ಕಾಫಿ, ಟೀ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್ !
ಬಹಳಷ್ಟು ಮಂದಿ ಬಿಸಿ ಬಿಸಿಯಾದ ಕಾಫಿ, ಟೀ ಕುಡಿಯಲು ಇಷ್ಟ ಪಡುತ್ತಾರೆ. ಅಂತವರಿಗೆ ಒಂದು ಶಾಕ್ ಕಾದಿದೆ. ಹೌದು, ನೀವು ಅತಿ ಬಿಸಿಯಾದ ಕಾಫಿ, ಟೀ ಕುಡಿಯುವುದರಿಂದ ಅನ್ನ ನಾಳ ಮುಚ್ಚುವುದಲ್ಲದೆ ಕ್ಯಾನ್ಸರ್ ಗೆ ತುತ್ತಾಗಬೇಕಾಗುತ್ತದೆ ಎಂದು ಸಂಯುಕ್ತ...
View Articleಪ್ರಜ್ಞೆ ತಪ್ಪಿಸಿ 1.33 ಕೋಟಿ ರೂ. ದೋಚಿದ
ಹೈದರಾಬಾದ್: ಪೂಜೆ ಮಾಡುವ ನೆಪದಲ್ಲಿ ಉದ್ಯಮಿಯೊಬ್ಬರಿಗೆ ಪ್ರಜ್ಞೆ ತಪ್ಪಿಸಿ, ಬರೋಬ್ಬರಿ 1.33 ಕೋಟಿ ರೂ ಹಣದೊಂದಿಗೆ ಪರಾರಿಯಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಇಲ್ಲಿನ ಉದ್ಯಮಿ ಮಧುಸೂದನ ರೆಡ್ಡಿ ವಂಚನೆಗೆ ಒಳಗಾದವರು. ಕರ್ನಾಟಕ ಮೂಲದ...
View Articleಅಬ್ಬಾ ! 31,000 ರೂ. ಗಡಿ ದಾಟಿದ ಚಿನ್ನ
ನವದೆಹಲಿ: ಚಿನ್ನಾಭರಣ ಖರೀದಿಗೆ ಇದು ಸಕಾಲವಲ್ಲ. ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದ್ದು, ಒಂದೇ ದಿನ ಬರೋಬ್ಬರಿ 600 ರೂಪಾಯಿ ಏರಿಕೆಯಾಗುವುದರೊಂದಿಗೆ 31,000 ರೂ. ಗಡಿ ದಾಟಿದೆ. ಆಭರಣ...
View Articleದಿನಕ್ಕೆ 50 ಬಾರಿ ವಾಂತಿ ಮಾಡಿಕೊಳ್ತಾಳೆ ಈ ಹುಡುಗಿ
ವಿಶ್ವದಲ್ಲಿ ಆತಂಕಕಾರಿ ರೋಗಗಳು ಕಾಣಿಸಿಕೊಳ್ತಾ ಇವೆ. ಕೆಲವೊಂದು ರೋಗಗಳಿಗೆ ಔಷಧಿಯೇ ಇಲ್ಲ. ಮತ್ತೆ ಕೆಲವೊಂದು ಖಾಯಿಲೆಗಳಿಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ವೈದ್ಯರಿಗೆ ಸಾಧ್ಯವಾಗ್ತಾ ಇಲ್ಲ. ನೋಡುಗರಿಗೆ ಸಾಮಾನ್ಯ ವಾಂತಿಯಂತೆ ಕಾಣುವ...
View Articleಟ್ಯೂಷನ್ ಗೆ ಹೊರಟಿದ್ದ ವಿದ್ಯಾರ್ಥಿಗಳ ದುರಂತ ಸಾವು
ರಾಮನಗರ: ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದು, ಇಬ್ಬರು ಬೈಕ್ ಸವಾರರು ದುರಂತ ಸಾವು ಕಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ಬಸ್ ನಿಲ್ದಾಣ ಬಳಿ ನಡೆದಿದೆ. ವಂದಾರಗುಪ್ಪೆ ಗ್ರಾಮದ 17 ವರ್ಷದ ವಿಕಾಸ್, ಸುಷ್ಮಿತಾ ಮೃತಪಟ್ಟವರು. ಅಕ್ಕ ಪಕ್ಕದ...
View Articleಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಹೊಸ ತಿರುವು
ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಯೋಗೀಶ್ ಗೌಡರನ್ನು ಕೊಲೆ ಮಾಡುವ ಬಗ್ಗೆ ಅವರಿಗೆ ಅನಾಮಧೇಯ ಪತ್ರವೊಂದು ತಲುಪಿತ್ತು ಎನ್ನಲಾಗಿದ್ದು, ಪೊಲೀಸರು ತನಿಖೆಯನ್ನು...
View Articleಮನುಷ್ಯರ ರುಚಿ ನೋಡಿದ ಸಿಂಹಗಳಿಗೆ ಜೀವಾವಧಿ ಶಿಕ್ಷೆ
ಗುಜರಾತ್ ನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಮೇ ತಿಂಗಳಲ್ಲಿ 3 ಮಂದಿಯ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದ ಸಿಂಹಗಳಿಗೆ ಜೀವನವಿಡೀ ಪಂಜರದಲ್ಲಿಯೇ ಇರುವಂತೆ ಮಾಡಲಾಗಿದೆ. 3 ಸಿಂಹಗಳು ತಪ್ಪು ಮಾಡಿರುವುದು ಕಂಡು ಬಂದ ಹಿನ್ನಲೆಯಲ್ಲಿ ಪಂಜರ ವಾಸ...
View Articleದೆಹಲಿಯಲ್ಲಿ ಜೋರಾಗಿದೆ ಸಂಪುಟ ಸರ್ಕಸ್
ನವದೆಹಲಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ಮುಂದಾಗಿದ್ದು, ಈಗಾಗಲೇ ಪ್ರಕ್ರಿಯೆಗಳು ಆರಂಭವಾಗಿವೆ. ಕೆಲವು ಸಚಿವರನ್ನು ಸಂಪುಟದಿಂದ ಕೈ ಬಿಟ್ಟು, ಒಂದಿಬ್ಬರು ಹಿರಿಯರು ಹಾಗೂ ಯುವಕರಿಗೆ ಆದ್ಯತೆ ನೀಡಲಾಗುವುದೆಂದು...
View Articleನಾದಿನಿ ಮೇಲೆ ಕಣ್ಣು ಹಾಕಿದವನಿಂದ ನಡೀತು ಹೀನಕೃತ್ಯ
ರಾಯಚೂರು: ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಮನ ಬಂದಂತೆ ಥಳಿಸಿದ ದುರುಳನೊಬ್ಬನ ವಿರುದ್ಧ ರಾಯಚೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಪತ್ನಿಯ ತಂಗಿಯ ಮೇಲೆಯೇ ಕಣ್ಣು ಹಾಕಿದ್ದ ಎನ್ನಲಾಗಿದೆ. ರಾಯಚೂರು ಕೃಷ್ಣ ದೇವರಾಯ ನಗರದ...
View Articleಉತ್ತರ ಪ್ರದೇಶ ರಾಜಕೀಯ ಅಖಾಡಕ್ಕೆ ಪ್ರಿಯಾಂಕ
ನವದೆಹಲಿ: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ತಯಾರಿ ಆರಂಭಿಸಿದ್ದು, ಪ್ರಿಯಾಂಕ ಗಾಂಧಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಈ ಮೊದಲು ದೆಹಲಿ ಮಾಜಿ...
View Articleಬಿಹಾರದ ಈ ಹಳ್ಳಿಯಲ್ಲಿ 30 ವರ್ಷದವರು ವೃದ್ದರಾಗಿದ್ದಾರೆ !
ಬಿಹಾರದಲ್ಲಿ ಒಂದು ಹಳ್ಳಿ ಇದೆ. ಈ ಹಳ್ಳಿಯ ಜನರು 30 ವರ್ಷದ ನಂತರ ವೃದ್ದರಾಗುತ್ತಾರೆ. ಇದಕ್ಕೆ ಕಾರಣ ವೃದ್ಧಾಪ್ಯ ವೇತನ. ಹೌದು ಇಲ್ಲಿನ ಬಹಳಷ್ಟು ಯುವಕರು ವೃದ್ಧಾಪ್ಯ ವೇತನ ಯೋಜನೆಯ ಅಡಿಯಲ್ಲಿ ಸಿಗುವ ಹಣಕ್ಕೆ ಆಸೆ ಪಟ್ಟು ತಮ್ಮ ವಯಸ್ಸನ್ನು 30...
