ಗಿರೀಶ್ ಮಟ್ಟಣ್ಣನವರ್ ಗೆ ಬಿಗ್ ರಿಲೀಫ್, ಕಾರಣ ಗೊತ್ತಾ?
ಬೆಂಗಳೂರು: ಬಾಂಬ್ ಎಸ್.ಐ. ಎಂದೇ ಖ್ಯಾತರಾಗಿದ್ದ ಗಿರೀಶ್ ಮಟ್ಟಣ್ಣನವರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. 2003ರಲ್ಲಿ ಶಾಸಕರ ಭವನದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಗಿರೀಶ್ ಹಾಗೂ ಇತರ ಇಬ್ಬರನ್ನು ಕೋರ್ಟ್...
View Articleವಿದ್ಯಾರ್ಥಿಗಳ ಮರ್ಜಿ ಮೇಲೆ ನಡೆಯುತ್ತೇ ಈ ಶಾಲೆ !
ಆಶ್ಚರ್ಯ ಆದ್ರೂ ನಿಜ. ದೇಶದ ಬಹುತೇಕ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದ್ದರೆ ಈ ಶಾಲೆಯಲ್ಲಿ ಶಿಕ್ಷಕರುಗಳಿದ್ದರೂ ಶಾಲೆ ನಡೆಯುವುದು ಮಾತ್ರ ವಿದ್ಯಾರ್ಥಿಗಳ ಮರ್ಜಿ ಮೇಲೆ. ವಿದ್ಯಾರ್ಥಿಗಳು ತಮಗಿಷ್ಟ ಬಂದರೆ ಮಾತ್ರ ಶಾಲೆಗೆ...
View Articleಬೆರಗಾಗುವಂತಿದೆ ಈ ಬಾಲೆಯ ಸಾಹಸ
ಲಖ್ನೋ: ಮಳೆ ಹಾಡುಗಳೆಂದೇ ಪ್ರಸಿದ್ಧವಾದ ‘ಬರಸೋ ರೇ ಮೇಘಾ’, ‘ಪಾನಿ ರೇ ಪಾನಿ’ ಮೊದಲಾದ ಚಿತ್ರಗೀತೆಗಳಿಗೆ 15 ವರ್ಷದ ಬಾಲೆಯೊಬ್ಬಳು, ಜಡಿ ಮಳೆಯಲ್ಲಿ ಈಜುಕೊಳದಲ್ಲಿ ಡ್ಯಾನ್ಸ್ ಮಾಡುತ್ತಿದ್ದರೆ, ಅಲ್ಲಿದ್ದವರೆಲ್ಲಾ ಪ್ರೋತ್ಸಾಹ ನೀಡುತ್ತಿದ್ದರು....
View Articleಬಾಲ್ಯದಲ್ಲಿ ನಡೆದ ಘಟನೆ ಬಗ್ಗೆ ಬಾಯ್ಬಿಟ್ಟ ವಿರಾಟ್ ಕೊಹ್ಲಿ
ನವದೆಹಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಎಲ್ಲಾ ಮಾದರಿ ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದಾರೆ. ತಮ್ಮ ಬ್ಯಾಟಿಂಗ್ ಮೂಲಕ ಅಮೋಘ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ, ಮಾಡಿದ ಸಾಧನೆ ಒಂದೆರಡಲ್ಲ. ಅವರ ಕುರಿತಾದ...
View Articleಬಿ.ಎಸ್.ವೈ. ವಿರುದ್ಧ ಬಿ.ಜೆ.ಪಿ. ನಾಯಕರ ಸಭೆ
ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಬಂಡಾಯದ ಕಹಳೆ ಮೊಳಗಿರುವಂತೆಯೇ, ಬಿ.ಜೆ.ಪಿ. ಯಲ್ಲಿಯೂ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಕಾರ್ಯವೈಖರಿಗೆ ಅತೃಪ್ತಿಗೊಂಡಿರುವ ಪಕ್ಷದ ನಾಯಕರು ಸಭೆ ಸೇರಲು ತೀರ್ಮಾನಿಸಿದ್ದಾರೆ. ವಿಧಾನ ಪರಿಷತ್...
