ಫೇಸ್ ಬುಕ್ ಸ್ನೇಹಿತನ ವಂಚನೆಗೆ ಬಲಿಯಾದ ಮಹಿಳೆ
ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತನೊಬ್ಬನ ‘ಫ್ರೆಂಡ್ ರಿಕ್ವೆಸ್ಟ್’ ಒಪ್ಪಿಕೊಂಡಿದ್ದೇ ಈ 32 ವರ್ಷದ ಮಹಿಳೆಗೆ ಮುಳುವಾಗಿದೆ. ಆತನೊಂದಿಗೆ ಸ್ನೇಹ ಮಾಡಿಕೊಂಡಿದ್ದಲ್ಲದೇ ತನ್ನ ವೈಯಕ್ತಿಕ ಸಮಸ್ಯೆಯನ್ನು ಹೇಳಿಕೊಂಡ ಆಕೆ ಈಗ ಅದಕ್ಕಾಗಿ...
View Article‘ವರ್ಸ್ಟ್ ಪಾಸ್ ವರ್ಡ್’ಗಳ ಪಟ್ಟಿ ಇಲ್ಲಿದೆ ನೋಡಿ
ಇದು ಮಾಹಿತಿ ತಂತ್ರಜ್ಞಾನದ ಯುಗ. ಸಾಮಾಜಿಕ ಜಾಲತಾಣ, ಇ ಮೇಲ್ ಹೀಗೆ ಎಲ್ಲೇ ಖಾತೆ ತೆರೆಯಬೇಕಾದರೂ ಪಾಸ್ ವರ್ಡ್ ಅತ್ಯಗತ್ಯವಾಗಿರುತ್ತದೆ. ಆದರೆ ಬಹಳಷ್ಟು ಮಂದಿ ಖಾತೆ ತೆರೆದಾಗ ನೆನಪಿಸಿಕೊಳ್ಳಲು ಸುಲಭವಾಗಿರಲೆಂದು ಸರಳ ಪಾಸ್ ವರ್ಡ್ ನೀಡುತ್ತಾರೆ....
View Articleಸಾಲದ ಬದಲು ಸಾಹುಕಾರನಿಗೆ ಪತ್ನಿ..!
ಸಾಲ ತೀರಿಸಲಾಗದೆ ಅನೇಕರು ಆತ್ಮಹತ್ಯೆಗೆ ಶರಣಾಗುವ ಸುದ್ದಿಯನ್ನು ಕೇಳಿರುತ್ತೀರಾ. ಆದ್ರೆ ಇಲ್ಲೊಬ್ಬ ಸಾಲ ತೀರಿಸಲು ಸಾಧ್ಯವಾಗದ ಕಾರಣ ತನ್ನ ಹೆಂಡತಿಯನ್ನು ಮಾಲೀಕನಿಗೆ ಮದುವೆ ಮಾಡಿ ಕೊಟ್ಟಿದ್ದಾನೆ. ಮಕ್ಕಳನ್ನು ಆತನಿಗೆ ಕೊಟ್ಟು ಕೈ...
View Articleಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಹೇರ್ ಕಟ್ ಶಿಕ್ಷೆ
ಸುಪ್ರೀಂ ಕೋರ್ಟ್ ಆದೇಶದಂತೆ ದ್ವಿಚಕ್ರವಾಹನ ಚಾಲನೆ ಮಾಡುವವರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ನಿಯಮ ಜಾರಿಗೆ ತರಲಾಗಿದೆ. ಆದರೂ, ಕೆಲವರು ಹೇರ್ ಸ್ಟೈಲ್ ಹಾಳಾಗುತ್ತದೆ ಎಂದು ಹೆಲ್ಮೆಟ್ ಹಾಕುವುದೇ ಇಲ್ಲ. ಮುಂಬೈನಲ್ಲಿ...