View Articleಮೋದಿಯವರಿಂದ ಟೀ ಖರೀದಿಸಿದ್ದವರಿಗೆ 2 ಲಕ್ಷ ರೂ..!
ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಟೀ ಮಾರಾಟ ಮಾಡುತ್ತಿದ್ದ ವೇಳೆ ಅವರಿಂದ ಟೀ ಖರೀದಿಸಿದವರು ಹಾಗೂ ಅವರೊಂದಿಗೆ ಪದವಿ ವ್ಯಾಸಂಗ ಮಾಡಿದವರು ಯಾರಾದರೂ ಇದ್ದರೆ ಅಂತವರಿಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹಿರಿಯ ಕಾಂಗ್ರೆಸ್ ನಾಯಕ...
View Articleಕಂಠ ಪೂರ್ತಿ ಕುಡಿದಿದ್ದ ಯುವತಿ ಮಾಡಿದ್ದೇನು ಗೊತ್ತಾ..?
ಕಂಠ ಮಟ್ಟ ಕುಡಿದಿದ್ದ ಯುವತಿಯೊಬ್ಬಳು ತನ್ನನ್ನು ಹಿಡಿದ ಪೊಲೀಸರು, ಠಾಣೆಗೆ ಕರೆದುಕೊಂಡ ಹೋದ ವೇಳೆ ಠಾಣೆಯಲ್ಲಿಯೇ ರಾದ್ದಾಂತ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. 21 ವರ್ಷದ ಗೌರಿ ಭಿಡೆ ಎಂಬ ಯುವತಿ ಗುರುವಾರ ಬೆಳಗಿನ ಜಾವ 1.45 ರ ಸುಮಾರು...
View Articleಪ್ರತಿ ಸಮಸ್ಯೆಗೂ ಮಹಿಳೆಯ ಬಳಿ ಇದೆ ಪರಿಹಾರ
ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗೆ ಅವರ ಸಾಮರ್ಥ್ಯವನ್ನೂ ಅಂದಾಜಿಸಲು ಆಗುವುದಿಲ್ಲ. ಹೊಸ ಹೊಸ ಐಡಿಯಾಗಳನ್ನು ಕೊಡುವುದರಲ್ಲಿಯೂ ಮಹಿಳೆಯರು ಹಿಂದೆ ಬಿದ್ದಿಲ್ಲ. ನಾವು ಊಹಿಸಿರಲಾದಂತಹ ಕೆಲವೊಂದು ಐಡಿಯಾಗಳನ್ನು ನೀಡ್ತಾರೆ...
View Articleಇಂತಹ ವಿಕೃತ ಮನಸ್ಕರೂ ಇರ್ತಾರೆ ನೋಡಿ
ಸಾಮಾಜಿಕ ಜಾಲತಾಣಗಳು ಒಳ್ಳೆಯ ಉದ್ದೇಶಕ್ಕೆ ಬಳಕೆಯಾದಷ್ಟೇ ಕೆಟ್ಟ ಕಾರ್ಯಗಳಿಗೂ ಉಪಯೋಗಿಸಿಕೊಳ್ಳಲಾಗುತ್ತಿದೆ. ಮತ್ತೊಬ್ಬರನ್ನು ಅವಮಾನಿಸಿ ವಿಕೃತ ಸಂತೋಷ ಪಡುವವರು ಇಂದು ಎಲ್ಲೆಡೆ ಇದ್ದಾರೆ. ಅಂತಹ ಸ್ಟೋರಿಯೊಂದು ಇಲ್ಲಿದೆ ನೋಡಿ. ಸಚಿವರೊಬ್ಬರು...
