ಬಯಲಾಯ್ತು ದೊಡ್ಡ ಸೆಕ್ಸ್ ರ್ಯಾಕೆಟ್ ದಂಧೆ
ಆನ್ ಲೈನ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ‘ಕಿಸ್ ಆಫ್ ಲವ್’ ಆಯೋಜಕ ರಾಹುಲ್ ಪಶುಪಾಲನ್ ಮತ್ತವನ ಪತ್ನಿ ರಶ್ಮಿ ನಾಯರ್ ಸೇರಿದಂತೆ ಹಲವರನ್ನು ಬಂಧಿಸಿದ್ದ ಕೇರಳ ಪೊಲೀಸರು ಮುಂದುವರೆದ ಕಾರ್ಯಾಚರಣೆಯಲ್ಲಿ ಸಿನಿಮಾ ರಂಗಕ್ಕೆ ಸೇರಿದ...
View Articleಕೊಹ್ಲಿ ಜೊತೆಗಿನ ಫೋಟೋ ಕುರಿತು ಬಾಯ್ಬಿಟ್ಟ ನೆಹ್ರಾ
ಸಾಮಾಜಿಕ ಜಾಲತಾಣಗಳಿಂದ ಸದಾ ದೂರವೇ ಇರುವ ಟೀಮ್ ಇಂಡಿಯಾ ಆಟಗಾರ ಹಾಗೂ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ಅಶೀಶ್ ನೆಹ್ರಾ, ಮೇ 15 ರಂದು ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದದ ಪಂದ್ಯದಲ್ಲಿ...
View Articleನಾನು, ನನ್ನಿಷ್ಟ ಎಂದ ಫರ್ದೀನ್ ಖಾನ್
ಬಾಲಿವುಡ್ ನಟ ಫರ್ದೀನ್ ಖಾನ್ ಅವರ ಫೋಟೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕ್ಯೂಟ್ ಆಗಿದ್ದ ಫರ್ದೀನ್ ಖಾನ್ ತಮ್ಮ ದೇಹ ಸೌಂದರ್ಯವನ್ನು ಕಾಪಾಡಿಕೊಳ್ಳದೇ ಅಡ್ಡಾದಿಡ್ಡಿಯಾಗಿ ಬೆಳೆದಿದ್ದ ಈ ಫೋಟೋ ಸಾಕಷ್ಟು ಚರ್ಚೆಗೂ...
View Articleವಾಟ್ಸಾಪ್ ಬಳಕೆದಾರರೇ ಹುಷಾರಾಗಿರಿ
ವಿಶ್ವದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಿದಂತೆಲ್ಲಾ, ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಅದರಲ್ಲಿಯೂ ವಾಟ್ಸಾಪ್ ಬಳಕೆದಾರರ ಸಂಖ್ಯೆ ದಾಖಲೆ ಪ್ರಮಾಣದಲ್ಲಿದೆ. ಇತ್ತೀಚೆಗೆ ವಾಟ್ಸಾಪ್ ಗೋಲ್ಡ್ ವರ್ಷನ್...
View Articleಕಾಮುಕ ಅಧ್ಯಕ್ಷನ ವರ್ತನೆಗೆ ನಟಿ ರಮ್ಯಾ ಆಕ್ರೋಶ
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ, ಕೆಸ್ತೂರು ಗ್ರಾಮ ಪಂಚಾಯಿತಿ ಕಾಮುಕ ಅಧ್ಯಕ್ಷನ ವರ್ತನೆಗೆ, ಟ್ವಿಟರ್ ನಲ್ಲಿ ಮಾಜಿ ಸಂಸದೆ ರಮ್ಯಾ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಆಘಾತಕಾರಿ ಘಟನೆ ಎಂದು ಹೇಳಿದ್ದಾರೆ. ಕೆಸ್ತೂರು ಗ್ರಾಮ ಪಂಚಾಯಿತಿ...
