ಕಿರು ಚಿತ್ರ ನಿರ್ಮಿಸಿದ ಮಾಜಿ ಭುವನ ಸುಂದರಿ
ಕ್ವಾಂಟಿಕೋ ಶೋದಲ್ಲಿ ಯಶಸ್ಸನ್ನು ಗಳಿಸುವ ಮೂಲಕ ಬಾಲಿವುಡ್, ಹಾಲಿವುಡ್ ಎರಡರಲ್ಲೂ ಸೈ ಎನಿಸಿಕೊಂಡಿರುವ ಪ್ರಿಯಾಂಕಾ ಛೋಪ್ರಾ, ಈಗ ನಿರ್ಮಾಣ ಜಗತ್ತಿಗೂ ಕಾಲಿಟ್ಟಿದ್ದಾರೆ. ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಮಾಜಿ ಭುವನ ಸುಂದರಿ...
View Articleಬಾಲಿವುಡ್ ನಲ್ಲೂ ಜೋರಾಗಿದೆ ನವರಾತ್ರಿ
ದುರ್ಗಾ ಪೂಜೆಯಲ್ಲಿ ಭಕ್ತರು ನಿರತರಾಗಿದ್ದಾರೆ. ಬಾಲಿವುಡ್ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ನಟಿ ಕಾಜೋಲ್, ದೇವಿಯ ಭಕ್ತೆ. ನವರಾತ್ರಿಯನ್ನು ವಿಶೇಷವಾಗಿ ಆಚರಿಸ್ತಾಳೆ ಕಾಜೋಲ್. ಎಲ್ಲೆ ಇದ್ರೂ ನವರಾತ್ರಿಯ ಸಂದರ್ಭದಲ್ಲಿ ಮುಂಬೈನ ತನ್ನ...
View Articleಸಾಲ ತೀರಿಸಲು ಪಾಪಿ ಪತಿ ಮಾಡಿದ್ದೇನು..?
ಸ್ನೇಹಿತನ ಬಳಿ 5 ಸಾವಿರ ರೂ. ಸಾಲ ಪಡೆದಿದ್ದ ವ್ಯಕ್ತಿಯೊಬ್ಬ ಅದನ್ನು ತೀರಿಸಲು ಹೀನ ಮಾರ್ಗ ಹಿಡಿದಿದ್ದಾನೆ. ಸ್ನೇಹಿತನನ್ನು ಮನೆಗೆ ಕರೆ ತಂದು ಪತ್ನಿ ಮೇಲೆ ಅತ್ಯಾಚಾರವಸೆಗಲು ಬಿಡುವ ಮೂಲಕ ತನ್ನ ಸಾಲ ಚುಕ್ತಾ ಮಾಡಿಕೊಂಡಿದ್ದಾನೆ. ಈ ಘಟನೆ ಉತ್ತರ...
View Articleಬುರ್ಜ್ ಖಲೀಫಾ ಮೇಲಿಂದ ಬಿತ್ತು ಐಫೋನ್..!
ಕೆಲವರಿಗೆ ಇಂಟರ್ನೆಟ್ ನಲ್ಲಿ ವೈರಲ್ ಆಗುವ ಹುಚ್ಚು. ಅದಕ್ಕಾಗಿ ಎಂತಹ ಸಾಹಸ ಬೇಕಾದ್ರೂ ಮಾಡ್ತಾರೆ. ದುಬೈನಲ್ಲೊಬ್ಬ ಜಗತ್ತಿನ ಅತಿ ಎತ್ತರದ ಕಟ್ಟಡ ಎನಿಸಿಕೊಂಡಿರುವ ಬುರ್ಜ್ ಖಲೀಫಾ ಮೇಲಿನಿಂದ ತನ್ನ ಮೊಬೈಲ್ ಫೋನನ್ನು ಕೆಳಕ್ಕೆಸೆದಿದ್ದಾನೆ. ಅದು...