View Articleಪೊಲೀಸ್ ವಿಚಾರಣೆಯಲ್ಲಿ ಬಯಲಾಯ್ತು 2ನೇ ಪತ್ನಿ ಬಣ್ಣ
ಬೆಂಗಳೂರು: ಹಣ ಕಂಡರೆ ಹೆಣವೂ ಬಾಯಿ ಬಿಡುತ್ತೆ ಎಂಬ ಮಾತಿದೆ. ಇಲ್ಲೊಬ್ಬಳು ಹಣಕ್ಕಾಗಿ ತನ್ನ ಗಂಡನನ್ನೇ ಹೆಣವಾಗಿಸಿದ ಘಟನೆ ನಡೆದಿದೆ. ಆದರೆ ಸತ್ಯ ಎಂದಿದ್ದರೂ ಬೆಳಕಿಗೆ ಬರುತ್ತದೆ ಎಂಬುದಕ್ಕೆ ಫೈನಾನ್ಸಿಯರ್ ಕೊಲೆ ಪ್ರಕರಣವೇ ಸಾಕ್ಷಿಯಾಗಿದೆ. 3...
View Articleಸುಖ ದಾಂಪತ್ಯಕ್ಕಾಗಿ ಈ ಸೂತ್ರವನ್ನು ಅನುಸರಿಸಿ
ಟೊರಾಂಟೋ: ಸಂಸಾರದಲ್ಲಿ ಗಂಡ- ಹೆಂಡತಿ ನಡುವೆ ಜಗಳ ಕಾಮನ್ ಆದರೂ, ಅದೆಲ್ಲಾ ಉಂಡು ಮಲಗುವ ತನಕ ಎಂಬ ಮಾತು ಪ್ರಚಲಿತದಲ್ಲಿದೆ. ದಂಪತಿ ನಡುವೆ ಉತ್ತಮ ಬಾಂಧವ್ಯಕ್ಕೆ ಸೆಕ್ಸ್ ಅವಶ್ಯಕ ಎಂದು ಹೇಳಲಾಗುತ್ತದೆ. ಆದರೆ, ಸಮೀಕ್ಷೆಯೊಂದರಲ್ಲಿ ಇದಕ್ಕಿಂತ...
View Articleಶವಯಾತ್ರೆಯಲ್ಲೂ ನಡೀತು ‘ಅಮ್ಮ’ನ ಭರ್ಜರಿ ಪ್ರಚಾರ
ಚೆನ್ನೈ: ತಮಿಳುನಾಡಿನಲ್ಲಿ ಚುನಾವಣೆ ಕಾವು ತಾರಕಕ್ಕೆ ಏರಿದ್ದು, ಎಲ್ಲೆಲ್ಲೂ ರಾಜಕೀಯ ಪ್ರಚಾರ ಸಭೆಗಳನ್ನು ಕಾಣಬಹುದಾಗಿದೆ. ತಮಿಳುನಾಡಿನಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ನಾನಾ ರೀತಿಯ ಪ್ರಚಾರ ತಂತ್ರಕ್ಕೆ...
View Articleರನ್ ವೇ ನಿಂದ ಜಾರಿದ ವಿಮಾನ
ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಎಷ್ಟೆಲ್ಲಾ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಎಷ್ಟೇ ಎಚ್ಚರಿಕೆ ವಹಿಸಿದರೂ, ಕಡಿಮೆಯೇ, ಕೆಲವೊಮ್ಮೆ ಯಡವಟ್ಟುಗಳಾಗಿಬಿಡುತ್ತವೆ. ಹೀಗೆ ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಏನಾಗಿದೆ ನೋಡಿ....
View Articleಒಂದು ಗಿಡ, 40 ಬಗೆಯ ಹಣ್ಣು..!
ಒಂದೇ ಗಿಡದಲ್ಲಿ 40 ರೀತಿಯ ಹಣ್ಣುಗಳು ಬಿಟ್ಟಿರುವುದನ್ನು ನೀವು ನೋಡಿದ್ದೀರಾ? ಇಲ್ಲ ಎಂದಾದ್ರೆ ನಾವು ತೋರಿಸ್ತೇವೆ ನೋಡಿ. ಅಮೆರಿಕಾದ ಪ್ರಾಧ್ಯಾಪಕ ವಾನ್ ಎಕೇನ್ 40 ಬಗೆಯ ಹಣ್ಣುಗಳು ಸಿಗುವ ಮರವನ್ನು ಸಿದ್ಧಪಡಿಸಿದ್ದಾರೆ. ಇದಕ್ಕೆ ಟ್ರೀ ಆಫ್ 40...