View Articleವೇದಿಕೆಯಲ್ಲೇ ಕುಸಿದು ಬಿದ್ದ ಗಾಯಕ
ಕಾರ್ಯಕ್ರಮ ನೀಡುತ್ತಿದ್ದ ಖ್ಯಾತ ಪಾಪ್ ಗಾಯಕರೊಬ್ಬರು ವೇದಿಕೆಯಲ್ಲಿಯೇ ಕುಸಿದು ಬಿದ್ದ ಘಟನೆ ಕೆನಡಾದಲ್ಲಿ ನಡೆದಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಮೆರಿಕನ್ ಪಾಪ್ ಗಾಯಕ ಮೀಟ್ ಲೋಫ್, ಎಡ್ಮಂಟನ್ ನ...
View Articleಸೆಲ್ಫಿ ತೆಗೆದು ಸಂಕಷ್ಟಕ್ಕೊಳಗಾದ ಕ್ರಿಕೆಟಿಗ
ಪತ್ನಿ ಹಾಗೂ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಖ್ಯಾತ ಕ್ರಿಕೆಟಿಗರೊಬ್ಬರು ಸೆಲ್ಫಿ ತೆಗೆದುಕೊಂಡ ಕಾರಣಕ್ಕೆ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಕುರಿತು ಈಗ ತನಿಖೆ ನಡೆಸಲು ತೀರ್ಮಾನಿಸಲಾಗಿದ್ದು, ಕೆಲ ಸರ್ಕಾರಿ ನೌಕರರ ತಲೆ ದಂಡವೂ ಆಗುವ...
View Articleಪೊಲೀಸ್ ನೇಮಕಾತಿಗೆ ಪರೀಕ್ಷೆಯಲ್ಲಿ ಪಾಲ್ಗೊಂಡ ಖೈದಿ
ಮೂವರು ಪೊಲೀಸರು ವಿಚಾರಣಾಧೀನ ಖೈದಿಯೊಬ್ಬನ ಕೈಗೆ ಕೋಳ ತೊಡಿಸಿಕೊಂಡು ರಸ್ತೆಗೆ ಬಂದ್ರು. ಅಲ್ಲಿ ಪೊಲೀಸರು ಆತನ ಕೈ ಕೋಳ ಬಿಚ್ಚುತ್ತಿದ್ದಂತೆ ಆತ ಓಡಲು ಶುರುಮಾಡಿದ. ಆದ್ರೆ ಆತ ತಪ್ಪಿಸಿಕೊಂಡು ಹೋಗಲಿಲ್ಲ. ಬದಲಾಗಿ ಪೊಲೀಸ್ ನೇಮಕಾತಿಯ ದೈಹಿಕ...
View Articleಆರು ಬಾರಿ ಹಾವು ಕಚ್ಚಿದರೂ ಬದುಕುಳಿದ ಮಹಿಳೆ
ಸತತ ಆರು ವರ್ಷಗಳಿಂದ ವರ್ಷಕ್ಕೊಮ್ಮೆಯಂತೆ ಹಾವು ಕಚ್ಚಿದರೂ ಅದೃಷ್ಟವಶಾತ್ ಈ ಮಹಿಳೆಗೆ ಯಾವುದೇ ಅಪಾಯವಾಗಿಲ್ಲ. ಸಾಗರ ತಾಲೂಕಿನ ಹಿರೇಬಿಲಗುಂಜಿ ಗ್ರಾಮದ ವನಜಾಕ್ಷಿ ಎಂಬ 50 ವರ್ಷದ ಮಹಿಳೆ, ತಮ್ಮ ಮನೆ ಮುಂದಿನ ಹೂವಿನ ಗಿಡದಲ್ಲಿ ಹೂ ಕೀಳುತ್ತಿರುವಾಗ...
View Articleಕೊಹ್ಲಿ ಖರೀದಿಸಿದ ಬಂಗಲೆಯ ಬೆಲೆಯೆಷ್ಟು ಗೊತ್ತಾ..?
ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ದುಬಾರಿ ಬೆಲೆಯ ಫ್ಲಾಟ್ ಒಂದನ್ನು ಮುಂಬೈನಲ್ಲಿ ಖರೀದಿಸಿದ್ದಾರೆ. ತಮ್ಮ ಗೆಳತಿ ಅನುಷ್ಕಾ ಶರ್ಮಾ ಜೊತೆ ಈ ಹಿಂದೆ ಒಮ್ಮೆ ಹೋಗಿ ಆಯ್ಕೆ ಮಾಡಿ ಬಂದಿದ್ದ...
View Article