View Articleಹಣ ಅಡಗಿಸಿಟ್ಟುಕೊಂಡಿದ್ದ ವಿವರ ಕೇಳಿದ್ರೆ ಶಾಕ್ ಆಗ್ತೀರಿ
ವಿದೇಶದಿಂದ ಅಕ್ರಮವಾಗಿ ಚಿನ್ನವನ್ನು ಭಾರತಕ್ಕೆ ತರಲು ವಿವಿಧ ವಿಧಾನಗಳನ್ನು ಅನುಸರಿಸಿದ್ದನ್ನು ಕೇಳಿದ್ದೀರಿ. ಇದೀಗ ಹಣದ ಸರದಿ. ಮೂವರು ವ್ಯಕ್ತಿಗಳು ಕೋಟ್ಯಾಂತರ ರೂಪಾಯಿ ಹಣವನ್ನು ಎಲ್ಲಿ ಅಡಗಿಸಿಟ್ಟುಕೊಂಡಿದ್ದರು ಎಂಬುದನ್ನು ಕೇಳಿದ್ರೆ ಶಾಕ್...
View Articleಅಪಹರಣದ ಕಥೆ ಕಟ್ಟಿ ಸಿಕ್ಕಿ ಬಿದ್ಲು ಕಾಲೇಜು ಕನ್ಯೆ
ತಾನು ಪ್ರೀತಿಸಿದ ಯುವಕನೊಂದಿಗೆ ವಿವಾಹವಾಗಬೇಕೆನ್ನುವ ಕಾರಣಕ್ಕೆ ಅಪಹರಣ ಹಾಗೂ ಅತ್ಯಾಚಾರ ಯತ್ನದ ಕಥೆ ಕಟ್ಟಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪೊಲೀಸರ ವಿಚಾರಣೆ ವೇಳೆ ಸಿಕ್ಕಿ ಬಿದ್ದಿದ್ದಾಳೆ. ಆಕೆಯ ಕಟ್ಟು ಕಥೆಗೆ ಸಹಕರಿಸಿದ್ದ ಪ್ರೇಮಿ ಹಾಗೂ...
View Articleಮನ ಕರಗಿಸುತ್ತೆ ಈ ಪುಟ್ಟ ಬಾಲಕಿಯ ಕಥೆ
ಅಮೆರಿಕದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಇದು. ಆಕೆ ಇನ್ನು 7 ವರ್ಷದ ಪುಟ್ಟ ಬಾಲಕಿ. ಕಳೆದ ಒಂದು ದಿನದಿಂದ ಮನೆಯಲ್ಲಿ ಮಲಗಿದ್ದ ತನ್ನ ತಂದೆ- ತಾಯಿಯನ್ನು ಎಬ್ಬಿಸಲು ಪ್ರಯತ್ನಪಡುತ್ತಲೇ ಇದ್ಲು. ಸೋಮವಾರ ಎಂದಿನಂತೆ ಯೂನಿಫಾರ್ಮ್ ಧರಿಸಿ ಪಿಟ್ಸ್...
View Articleಕರಣ್ ಜೋಹರ್ ಕುರಿತ ರಹಸ್ಯ ಬಯಲು…!
ನಟಿ ನೇಹಾ ಧೂಪಿಯಾ ಬಾಲಿವುಡ್ ಸೆಲೆಬ್ರಿಟಿಗಳ ರಹಸ್ಯವನ್ನೆಲ್ಲ ಬಿಚ್ಚಿಡ್ತಿದ್ದಾರೆ. ‘ನೋ ಫಿಲ್ಟರ್ ನೇಹಾ’ ಕಾರ್ಯಕ್ರಮದಲ್ಲಿ ಶಾಕಿಂಗ್ ಸೀಕ್ರೆಟ್ ಗಳನ್ನೆಲ್ಲ ಬಾಯ್ಬಿಟ್ಟಿದ್ದಾರೆ. ಇನ್ನೂ ಮದುವೆಯಾಗದೇ ಬ್ಯಾಚುಲರ್ ಆಗಿಯೇ ಉಳಿದಿರೋ ನಿರ್ದೇಶಕ...
View Articleಸ್ವಲ್ಪದರಲ್ಲಿ ತಪ್ಪಿತು ದೊಡ್ಡ ದುರಂತ
ಹಲವು ಕಡೆಗಳಲ್ಲಿ ಸ್ಫೋಟಗೊಂಡಿದ್ದರಿಂದ ಗ್ಯಾಲಕ್ಸಿ ನೋಟ್ 7 ಮೊಬೈಲ್ ಗಳನ್ನು ಹಿಂಪಡೆಯುವುದಾಗಿ ಇತ್ತೀಚೆಗಷ್ಟೆ ಸ್ಯಾಮ್ ಸಂಗ್ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಅಮೆರಿಕದ ವಿಮಾನವೊಂದರಲ್ಲಿ ಸ್ಯಾಮ್ ಸಂಗ್ ನೋಟ್ 7 ಮೊಬೈಲ್ ಅತಿಯಾಗಿ...