View Articleಕಾಂಗ್ರೆಸ್ ಮುಖಂಡನ ಭೀಕರ ಹತ್ಯೆ
ಬೆಂಗಳೂರು: ಹಳೆ ವೈಷಮ್ಯದ ಹಿನ್ನಲೆಯಲ್ಲಿ ಕಾಂಗ್ರೆಸ್ ಮುಖಂಡನನ್ನು ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಥಳಿಸಿ, ಭೀಕರವಾಗಿ ಹತ್ಯೆ ಮಾಡಿದ ಘಟನೆ, ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿ ನಡೆದಿದೆ. ಮಾರಹನುಮ ಮೃತಪಟ್ಟ ಕಾಂಗ್ರೆಸ್ ಮುಖಂಡ. 48 ವರ್ಷದ...
View Articleಪಾಕಿಸ್ತಾನದ ಬಾಲಕನಿಗೂ ಸಿಕ್ತು ಆಧಾರ್ ಕಾರ್ಡ್
ಭೂಪಾಲ್: ಭಾರತ ವಿಶೇಷ ಗುರುತು ಚೀಟಿ ಪ್ರಾಧಿಕಾರ ವತಿಯಿಂದ, ದೇಶದ ಪ್ರಜೆಗಳಿಗೆ ನೀಡುವ ಆಧಾರ್ ಕಾರ್ಡ್ ನಲ್ಲಿ ಏನೆಲ್ಲಾ ಲೋಪ, ಯಡವಟ್ಟುಗಳಾಗಿವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹ ಒಂದು ಪ್ರಕರಣದ ವರದಿ ಇಲ್ಲಿದೆ ನೋಡಿ....
View Articleಸಿಸಿ ಟಿವಿಯಲ್ಲಿ ಸೆರೆಯಾಯ್ತು ಭೀಕರ ಕೃತ್ಯದ ದೃಶ್ಯ
ಬೀಜಿಂಗ್: ಹಾಂಗ್ ಕಾಂಗ್ ನಲ್ಲಿ ನಡೆದ ಭೀಕರ ಘಟನೆಯ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಕಾರಿನಲ್ಲಿ ಮೂವರನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಜನನಿಬಿಡ ಪ್ರದೇಶದಲ್ಲಿ ನಡೆದ ಈ ದೃಶ್ಯ ಬೆಚ್ಚಿ...
View Articleಹಸಿ ಮೆಣಸಿನ ಕಾಯಿ ಹಾಳಾಗದಂತಿಡಲು ಇಲ್ಲಿದೆ ಟಿಪ್ಸ್
ಆಹಾರದ ರುಚಿ ಹೆಚ್ಚಿಸುವಲ್ಲಿ ಹಸಿ ಮೆಣಸಿನ ಪಾತ್ರ ಬಹಳ ಮುಖ್ಯ. ಕೆಲವೊಂದು ಖಾರದ ಆಹಾರಗಳಿಗೆ ಹಸಿಮೆಣಸು ಬೇಕೇಬೇಕು. ಹಸಿಮೆಣಸನ್ನು ಮನೆಯಲ್ಲಿ ಬಹಳ ದಿನ ಇಡುವುದು ಕಷ್ಟದ ಕೆಲಸ. ಬಹು ಬೇಗ ಮೆಣಸು ಕೊಳೆಯಲು ಶುರುವಾಗುತ್ತದೆ. ಅನೇಕ ದಿನ...
View Articleಕೆಳ ಮುಖ ತಲೆ ಹೊಂದಿರುವ ಕ್ಲಾಡಿಯೋ
ಬ್ರೆಜಿಲ್ ನ ಮಾಂಟೆ ಸ್ಯಾಂಟೋದಲ್ಲಿ ಹುಟ್ಟಿದ ಕ್ಲಾಡಿಯೋ ವಿಯೆರಾ ಒಲಿವಿಯೇರ್ ಹುಟ್ಟಿನಿಂದಲೇ ಅರ್ಥ್ರೋಗ್ರೈಪೋಸಿಸ್ ಗೆ ತುತ್ತಾಗಿದ್ದ. ಯಾರೂ ಅವನು ಜೀವಂತ ಇರುತ್ತಾನೆ ಎಂದು ಹೇಳುತ್ತಿರಲಿಲ್ಲ. ಏಕೆಂದರೆ ಅವನ ತಲೆ, ಕೈಗಳು, ಕಾಲು ದೇಹ ಯಾವುದೂ...