View Articleಸಕ್ಸಸ್ ರಹಸ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿ
ಕ್ರಿಕೆಟ್ ಜಗತ್ತಿನಲ್ಲಿ ಪ್ರಸ್ತುತ ಅತಿಹೆಚ್ಚು ಚಾಲ್ತಿಯಲ್ಲಿರುವ ಹೆಸರು ವಿರಾಟ್ ಕೊಹ್ಲಿ. ಹೌದು, ವೃತ್ತಿ ಜೀವನದಲ್ಲಿ ಉತ್ತಮ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ಸ್ಪೋಟಕ ಬ್ಯಾಟಿಂಗ್ ನಿಂದಲೇ ಮಿಂಚು ಹರಿಸಿದ್ದಾರೆ. ಇಂಡಿಯನ್...
View Articleಬೆಂಗಳೂರು ಬಗ್ಗೆ ನಿಮಗೆಷ್ಟು ಗೊತ್ತು?
ಕರ್ನಾಟಕದ ರಾಜಧಾನಿ, ಸಿಲಿಕಾನ್ ಸಿಟಿ, ಉದ್ಯಾನಗಳ ನಗರಿ ಎಂದೆಲ್ಲಾ ಕರೆಸಿಕೊಳ್ಳುವ, ಬೆಂಗಳೂರು ಬಗ್ಗೆ ನಿಮಗೊಂದಿಷ್ಟು ಮಾಹಿತಿ ಇಲ್ಲಿದೆ. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರನ್ನು ಮೊದಲಿಗೆ ಬೆಂದಕಾಳೂರು ಎಂದು ಕರೆಯಲಾಗುತ್ತಿತ್ತು. ಕಳೆದ 20...
View Articleಇದರಲ್ಲೂ ವಿದ್ಯಾರ್ಥಿನಿಯರದ್ದೇ ಮೇಲುಗೈ..!
ಪ್ರತಿ ಬಾರಿಯೂ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ವೇಳೆ ತೇರ್ಗಡೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸುತ್ತಾರೆ. ಆದರೆ ಬೆಂಗಳೂರು ವಿಶ್ವವಿದ್ಯಾನಿಯಲದ ಪರೀಕ್ಷೆಯಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ನಕಲು...
View Articleಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್
ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಚಿವರಾದ ನಂತರ ಅವರ ಸ್ಥಾನಕ್ಕೆ ಯಾರನ್ನು ನೇಮಿಸಲಾಗುತ್ತದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನೇಮಿಸಲಾಗುವುದು. ಪಂಚ...
View Articleಕಾಮನ್ ಆಯ್ತು ಭಾರೀ ಬಜೆಟ್ ಸಿನಿಮಾ
ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆಯಿಲ್ಲ, ಸೀಮಿತ ಮಾರುಕಟ್ಟೆ ಇರುವುದರಿಂದ ಕೋಟಿಗಟ್ಟಲೆ ಬಂಡವಾಳ ಹೂಡಲು ಹಿಂದೇಟು ಹಾಕಬೇಕಾಗುತ್ತದೆ ಎಂಬ ಮಾತು ಈಗ ದೂರವಾಗಿದೆ. ಹಿಂದೆಲ್ಲಾ ಕೆಲವು ನಿರ್ಮಾಪಕರು ಮಾತ್ರ ಹೆಚ್ಚಿನ ಬಂಡವಾಳ ಹೂಡುತ್ತಿದ್ದರು....
View Articleಬಾಲಕಿ ತಾಯಿಯಾದ ನಂತರ ಬಯಲಾಯ್ತು ರಹಸ್ಯ
ಗದಗ: ತಾಯಿಯೇ ಮಕ್ಕಳಿಗೆ ಅತ್ಯಾಚಾರ ಎಸಗಲು ಕುಮ್ಮಕ್ಕು ನೀಡಿದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದ್ದು, ಇದರಿಂದ ಬಾಲಕಿಯೊಬ್ಬಳು ವಯಸ್ಸಲ್ಲದ ವಯಸ್ಸಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಮನೆಯಲ್ಲಿದ್ದ ಸಂಬಂಧಿಕರೊಬ್ಬರ ಮಗಳ ಮೇಲೆ ಈ ಕೃತ್ಯ...