View Articleಭಾರತೀಯ ಯೋಧರ ಬಗ್ಗೆ ಕೈಫ್ ಹೇಳಿದ್ದೇನು..?
19 ಭಾರತೀಯ ಯೋಧರನ್ನು ಬಲಿ ಪಡೆದ ಉರಿ ಉಗ್ರ ದಾಳಿಯನ್ನು ಹಲವಾರು ಕ್ರಿಕೆಟಿಗರು ಖಂಡಿಸಿದ್ದಾರೆ. ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಎಲ್ಲರೂ ಭಯೋತ್ಪಾದಕ ದಾಳಿ ಬಗ್ಗೆ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ. ಪ್ರತಿಕ್ಷಣವೂ...
View Articleಇಲ್ಲಿದೆ ವಿರಾಟ್ ಕೊಹ್ಲಿ ಯಶಸ್ಸಿನ ಗುಟ್ಟು….
ಭಾರತ ಟೆಸ್ಟ್ ತಂಡದ ಜವಾಬ್ಧಾರಿ ಹೊತ್ತುಕೊಂಡಾಗಿನಿಂದ್ಲೂ ನಾಯಕನಾಗಿ ವಿರಾಟ್ ಕೊಹ್ಲಿ ಯಶಸ್ಸು ಪಡೆದಿದ್ದಾರೆ. ಕಳೆದ 2 ವರ್ಷಗಳಿಂದ ಸಾಕಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ದಿಟ್ಟ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಮತ್ತು ಪರಿಣಾಮಗಳ...
View Articleಪೊಕೆಮಾನ್ ಗೋ ಗೇಮ್ ಆಡಿ ಸಿಕ್ಕಿ ಬಿದ್ರು ಪ್ರಧಾನಿ
ಭಾರತದಲ್ಲಿ ಕೆಲ ಚುನಾಯಿತ ಪ್ರತಿನಿಧಿಗಳು ಸದನದಲ್ಲಿ ತಮ್ಮ ಮೊಬೈಲ್ ನಲ್ಲಿ ನೀಲಿ ಚಿತ್ರ ವೀಕ್ಷಿಸಿದ ಕಾರಣ ರಾಜೀನಾಮೆ ನೀಡಿದಂತಹ ಉದಾಹರಣೆಗಳಿವೆ. ಇದೀಗ ದೇಶದ ಪ್ರಧಾನಿಯೊಬ್ಬರು ಪಾರ್ಲಿಮೆಂಟ್ ನಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ವೇಳೆ...
View Article249 ರೂಪಾಯಿಗೆ ಏರ್ಟೆಲ್ ನೀಡ್ತಿದೆ 10 ಜಿಬಿ ಡೇಟಾ
ಒಂದಾದ ಮೇಲೆ ಒಂದು ಆಫರ್ ನೀಡಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಟೆಲಿಕಾಂ ಕಂಪನಿಗಳು ಮುಂದಾಗಿವೆ. ಇದ್ರಲ್ಲಿ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್ ಹಿಂದೆ ಬಿದ್ದಿಲ್ಲ. ಗುಜರಾತ್ ನಲ್ಲಿ ಭರ್ಜರಿ ಆಫರ್ ನೊಂದಿಗೆ 4ಜಿ ಸೇವೆಯನ್ನು...
View Articleರೈಲ್ವೆ ಇಲಾಖೆ ಹೊಸ ಆಪ್ ನಲ್ಲೇನಿದೆ..?
ರೈಲ್ವೆ ಪ್ರಯಾಣಿಕರಿಗೊಂದು ಖುಷಿ ಸುದ್ದಿ. ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಶುರು ಮಾಡಿರುವ ರೈಲ್ವೆ ಆಪ್ ನಲ್ಲಿ ಸಾಕಷ್ಟು ಬದಲಾವಣೆ ತರಲು ಮುಂದಾಗಿದೆ. ಆಪ್ ಮೂಲಕ ಪ್ರಯಾಣಿಕರು ಅನೇಕ ಸೇವೆಗಳನ್ನು ಕುಳಿತಲ್ಲಿಯೇ ಪಡೆಯಬಹುದಾಗಿದೆ. ರೈಲ್ವೆ...
