ಬಸ್ ನಲ್ಲಿ ಸುಂದರಿಯ ಪರ್ಸ್ ಗೆ ಕೈಹಾಕಿದಾಗ..
ಬೀಜಿಂಗ್: ಬಸ್ ನಲ್ಲಿ ಪ್ರಯಾಣಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಮೈಮರೆತರೆ ಮುಗಿದೇ ಹೋಯ್ತು. ನಿಮ್ಮ ಹಣ, ಲಗೇಜ್ ಕ್ಷಣಾರ್ಧದಲ್ಲಿ ಮಾಯವಾಗಿರುತ್ತದೆ. ಇತ್ತೀಚೆಗಂತೂ ಬಸ್ ಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿಬಿಟ್ಟಿದೆ. ಹೀಗೆ ಬಸ್ ನಲ್ಲಿ ಮೊಬೈಲ್...
View Articleಕಣ್ಣೀರಿಲ್ಲದೆ ಈರುಳ್ಳಿ ಕತ್ತರಿಸಲು ಇಲ್ಲಿದೆ ಟಿಪ್ಸ್
ಈರುಳ್ಳಿ ಆಹಾರ ಬಾಯಿಗೆ ರುಚಿ. ಆದ್ರೆ ಈರುಳ್ಳಿ ಕಟ್ ಮಾಡೋದು ಮಾತ್ರ ಕಷ್ಟದ ಕೆಲಸ. ಕಣ್ಣಲ್ಲಿ ನೀರು ಸುರಿಸುತ್ತಾ ಈರುಳ್ಳಿ ಕಟ್ ಮಾಡುವವರೆಗೆ ಸುಸ್ತಾಗಿ ಬಿಡುತ್ತೆ. ಸಾಕಪ್ಪ ಈ ಈರುಳ್ಳಿ ಸಹವಾಸ ಎನ್ನಿಸುತ್ತೆ. ಆದ್ರೆ ಇನ್ನು ಮುಂದೆ ಈರುಳ್ಳಿ...
View Articleಹೆಲ್ಮೆಟ್ ಧರಿಸದ ಕಾರು ಚಾಲಕನಿಗೆ ಬಿತ್ತು ದಂಡ..!
ಪಣಜಿ: ಸುಪ್ರೀಂ ಕೋರ್ಟ್ ಆದೇಶದಂತೆ ಹಲವು ರಾಜ್ಯಗಳಲ್ಲಿ ದ್ವಿಚಕ್ರವಾಹನ ಚಾಲನೆ ಮಾಡುವವರು ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಹೆಲ್ಮೆಟ್ ಕಡ್ಡಾಯ ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ....
View Articleಪತ್ನಿಯ ಅಸಲಿಯತ್ತು ಗೊತ್ತಾಗಿ ಬೆಚ್ಚಿಬಿದ್ದ ಗಂಡ
ಹಾಕ್ನೇ: ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಕೊಲೆ ಮಾಡಿದ ಮಹಿಳೆಯರ ಕುರಿತಾದ ಎಷ್ಟೋ ಪ್ರಕರಣಗಳ ಬಗ್ಗೆ ಓದಿರುತ್ತೀರಿ. ಅಂತಹ ಘಟನೆಯನ್ನು ನೆನಪಿಸುವ ಸ್ಟೋರಿ ಇಲ್ಲಿದೆ ನೋಡಿ. ಪ್ರಿಯಕರನನ್ನು ಸೇರುವ ಉದ್ದೇಶದಿಂದ ಪತ್ನಿಯೇ ಗಂಡನನ್ನು ಕೊಲೆ ಮಾಡಲು...
View Articleಆಟವಾಡುತ್ತಿದ್ದ ಬಾಲಕಿ ಮೇಲೆ ಹೀನ ಕೃತ್ಯ
ತುಮಕೂರು: ಆಟವಾಡುತ್ತಿದ್ದ ಬಾಲಕಿಯನ್ನು ಮನೆಗೆ ಕರೆದೊಯ್ದು, ಅತ್ಯಾಚಾರ ಎಸಗಿದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು...