View Article1 ಲಕ್ಷ ಖರ್ಚು ಮಾಡಿದ್ರೂ ನಯವಾಗಲಿಲ್ಲ ಕೂದಲು..!
ಬೆಂಗಳೂರಿನ 60 ವರ್ಷದ ಮಹಿಳೆಯೊಬ್ಬರು ಸೆಲೂನ್ ಸ್ಪಾ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಲಕ್ಷಾಂತರ ರೂಪಾಯಿಯನ್ನು ಸ್ಪಾಗೆ ಸುರಿದಿರುವ ಅವರಿಗೆ ಟ್ರಿಟ್ ಮೆಂಟ್ ನಿಂದ ಯಾವುದೇ ಲಾಭವಾಗಿಲ್ಲವಂತೆ. ಹಾಗಾಗಿ ಪೊಲೀಸ್ ಮೊರೆ ಹೋಗಿದ್ದಾರೆ. ಎಚ್...
View Articleಕೇರಳದಲ್ಲಿ ಮತ್ತೆ ಕಾಮುಕರ ಅಟ್ಟಹಾಸ
ತಿರುವನಂತಪುರಂ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಅತ್ಯಾಚಾರ ಪ್ರಕರಣ ಮಾಸುವ ಮೊದಲೇ, ಮತ್ತೊಂದು ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದೆ. ಅಟ್ಟಹಾಸ ಮೆರೆದಿರುವ ಕಾಮುಕನೊಬ್ಬ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೇರಳದ ತಿರುವನಂತಪುರಂ ಜಿಲ್ಲೆಯ...
View Articleಗೋವಾದಲ್ಲಿ ಜೂಜಾಡುವಂತಿಲ್ಲ ಸ್ಥಳೀಯರು !
ಪಣಜಿ: ಕೇರಳ ಪ್ರವಾಸೋದ್ಯಕ್ಕೆ ಫೇಮಸ್ ಆಗಿರುವಂತೆಯೇ, ಜೂಜಾಟಕ್ಕೂ ಹೆಸರುವಾಸಿ. ಇಲ್ಲಿ ಸುಮಾರು 18 ಕ್ಯಾಸಿನೋಗಳಿದ್ದು, ಈ ಜೂಜು ಅಡ್ಡೆಗಳಲ್ಲಿ ಯಾವಾಗಲೂ ಜೂಜುಕೋರರು ತುಂಬಿಕೊಂಡಿರುತ್ತಾರೆ. ಹಾಗಾಗಿ ಗೋವಾ ಸರ್ಕಾರ ಹೊಸ ನಿಯಮ ಜಾರಿಗೆ ತರಲು...
View Articleರಾತ್ರಿ ಅರೆಬೆತ್ತಲೆ ನೃತ್ಯ, 50 ಯುವತಿಯರ ರಕ್ಷಣೆ
ಬೆಂಗಳೂರು: ನಿಯಮಬಾಹಿರವಾಗಿ ಯುವತಿಯರನ್ನು ಕರೆತಂದು ಅವರನ್ನು ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದ ಬೆಂಗಳೂರಿನ ಪ್ರತಿಷ್ಠಿತ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿಯಲ್ಲಿ 50 ಯುವತಿಯರನ್ನು...
View Articleಈ ವಧುವಿನ ಕಾರ್ಯವನ್ನು ಹಾಡಿ ಹೊಗಳುತ್ತಿದೆ ವಿಶ್ವ
ಚೀನಾದ ವಧುವೊಬ್ಬಳಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಸುಂದರ ವಧು ಎಂಬ ಬಿರುದನ್ನು ನೀಡಲಾಗಿದೆ. ಆಕೆ ಸೌಂದರ್ಯ ನೋಡಿ ಈ ಹೆಗ್ಗಳಿಕೆ ಸಿಕ್ಕಿಲ್ಲ. ಆಕೆ ಮಾಡಿದ ಕೆಲಸಕ್ಕೆ ಈ ಬಿರುದನ್ನು ನೀಡಲಾಗಿದೆ. ವರದಿ ಪ್ರಕಾರ ಗುವೋ ಎಂಬಾಕೆಯ ಮದುವೆ ಕಡಲ...