View Articleವೈರಲ್ ಆಯ್ತು ನಡು ರಸ್ತೆಯಲ್ಲಿನ ಯುವತಿ ರಂಪಾಟ
ಚಿಕ್ಕಮಗಳೂರು: ಅಮಲಿನಲ್ಲಿ ಯುವತಿಯೊಬ್ಬಳು ನಡು ರಸ್ತೆಯಲ್ಲಿಯೇ ಬಿದ್ದು ಕೆಸರಿನಲ್ಲಿ ಉರುಳಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಜಾಲಿ ರೈಡ್ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯರು ಗಾಂಜಾ ಇಲ್ಲವೇ ಮದ್ಯ ಸೇವಿಸಿದ್ದು, ಅವರಲ್ಲಿ...
View Articleಧೋನಿ ಚಿತ್ರದಲ್ಲಿ ಈ ನಟನ ಪಾತ್ರಕ್ಕೆ ಬಿತ್ತು ಕತ್ತರಿ
ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಹಿಟ್ ಆಗಿರುವ ‘ಎಂ.ಎಸ್.ಧೋನಿ: ದಿ ಅನ್ ಟೋಲ್ಡ್ ಸ್ಟೋರಿ’ ಸಿನಿಮಾದಲ್ಲಿ ಪಾಕಿಸ್ತಾನದ ನಟ ಫವಾದ್ ಖಾನ್ ಕೂಡ ಅಭಿನಯಿಸಿದ್ರು. ಕ್ರಿಕೆಟಿಗ ವಿರಾಟ್ ಕೊಹ್ಲಿ ಪಾತ್ರದಲ್ಲಿ ಫವಾದ್ ಕಾಣಿಸಿಕೊಂಡಿದ್ರು. ಆದ್ರೆ ರಿಲೀಸ್...
View Articleಮೇಲುಗೈ ಸಾಧಿಸಿದ್ರಾ ಯಡಿಯೂರಪ್ಪ..?
ಬೆಂಗಳೂರು : ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಇಂದು ನಡೆದ ಪಕ್ಷದ ಕೋರ್ ಕಮಿಟಿ...
View Article‘ಬಿಗ್ ಬಾಸ್’ ಪ್ರಸಾರಕ್ಕೆ ನಿಷೇಧ
ನವದೆಹಲಿ: ಉರಿ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸಿದ ನಂತರ, ಭಾರತ ಮತ್ತು ಪಾಕಿಸ್ತಾನ ಸಂಬಂಧ ಹದಗೆಟ್ಟಿದೆ. ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘದ ವತಿಯಿಂದ ಪಾಕಿಸ್ತಾನ ಕಲಾವಿದರು ಮತ್ತು ತಂತ್ರಜ್ಞರಿಗೆ ನಿಷೇಧ ಹೇರಲಾಗಿದೆ. ಪಾಕ್...
View Articleಚೀನಾ ಉತ್ಪನ್ನಗಳಿಗೆ ಭಾರತೀಯರ ಬಹಿಷ್ಕಾರ
ಪಾಕಿಸ್ತಾನ ಹಾಗೂ ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ ನನ್ನು ವಿಶ್ವಸಂಸ್ಥೆಯಲ್ಲಿ ಬೆಂಬಲಿಸಿರುವ ಚೀನಾದ ನಿಲುವು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಚೀನಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವೂ ವ್ಯಕ್ತವಾಗ್ತಿದೆ....
View Articleಅಧ್ಯಯನ ತಂಡದಿಂದ ಕಾವೇರಿ ವೀಕ್ಷಣೆ
ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಸೂಚನೆ ಅನ್ವಯ, ಉನ್ನತ ಮಟ್ಟದ ತಾಂತ್ರಿಕ ತಂಡ ಇಂದಿನಿಂದ ಅಧ್ಯಯನ ಪ್ರವಾಸ ಕೈಗೊಂಡಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್....
View Article