View Articleಮನೆ ಮುಂದೆ ನಿಂತಿದ್ದಾಗಲೇ ನಡೆಯಿತು ದುರಂತ
ಮಡಿಕೇರಿ: ರಾಜ್ಯದಲ್ಲಿ ಕಾಡಾನೆ ದಾಳಿಯಿಂದ ಹಲವರು ಮೃತಪಟ್ಟಿದ್ದಾರೆ. ಶುಕ್ರವಾರವಷ್ಟೇ ಸುಬ್ರಹ್ಮಣ್ಯ ಸಮೀಪದ ಬಿಸಿಲೆ ಎಂಬಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದವರ ಮೇಲೆ ಕಾಡಾನೆ ದಾಳಿ ಮಾಡಿದ್ದು, ಒಬ್ಬರು ಸಾವು ಕಂಡಿದ್ದರು. ಚಾಮರಾಜನಗರ ಜಿಲ್ಲೆಯ...
View Articleಇತಿಹಾಸ ಸೃಷ್ಠಿಸಿದ ಬರಾಕ್ ಒಬಾಮಾ
ಟೋಕಿಯೋ: ಜಪಾನ್ ನ ಹಿರೋಷಿಮಾ, ನಾಗಾಸಾಕಿ ನಗರಗಳ ಮೇಲೆ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಪರಮಾಣು ಬಾಂಬ್ ಎಸೆಯಲಾಗಿದ್ದು, ಇದನ್ನು ಮನುಕುಲದ ಮಹಾದುರಂತ ಎಂದೇ ಕರೆಯಲಾಗುತ್ತದೆ. ದುರಂತದಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರು. ಇಂತಹ ದುರಂತ...
View Articleಕಚ್ಚಿದ ಹಾವನ್ನೇ ಸಾಯಿಸಿದ ವೃದ್ಧೆ
ಶಿವಮೊಗ್ಗ: ತಮಗೆ ಕಚ್ಚಿದ ಹಾವನ್ನೇ ಸಾಯಿಸಿ ಕೈಯಲ್ಲಿಡಿದುಕೊಂಡು ಬಂದ ಘಟನೆ ಹಲವಾರು ನಡೆದಿವೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ವ್ಯಕ್ತಿಯೊಬ್ಬ, ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿದ್ದು, ಅದನ್ನು ಚೀಲದಲ್ಲಿ ಹಾಕಿಕೊಂಡು...
View Articleಅತ್ಯಾಚಾರ ಎಸಗಿ 6000 ರೂ. ಕೊಟ್ಟ ಸ್ನೇಹಿತರು
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ಯುವತಿಯೊಬ್ಬಳ ಮೇಲೆ ಐವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ, ಯಾರಿಗೂ ಹೇಳದಂತೆ 6000 ರೂಪಾಯಿ ಕೊಟ್ಟಿದ್ದಾರೆ. ಮಧ್ಯಪ್ರದೇಶ ಮೂಲದ 26 ವರ್ಷದ ಯುವತಿ...
View Articleಸಂತಾನ ಹರಣ ಚಿಕಿತ್ಸೆಗೆ ಬಂದ ಮಹಿಳೆಗೇನಾಯ್ತು?
ಬಳ್ಳಾರಿ: ಆಸ್ಪತ್ರೆಗಳಲ್ಲಿ ಕೆಲವೊಮ್ಮೆ ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ಸಾವು ಕಂಡ ಅನೇಕ ಘಟನೆ ನಡೆದಿವೆ. ಹೀಗೆ ಸಂತಾನಹರಣ ಚಿಕಿತ್ಸೆಗೆ ಬಂದ ಬಾಣಂತಿಯೊಬ್ಬರು, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆ...