View Articleಬರಿದಾಗುತ್ತಿದೆ ಕುಕ್ಕೆ ಸುಬ್ರಮಣ್ಯದ ತೀರ್ಥ ಬಾವಿ
ರಾಜ್ಯದ ಪ್ರಸಿದ್ದ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ತೀರ್ಥ ಬಾವಿಯಲ್ಲಿ ದಿನೇ ದಿನೇ ನೀರು ಬರಿದಾಗುತ್ತಿರುವ ಕಾರಣ ದೇವಸ್ಥಾನದಿಂದ 2 ಕಿ.ಮೀ. ದೂರದಲ್ಲಿರುವ ದರ್ಪಣ ತೀರ್ಥ ಹೊಳೆಯಿಂದ ಪೈಪ್ ಮೂಲಕ ನೀರು ತರುವ...
View Articleಅರ್ಜೈಂಟಿನಾದಲ್ಲಿ ನಡೆದಿದೆ ಒಂದು ವಿಲಕ್ಷಣ ಪ್ರಕರಣ
ಅರ್ಜೈಂಟಿನಾದಲ್ಲೊಂದು ವಿಲಕ್ಷಣ ಪ್ರಕರಣ ನಡೆದಿದೆ. ಆಸ್ಪತ್ರೆಯೊಂದರ ಶವಾಗಾರಕ್ಕೆ ನುಗ್ಗಿದವನೊಬ್ಬ ಭದ್ರತಾ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದು, ಅವನು ಹೇಳಿದ ವಿಚಾರ ಕೇಳಿ ಅವರು ಬೆಚ್ಚಿ ಬಿದ್ದಿದ್ದಾರೆ. ಆರೋಪಿಯನ್ನು ಇದೀಗ ಪೊಲೀಸರು...
View Articleಸಹರಾ ಮುಖ್ಯಸ್ಥ ಸುಬ್ರತೋ ರಾಯ್ ಗೆ ಸಿಕ್ತು ಪೆರೋಲ್
ನವದೆಹಲಿ: ಶೇರುದಾರರಿಗೆ ಹಣ ಕೊಡದೇ ವಂಚಿಸಿದ ಆರೋಪದ ಮೇಲೆ 2014 ರ ಮಾರ್ಚ್ 4 ರಂದು ಬಂಧಿತರಾಗಿ, ತಿಹಾರ್ ಜೈಲಿನಲ್ಲಿರುವ ಸಹರಾ ಮುಖ್ಯಸ್ಥ ಸುಬ್ರತೋ ರಾಯ್ ಅವರಿಗೆ ಅಂತೂ, ಇಂತೂ ಜೈಲಿನಿಂದ ಹೊರ ಬರುವ ಅವಕಾಶ ಸಿಕ್ಕಿದೆ. ಸುಬ್ರತೋ ರಾಯ್ ಅವರು...
View Articleಸೋನಿಯಾ, ರಾಹುಲ್ ಗಾಂಧಿ ಅರೆಸ್ಟ್
ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ಬಂಧಿಸಿದ ಘಟನೆ ಇಂದು ನವದೆಹಲಿಯಲ್ಲಿ ನಡೆದಿದೆ. ಉತ್ತರಾಖಂಡ್ ನಲ್ಲಿ ಕಾಂಗ್ರೆಸ್...
View Articleಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ 6 ಮಂದಿ ಅರೆಸ್ಟ್
ಬೆಂಗಳೂರು: ವೇಶ್ಯಾವಾಟಿಕೆ ನಿಯಂತ್ರಣಕ್ಕೆ ಎಷ್ಟೆಲ್ಲಾ ಬಿಗಿ ಕ್ರಮ ಕೈಗೊಂಡರೂ, ಸಂಪೂರ್ಣ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ದಾಳಿ ನಡೆದ ಸಂದರ್ಭದಲ್ಲಿ ತಣ್ಣಗಾದಂತೆ ಕಂಡುಬಂದರೂ, ವ್ಯವಸ್ಥಿತವಾಗಿ ಬೇರೊಂದು ರೂಪದಲ್ಲಿ ವೇಶ್ಯಾವಾಟಿಕೆ...