View Articleಸಿಐಡಿಗೆ ನೀರು ಪರೀಕ್ಷಾ ಲ್ಯಾಬ್ ಗೋಲ್ ಮಾಲ್
ಬೆಂಗಳೂರು: ರಾಜ್ಯದ 146 ತಾಲ್ಲೂಕುಗಳಲ್ಲಿ, 190 ಕೋಟಿ ರೂ. ವೆಚ್ಛದಲ್ಲಿ ನೀರು ಪರೀಕ್ಷೆ ಮಾಡುವ, ಲ್ಯಾಬ್ ಸ್ಥಾಪಿಸುವ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದರು. ಇದಾದ...
View Articleಭೀಕರ ಅಪಘಾತದಲ್ಲಿ 14 ಮಂದಿ ಸಾವು
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ 14 ಮಂದಿ ಸಾವು ಕಂಡಿದ್ದು, ಸುಮಾರು 40 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಹಿಮಾಚಲ ಪ್ರದೇಶ...
View Articleನೀರು ಕಳವು ಮಾಡಿದ ರೈತ ಅರೆಸ್ಟ್
ನವದೆಹಲಿ: ಹಣ, ಚಿನ್ನಾಭರಣ ಮೊದಲಾದವುಗಳನ್ನು ಕಳವು ಮಾಡಿದ ಸಂದರ್ಭದಲ್ಲಿ ಸಾಮಾನ್ಯವಾಗಿ ಆರೋಪಿಗಳನ್ನು ಬಂಧಿಸಲಾಗುತ್ತದೆ. ನೀರು ಕಳವು ಮಾಡಿದ ಆರೋಪದ ಮೇಲೆ, ರೈತನೊಬ್ಬನನ್ನು ಬಂಧಿಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬರಪೀಡಿತ ಬುಂದೇಲ್...
View Articleಕಾರಿನಲ್ಲೇ ವಿದೇಶಿ ಯುವತಿಗೆ ಲೈಂಗಿಕ ಕಿರುಕುಳ
ನವದೆಹಲಿ: ವಿದೇಶಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ, ಕ್ಯಾಬ್ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಬೆಲ್ಜಿಯಂ ದೇಶದ ಯುವತಿಗೆ ಓಲಾ ಕ್ಯಾಬ್ ಚಾಲಕ ತಡರಾತ್ರಿ ಲೈಂಗಿಕ ಕಿರುಕುಳ ನೀಡಿದ್ದಾನೆ. 22...
View Articleಶತಾಬ್ದಿ ಎಕ್ಸ್ ಪ್ರೆಸ್ ರೈಲಲ್ಲಿ ಜಿರಲೆ ಆಮ್ಲೆಟ್..!
ಕೇಂದ್ರ ರೈಲ್ವೇ ಸಚಿವರಾಗಿ ಸುರೇಶ್ ಪ್ರಭು ಅಧಿಕಾರ ವಹಿಸಿಕೊಂಡ ನಂತರ, ಹಲವಾರು ಕ್ರಾಂತಿಕಾರಕ ಕ್ರಮಗಳನ್ನು ಕೈಗೊಂಡು ರೈಲ್ವೇ ಇಲಾಖೆಯನ್ನು ಜನಸ್ನೇಹಿಯಾಗಿ ರೂಪಿಸುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದಾರೆ. ರೈಲು ಪ್ರಯಾಣದ ಸಂದರ್ಭದಲ್ಲಿ...
View Articleತಾಯಂದಿರ ದಿನದಂದೇ ಕಂದನ ಕೊಂದಳು
ಬೆಳಗಾವಿ: ಅಮ್ಮನ ಪ್ರೀತಿಗೆ ಸಾಟಿ ಇಲ್ಲ ಎನ್ನುತ್ತಾರೆ. ಅದರಲ್ಲಿಯೂ, ಭಾನುವಾರ ವಿಶ್ವ ತಾಯಂದಿರ ದಿನದ ಸಂದರ್ಭದಲ್ಲೇ ಮಹಿಳೆಯೊಬ್ಬಳು, ತನ್ನ ಮಗನನ್ನು ಕೊಂದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಮಗನ ಕೊಂದ ತಾಯಿ ಆತ್ಮಹತ್ಯೆ...
View Article