View Articleಸೊರಬ ತಾ.ಪಂ. ಚುನಾವಣೆಯಲ್ಲಿ ಜೆಡಿಎಸ್ ಜಯಭೇರಿ
ಜೂನ್ 26 ರಂದು ನಡೆದಿದ್ದ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಪಂಚಾಯತ್ ಚುನಾವಣಾ ಫಲಿತಾಂಶ ಇಂದು ಹೊರ ಬಿದ್ದಿದ್ದು, 19 ಸ್ಥಾನಗಳ ಪೈಕಿ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಅಧಿಕಾರ ಗದ್ದುಗೆಗೇರಲಿದೆ. ಸೊರಬದ ಪ್ರಥಮ ದರ್ಜೆ...
View Articleನಿಗೂಢವಾಗಿ ಸಾವನ್ನಪ್ಪಿದ ಮಹಿಳಾ ಟ್ಯಾಕ್ಸಿ ಚಾಲಕಿ
ಬೆಂಗಳೂರಿನ ಮೊದಲ ಮಹಿಳಾ ಟ್ಯಾಕ್ಸಿ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತಿ, ನಾಗಶೆಟ್ಟಿಹಳ್ಳಿಯಲ್ಲಿರುವ ಅವರ ನಿವಾಸದಲ್ಲಿ ಸಾವನ್ನಪ್ಪಿರುವ ಘಟನೆ ಸೋಮವಾರ ರಾತ್ರಿ ಬೆಳಕಿಗೆ ಬಂದಿದೆ. ನಾಗಶೆಟ್ಟಿಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ...
View Articleಗೋ ಮೂತ್ರದಲ್ಲಿದೆಯಂತೆ ಚಿನ್ನ..!
ಗುಜರಾತ್ ನ ಜೂನಾಗಢ ಕೃಷಿ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ. ಬಿ.ಎ. ಗೋಲಕಿಯಾ ಅವರು ಹಸುವಿನ ಮೂತ್ರದಲ್ಲಿ ಚಿನ್ನ ಇರುತ್ತದೆಂದು ಹೇಳಿದ್ದಾರೆ! ಗೋಲಕಿಯಾ, ತಾವು ಕೈಗೊಂಡ 4 ವರ್ಷದ ಸಂಶೋಧನೆಯಲ್ಲಿ ಸುಮಾರು 400 ಕ್ಕೂ ಅಧಿಕ ಹಸುಗಳ ಮೂತ್ರವನ್ನು...
View Articleಇಲ್ಲಿದೆ ನೋಡಿ ವಿಷಕಾರಿ ಸಸ್ಯಗಳ ವಿವರ
ಸಾವಿರಾರು ಪ್ರಬೇಧದ ಹೂವು ಬಿಡುವ, ಹಣ್ಣು ಬಿಡುವ ಅಥವಾ ಅಲಂಕಾರಕ್ಕಾಗಿ ಬಳಸುವ ಸಸ್ಯಗಳನ್ನು ನಾವು ನೋಡಿದ್ದೇವೆ. ಇಂತಹ ಸಸ್ಯರಾಶಿಯಲ್ಲಿ ಕೆಲವು ವಿಷಕಾರಿಯೂ ಆಗಿರುತ್ತವೆ. ಹೆಮ್ ಲಾಕ್ ಎನ್ನುವುದೊಂದು ವಿಷಸಸ್ಯ. ಸಾಮಾನ್ಯವಾಗಿ ಇದು ತೇವವಿರುವ...
View Articleಛೀ: ಜೀನ್ಸ್-ಟೀ ಶರ್ಟ್ ತೊಟ್ಟ ಹುಡುಗಿಯರು ಮಾಡಿದ್ರು…
ಅಂಗಡಿ ಮಾಲೀಕರು ಎಷ್ಟೇ ಎಚ್ಚರವಹಿಸಿದ್ರೂ ಗ್ರಾಹಕರ ವೇಷ ತೊಟ್ಟು ಬರುವ ಕಳ್ಳರು ಯಾಮಾರಿಸಿ ಹೋಗ್ತಾರೆ. ಬಂಗಾರದಿಂದ ಹಿಡಿದು ಚಪ್ಪಲಿಯವರೆಗೆ ಎಲ್ಲ ವಸ್ತುಗಳನ್ನು ಕ್ಷಣ ಮಾತ್ರದಲ್ಲಿ ಮಾಯ ಮಾಡ್ತಾರೆ ಖದೀಮರು. ಸಿಸಿ ಟಿವಿ ಅಳವಡಿಸಿರುವ...