View Articleಮದ್ಯ ಚೆಲ್ಲಿದ ಮಗಳು, ನಡೆಯಿತು ದುರಂತ
ಮದ್ಯ ಸೇವನೆ ಮಾಡುವುದು ಈಗಂತೂ ಕೆಲವರಿಗೆ ಖಯಾಲಿಯಾಗಿಬಿಟ್ಟಿದೆ. ಅದರಲ್ಲಿಯೂ ಮದ್ಯ ಸೇವನೆ ಮಾಡಿದ ನಂತರ, ಕೆಲವರು ಮತ್ತಿನಲ್ಲಿ ಹೇಗೆಲ್ಲಾ ಅನಾಹುತಕ್ಕೆ ಕಾರಣವಾಗುತ್ತಾರೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಹೀಗೆ, ಮದ್ಯ...
View Article‘ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಗೋಲ್ ಮಾಲ್’
ಬೆಂಗಳೂರು: ರಾಜ್ಯದಲ್ಲಿ ಕುಡಿಯುವ ನೀರಿನ ಪರೀಕ್ಷೆ ನಡೆಸುವ ಲ್ಯಾಬ್ ಆರಂಭಿಸಲು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. 190 ಕೋಟಿ ರೂಪಾಯಿ...
View Articleಅಣ್ಣನ ಮೇಲಿನ ಸೇಡಿಗೆ ಈತ ಎಸಗಿದ್ದು ಘನಘೋರ ಕೃತ್ಯ
ಇಸ್ಲಾಮಾಬಾದ್: ಸಹೋದರನ ಮೇಲಿನ ಸೇಡಿನಿಂದ ವ್ಯಕ್ತಿಯೊಬ್ಬ ಭಾರೀ ಅನಾಹುತಕ್ಕೆ ಕಾರಣವಾದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ. ಪಂಜಾಬ್ ಸೆಂಟ್ರಲ್ ನಲ್ಲಿ ತಾರಿಕ್ ಅಹಮ್ಮದ್ ಮತ್ತು ಖಾಲಿದ್ ಅಹಮದ್ ಬೇಕರಿ ನಡೆಸುತ್ತಿದ್ದಾರೆ....
View Articleಕ್ಯಾನ್ಸರ್ ಗೆ ಬಲಿಯಾಗುವವರ ಸಂಖ್ಯೆ ಎಷ್ಟಿದೆ ಗೊತ್ತಾ?
ಆಧುನಿಕ ಜೀವನಶೈಲಿ, ತಂಬಾಕು ಸೇವನೆ ಸೇರಿದಂತೆ ಹಲವಾರು ಕಾರಣಗಳಿಂದ ಕ್ಯಾನ್ಸರ್ ಇತ್ತೀಚೆಗೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ದೇಶದಲ್ಲಿ ಪ್ರತಿವರ್ಷ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪುವವರ ಪ್ರಮಾಣ ಹೆಚ್ಚಾಗಿದೆ. ದೇಶದಲ್ಲಿ...
View Articleಇವರ ದುರಾದೃಷ್ಟಕ್ಕೆ ಏನಂತೀರಿ..?
ಯಾರೋ ಮಾಡಿದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ ಎನ್ನುವಂತೆ ವ್ಯಕ್ತಿಯೊಬ್ಬ ತಪ್ಪು ಮಾಡದಿದ್ದರೂ, ಸಂಕಷ್ಟ ಅನುಭವಿಸುವಂತಾದ ಘಟನೆ ನಡೆದಿದೆ. ವಿದೇಶದಲ್ಲಿ ಕೆಲಸ, ಕೈತುಂಬ ಸಂಬಳ ಎಂದರೆ, ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಇತ್ತೀಚೆಗೆ ವಿದೇಶಕ್ಕೆ...
