಗೋಪಿಚಂದ್ ಅವರೊಂದಿಗೆ ತಿರುಮಲಕ್ಕೆ...

View Article

Image may be NSFW.
Clik here to view.

ನಾಳೆ ಸಚಿವ ಸಂಪುಟ ವಿಸ್ತರಣೆ

ಬೆಂಗಳೂರು: ಬಹು ನಿರೀಕ್ಷೆಯ ನಿಗಮ, ಮಂಡಳಿ ನೇಮಕಾತಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಗದ ಹಿನ್ನಲೆಯಲ್ಲಿ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಆದರೆ, ನಾಳೆ ಸಂಜೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಸಚಿವ ಸಂಪುಟ ವಿಸ್ತರಣೆಗೆ...

View Article


Image may be NSFW.
Clik here to view.

49 ಹಸುಗಳಿಗೆ ದಯಾಮರಣ

ಬೆಂಗಳೂರು: ಕೋಲಾರ ಶಾಸಕ ವರ್ತೂರು ಪ್ರಕಾಶ್ ಅವರ ಫಾರ್ಮ್ ಹೌಸ್ ನಲ್ಲಿರುವ ಹಸುಗಳಲ್ಲಿ, ಮಾರಣಾಂತಿಕ ಬ್ರುಸೆಲ್ಲೋಸಿಸ್ ರೋಗಾಣು ಪತ್ತೆಯಾಗಿವೆ ಎನ್ನಲಾಗಿದೆ. ಇಂತಹ ರೋಗಾಣು ಕಾಣಿಸಿಕೊಂಡ 49 ಹಸುಗಳಿಗೆ ದಯಾಮರಣ ನೀಡಲು ಸೂಚಿಸಲಾಗಿದೆ ಎಂದು ಪಶು...

View Article


Image may be NSFW.
Clik here to view.

ಹೈ ಪ್ರೊಫೈಲ್ ವೇಶ್ಯಾವಾಟಿಕೆ, 7 ಮಂದಿ ಅರೆಸ್ಟ್

ಬೆಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ಸಿ.ಸಿ.ಬಿ. ಪೊಲೀಸರು, ಹೈ ಪ್ರೊಫೈಲ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ್ದು, 7 ಮಂದಿಯನ್ನು ಬಂಧಿಸಿದ್ದಾರೆ. ಬೆಂಗಳೂರು ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಚ್.ಎ.ಎಲ್. ಬಳಿ...

View Article

Image may be NSFW.
Clik here to view.

ಜಪಾನ್ ನಲ್ಲೂ ರಿಲೀಸ್ ಆಯ್ತು ‘ಜನತಾ ಗ್ಯಾರೇಜ್’

ಜೂನಿಯರ್ ಎನ್.ಟಿ.ಆರ್. ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಜನತಾ ಗ್ಯಾರೇಜ್’ ರಿಲೀಸ್ ದಿನವೇ ಸುಮಾರು 40 ಕೋಟಿ ರೂ ಗಳಿಸುವ ಮೂಲಕ ದಾಖಲೆ ಬರೆದಿದೆ. ಸೌತ್ ಸಿನಿ ದುನಿಯಾದ ಗಮನ ಸೆಳೆದಿರುವ ‘ಜನತಾ ಗ್ಯಾರೇಜ್’ ಬಿಡುಗಡೆಯಾದಲ್ಲೆಲ್ಲಾ ಭರ್ಜರಿ...

View Article

Image may be NSFW.
Clik here to view.

ಸೆ.6 ರಂದು ಉರ್ಜಿತ್ ಪಟೇಲ್ ಅಧಿಕಾರ ಸ್ವೀಕಾರ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್(ಆರ್.ಬಿ.ಐ) ರಘುರಾಮ್ ರಾಜನ್, ಅವರ ಅವಧಿ ಸೆಪ್ಟಂಬರ್ 4ಕ್ಕೆ ಮುಕ್ತಾಯವಾಗಿದೆ. ಅವರಿಂದ ತೆರವಾದ ಸ್ಥಾನಕ್ಕೆ ಉರ್ಜಿತ್ ಪಟೇಲ್ ನೇಮಕವಾಗಿದ್ದಾರೆ. ಆರ್.ಬಿ.ಐ. ವಿವಿಧ ಹುದ್ದೆಗಳಲ್ಲಿ ಕಾರ್ಯ...

View Article

Image may be NSFW.
Clik here to view.

ಮೈಸೂರು ದಸರಾಕ್ಕೆ ಒಲಿಂಪಿಕ್ಸ್ ತಾರೆಯರು

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಅಕ್ಟೋಬರ್ 1 ರಿಂದ ಆರಂಭವಾಗಲಿದ್ದು, ನಾಡೋಜ ಚನ್ನವೀರ ಕಣವಿ ಉದ್ಘಾಟನೆ ನೆರವೇರಿಸಲಿದ್ದಾರೆ. ಧಾರವಾಡದ ಕಲ್ಯಾಣಿ ನಗರದಲ್ಲಿರುವ ಕಣವಿ ಅವರ ನಿವಾಸಕ್ಕೆ ತೆರಳಿದ್ದ ಜಿಲ್ಲಾಧಿಕಾರಿ ರಂದೀಪ್ ಹಾಗೂ...

View Article


Image may be NSFW.
Clik here to view.

ಅನಾಹುತಕ್ಕೆ ಕಾರಣವಾಯ್ತು ವಾಟ್ಸಾಪ್ ವಾಕ್ಸಮರ

ಮುಂಬೈ: ವಿಶ್ವದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಿದಂತೆಲ್ಲಾ, ಇಂಟರ್ನೆಟ್, ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೀಗೆ ಜಾಲತಾಣ ವಾಟ್ಸಾಪ್ ಗ್ರೂಪ್ ನಲ್ಲಿ ಆರಂಭವಾದ ವಾಕ್ಸಮರ, ಅನಾಹುತಕ್ಕೆ ಕಾರಣವಾದ...