View Articleಬೆರಗಾಗಿಸುತ್ತೆ 73 ವರ್ಷದ ಮಹಿಳೆಯ ಕಲರಿಪಯಟ್ಟು ಕಲೆ
ಕೇರಳದ ಪುತುಪ್ಪನಮ್ ಹಳ್ಳಿಯ 73 ವರ್ಷದ ಮೀನಾಕ್ಷಿಯಮ್ಮ ಕಲರಿಪಯಟ್ಟುವಿನ ಕಲಾವಿದೆ. ಇವರು ತಮ್ಮದೇ ಆದ ಮೀನಾಕ್ಷಿ ಗುರುಕುಲದಲ್ಲಿ ಮಕ್ಕಳಿಗೆ ಕಲರಿಪಯಟ್ಟು ತರಬೇತಿ ನೀಡುತ್ತಾರೆ. ಮುಂಜಾನೆ 5 ಗಂಟೆಯಿಂದ ಇವರ ಶಾಲೆ ಆರಂಭವಾಗುತ್ತದೆ. “ಮಕ್ಕಳೊಂದಿಗೆ...
View Articleಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿತ್ತು ನಾಗರ ಹಾವು
ಹೊಸಪೇಟೆಯಿಂದ ಹರಿಹರಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ನಾಗರ ಹಾವು ಕಂಡು ಬಂದ ವೇಳೆ ಪ್ರಯಾಣಿಕರು ಆತಂಕಕ್ಕೊಳಗಾದ ಘಟನೆ ಇಂದು ನಡೆದಿದೆ. ಹರಿಹರದ ಬಳಿ ಬಸ್ ಬರುತ್ತಿದ್ದಾಗ ಬಸ್ ನ ಹಿಂಬದಿ ಸೀಟ್ ಹತ್ತಿರ ನಾಗರ ಹಾವು...
View Articleಉತ್ತರ ಪ್ರದೇಶದಲ್ಲಿ ಎರಡು ತಲೆಯ ಶಿಶು ಜನನ
ವಿಶ್ವದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಘಟನೆ ಆತಂಕ ಹುಟ್ಟಿಸಿದ್ರೆ ಮತ್ತೆ ಕೆಲವು ಘಟನೆಗಳು ಆಶ್ಚರ್ಯಕ್ಕೆ ಕಾರಣವಾಗುತ್ತಿವೆ. ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ವಿಚಿತ್ರ ಹೆಣ್ಣು ಮಗುವೊಂದು ಜನಿಸಿದೆ....
View Articleಮರಕ್ಕೆ ಕಾರು ಡಿಕ್ಕಿಯಾಗಿ ನಾಲ್ವರ ಸಾವು
ಹಾಸನ: ಮರಕ್ಕೆ ಕಾರ್ ಡಿಕ್ಕಿ ಹೊಡೆದ ಪರಿಣಾಮ, ನಾಲ್ವರು ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಸಮೀಪ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊರಟಿದ್ದ ಸ್ವಿಫ್ಟ್ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ...
View Articleಮಗು ಪಡೆಯಲು ಕೋರ್ಟ್ ಮೊರೆ ಹೋದ ಯುವತಿ
ಮುಂಬೈ: ಲೈಂಗಿಕ ದೌರ್ಜನ್ಯದ ಕಾರಣದಿಂದ ಅಪ್ರಾಪ್ತ ವಯಸ್ಸಿನಲ್ಲೇ, ಮಗು ಹೆತ್ತಿದ್ದ ಯುವತಿಯೊಬ್ಬಳು, ಮಗುವನ್ನು ತನ್ನ ಸುಪರ್ದಿಗೆ ನೀಡುವಂತೆ ನ್ಯಾಯಾಲಯದ ಮೊರೆ ಹೋದ ಘಟನೆ ಮುಂಬೈನಲ್ಲಿ ನಡೆದಿದೆ. ಯುವತಿಗೆ ಈಗ 18 ವರ್ಷ ದಾಟಿದೆ. 2013 ರಲ್ಲಿ...
View Article