View Articleಬಿ.ಎಸ್.ಎಫ್.ನಿಂದ ಮೂವರು ಉಗ್ರರು ಫಿನಿಶ್
ಶ್ರೀನಗರ: ದೇಶದ ಗಡಿಯಲ್ಲಿ ಎಷ್ಟೆಲ್ಲಾ ಭದ್ರತೆ ಬಿಗಿಗೊಳಿಸಿದ್ದರೂ, ಉಗ್ರರು ನುಸುಳಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಾರೆ. ಹೀಗೆ ಜಮ್ಮು ಕಾಶ್ಮೀರದ ದಕ್ಷಿಣ ಪುಲ್ವಾಮ ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೂವರು ಉಗ್ರರನ್ನು ಗಡಿಭದ್ರತಾ...
View Articleಚಿಲ್ಲರೆ ಕಾಸು ಹಾಕಿ ಲಕ್ಷಾಂತರ ರೂ. ದೋಚಿದರು
ಬೆಂಗಳೂರು: ಟೋಪಿ ಹಾಕಿಸಿಕೊಳ್ಳುವವರು ಇರುವವರೆಗೆ ಹಾಕುವವರು ಇರುತ್ತಾರೆ. ಜನರನ್ನು ಹೇಗೆಲ್ಲಾ ವಂಚಿಸಿ ಹಣ ದೋಚುತ್ತಾರೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹ ಒಂದು ಪ್ರಕರಣದ ವರದಿ ಇಲ್ಲಿದೆ ನೋಡಿ. ಚಿಲ್ಲರೆ ಕಾಸು...
View Articleಅಣ್ಣಾ ಎಂದು ಕರೆದರೂ ಯುವತಿಯ ಮೇಲೆ ಮೋಹ
ಬೆಂಗಳೂರು: ವಯಸ್ಸಿನಲ್ಲಿ ಹಿರಿಯರಾದವರಿಗೆ ಗೌರವದಿಂದ ಕರೆಯುತ್ತಾರೆ. ಹೀಗೆ ಯುವತಿಯೊಬ್ಬಳು ಅಣ್ಣ ಎಂದು ಕರೆದಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ, ಮಾವ ಎಂದು ಕರೆಯುವಂತೆ ಬಲವಂತ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯುವತಿಯನ್ನು...
View Articleತನ್ನ ಬದಲಿಗೆ ತಮ್ಮನನ್ನು ಡ್ಯೂಟಿಗೆ ಕಳಿಸಿ ಸಿಕ್ಕಿ ಬಿದ್ದ ಪೇದೆ
ಬಾಲಿವುಡ್ ಚಿತ್ರಗಳಂತೆ ಗಿಮಿಕ್ ಮಾಡಲು ಹೋದ ಪೊಲೀಸ್ ಪೇದೆಯೊಬ್ಬ ಈಗ ಸಿಕ್ಕಿ ಬಿದ್ದಿದ್ದಾನೆ. ತನ್ನ ಬದಲಿಗೆ ತಮ್ಮನನ್ನು ಡ್ಯೂಟಿಗೆ ಕಳುಹಿಸಿದ್ದು, ಅನುಮಾನಗೊಂಡ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ. ಮುಂಬೈ ಪೊಲೀಸ್...
View Articleಮೈದಾನದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ ಆಟಗಾರ
ಖ್ಯಾತ ಕ್ರೀಡಾಪಟುವೊಬ್ಬರು ದುರಂತ ಸಾವನ್ನಪ್ಪಿದ್ದಾರೆ. ಆಟವಾಡುತ್ತಿದ್ದ ವೇಳೆ ಮೈದಾನದಲ್ಲಿಯೇ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾರೆ. ರೊಮೆನಿಯನ್ ಕ್ಲಬ್ ತಂಡದ ಫುಟ್ಬಾಲ್...
View Article