View Article

Image may be NSFW.
Clik here to view.

ಗಣಪತಿ ಪೆಂಡಾಲ್ ಸಿದ್ಧತೆಯಲ್ಲಿ ಅವಘಡ

ಶಿವಮೊಗ್ಗ: ಗಣಪತಿ ಪೆಂಡಾಲ್ ಬಳಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ, ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 24 ವರ್ಷದ ಸುನಿಲ್ ಮೃತಪಟ್ಟವರು. ಶಿವಮೊಗ್ಗದ ಗಾಂಧಿನಗರದ ಗಾಂಧಿಪಾರ್ಕ್ ಸಮೀಪ ಯುವಕರ ಸಂಘದಿಂದ ಗಣಪತಿ...

View Article


Image may be NSFW.
Clik here to view.

ಶಾಕಿಂಗ್ ವಿಡಿಯೋ ! ಮಧುಮಗನಿಂದಲೇ…!

ಹೈದರಾಬಾದ್: ಮದುವೆ ಸಂಭ್ರಮಾಚರಣೆಯಲ್ಲಿ ಮಧುಮಗ ಗುಂಡು ಹಾರಿಸಿದ ಘಟನೆ ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ನಡೆದಿದೆ. ಕುದುರೆ ಮೇಲೆ ಕುಳಿತಿದ್ದ ಮಧುಮಗ 20 ಬುಲೆಟ್ ಹಾರಿಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಆಗಸ್ಟ್ 22 ರಂದು...

View Article

Image may be NSFW.
Clik here to view.

ಈ ವೃದ್ದೆ ಏನೂ ಕಮ್ಮಿ ಇಲ್ಲ ಬಿಡಿ..!

ಸ್ಕರ್ಟ್ ಧರಿಸಿ ಶಾಪಿಂಗ್ ಮಾಡಲೆಂದು ಅಂಗಡಿಗೆ ಬಂದಿದ್ದ ಆ ವೃದ್ದೆ ಮೇಲೆ ಸೆಕ್ಯುರಿಟಿಯವನಿಗೇಕೋ ಅನುಮಾನ ಬಂದಿತ್ತು. ಶಾಪಿಂಗ್ ಮುಗಿಸಿ ಆಕೆ ಹೊರಟು ನಿಂತಾಗ ವೃದ್ದೆಯ ತಪಾಸಣೆ ಮಾಡಲು ಸೆಕ್ಯುರಿಟಿಯವನು ಮುಂದಾದಾಗ ಅದಕ್ಕೆ ಅಲ್ಲಿದ್ದವರು...

View Article


Image may be NSFW.
Clik here to view.

ಹಬ್ಬ ಮಿಸ್ ಮಾಡ್ಕೋಳ್ತಿದ್ದಾರೆ ಸಲ್ಮಾನ್

ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಕುಟುಂಬ, ಬಹುತೇಕ ಭಾರತೀಯ ಹಬ್ಬಗಳನ್ನು ಸಡಗರ ಸಂಭ್ರಮದಿಂದ ಆಚರಿಸುತ್ತದೆ. ಈದ್, ಗಣಪತಿ ಹಬ್ಬ, ಕ್ರಿಸ್ ಮಸ್ ಹೀಗೆ ಎಲ್ಲ ಪ್ರಮುಖ ಹಬ್ಬಗಳನ್ನು ಈ ಕುಟುಂಬ ಆಚರಿಸುತ್ತಿದ್ದು, ಈ ಸಂದರ್ಭಗಳಲ್ಲಿ ಕುಟುಂಬ...

View Article

Image may be NSFW.
Clik here to view.

ಲಾರಿ ಹರಿದು ಬೈಕ್ ಸವಾರರಿಬ್ಬರ ಸಾವು

ಬೈಕ್ ನಲ್ಲಿ ತೆರಳುತ್ತಿದ್ದ ಆಂಧ್ರ ಮೂಲದ ಇಬ್ಬರು ವ್ಯಕ್ತಿಗಳ ಮೇಲೆ ಲಾರಿ ಹರಿದ ಪರಿಣಾಮ ಅವರುಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಬಳಿ ನಡೆದಿದೆ. ಅಪಘಾತದಿಂದಾಗಿ ಬೈಕ್...

View Article

Image may be NSFW.
Clik here to view.

ಹಸುವಿನ ಹೊಟ್ಟೆಯಲ್ಲಿತ್ತು 100 ಕೆ.ಜಿ. ಪ್ಲಾಸ್ಟಿಕ್ !

ಅನಾರೋಗ್ಯಕ್ಕೊಳಗಾಗಿದ್ದ ಹಸುವೊಂದಕ್ಕೆ ಶಸ್ತ್ರ ಚಿಕಿತ್ಸೆ ನಡೆಸಿದ ಪಶು ವೈದ್ಯರು ಬೆಚ್ಚಿ ಬಿದ್ದಿದ್ದಾರೆ. ಹಸುವಿನ ಹೊಟ್ಟೆಯಲ್ಲಿ ಸುಮಾರು 100 ಕೆ.ಜಿ. ಯಷ್ಟು ಪ್ಲಾಸ್ಟಿಕ್, ಕಬ್ಬಿಣದ ಮೊಳೆಗಳು, ಸಾಕ್ಸ್ ದೊರೆತಿವೆ. ಅಹ್ಮದಾಬಾದ್ ನಲ್ಲಿ ಜೀವ್...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>