View Articleಪತ್ನಿಯ ಹೆರಿಗೆ ಮಾಡಿಸಿದ್ದ ಪುರುಷ ವೈದ್ಯನಿಗೆ ಗುಂಡೇಟು
ತನ್ನ ಪತ್ನಿಯ ಹೆರಿಗೆಯನ್ನು ಮಹಿಳಾ ವೈದ್ಯರಿಂದ ಮಾಡಿಸದೆ ಪುರುಷ ವೈದ್ಯ ಮಾಡಿದನೆಂಬ ಕಾರಣಕ್ಕೆ ಸಿಟ್ಟಿಗೆದ್ದ ಮಹಿಳೆಯ ಪತಿ, ವೈದ್ಯನ ಮೇಲೆ ಗುಂಡು ಹಾರಿಸಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಒಂದು ತಿಂಗಳ ಹಿಂದೆ ರಿಯಾದ್ ನ ಕಿಂಗ್ ಫಹಾದ್...
View Articleದಾವೂದ್ ಜೊತೆ ಮಾತನಾಡಿದ್ದ ಸಚಿವರಿಗೆ ಸಂಕಷ್ಟ
ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕದಲ್ಲಿದ್ದಾರೆಂದು ಆರೋಪಿಸಲಾಗಿದ್ದ ಮಹಾರಾಷ್ಟ್ರ ಸಚಿವ ಏಕನಾಥ್ ಖಾಡ್ಸೆ, ಈ ಆರೋಪವನ್ನು ತಳ್ಳಿ ಹಾಕಿದ್ದರೂ ಅವರ ಸಂಕಷ್ಟ ತಪ್ಪಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ...
View Articleತೂಕ ಇಳಿಸಿಕೊಂಡಿದ್ದೇ ಮುಳುವಾಯ್ತು ಈಕೆಯ ಪಾಲಿಗೆ
ತಾನು ದಪ್ಪಗಿರುವ ಕಾರಣ ಪತಿ ತನ್ನ ಬಗ್ಗೆ ಆಸಕ್ತಿ ತೋರುತ್ತಿಲ್ಲವೆಂದು ಪತ್ನಿಯೊಬ್ಬಳು ತೆಳ್ಳಗಾಗಲು ಹೋಗಿ ಈಗ ಫಜೀತಿ ಮಾಡಿಕೊಂಡಿದ್ದಾಳೆ. ಆಕೆ ಈಗ ತೆಳ್ಳಗಾಗಿದ್ದರೂ ಅದೇ ಕಾರಣಕ್ಕೆ ಪತಿ ವಿಚ್ಚೇದನ ನೀಡಲು ಮುಂದಾಗಿದ್ದಾನೆ. ಏಕೆ ಅಂತೀರಾ..?...
View Articleಮತ್ತೇ ವಿರಾಟ್ ಕೊಹ್ಲಿಯ ಬೆನ್ನು ಬಿದ್ದ ಪೂನಂ ಪಾಂಡೆ
ಬಾಲಿವುಡ್ ಬೆಡಗಿ ಪೂನಂ ಪಾಂಡೆ ಚಿತ್ರರಂಗದಲ್ಲಿ ಮಿಂಚಿದ್ದಕ್ಕಿಂತ ಜಾಸ್ತಿ ತನ್ನ ವರ್ತನೆಯಿಂದಲೇ ಸಕತ್ ಫೇಮಸ್. ಸಮಯ ಸಿಕ್ಕಾಗಲೆಲ್ಲಾ ಒಂದು ಹಾಟ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಖಯಾಲಿ ಹೊಂದಿರುವ ಪೂನಂ, ಈ ಹಿಂದೆ ವಿರಾಟ್...
View Article