Quantcast
Channel: Latest News | Kannada Dunia | Kannada News | Karnataka News | India News
Browsing all 103032 articles
Browse latest View live

Image may be NSFW.
Clik here to view.

ಆತ್ಮಹತ್ಯೆಗೂ ಮುನ್ನ ಸೆಲ್ಫಿ ಕ್ಲಿಕ್ಕಿಸಿಕೊಂಡ ನವವಿವಾಹಿತ..

ಕೌಟಂಬಿಕ ಕಲಹದಿಂದ ನೊಂದು ಮುಂಬೈನಲ್ಲಿ ನವವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೂ ಮುನ್ನ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ತನ್ನ ಪತ್ನಿಗೆ ಕಳುಹಿಸಿದ್ದಾನೆ. ಎವರ್ ಶೈನ್ ನಗರದ ಲಿಲಿ ಅಪಾರ್ಟ್ ಮೆಂಟ್ ನಿವಾಸಿ 22 ವರ್ಷದ...

View Article


Image may be NSFW.
Clik here to view.

ಮತ್ತೆ ಶಾಕ್ ..! ಏರಿಕೆಯಾಯ್ತು ಪೆಟ್ರೋಲ್, ಡೀಸೆಲ್ ದರ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ, ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಮತ್ತೆ ಹೆಚ್ಚಳವಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ, ಗಾಯದ ಮೇಲೆ ಬರೆ ಎಳೆದಂತೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ...

View Article


Image may be NSFW.
Clik here to view.

ಅಂಡರ್ ಟೇಕರ್ ಅಭಿಮಾನಿಗಳಿಗೆ ಕಹಿ ಸುದ್ದಿ

WWE ಅಖಾಡದಲ್ಲಿ ಅದೆಷ್ಟೋ ಲೆಜೆಂಡ್ ಗಳು ಬಂದು ಹೋಗ್ತಾರೆ. ಆದ್ರೆ ಯಾರೂ ಅಂಡರ್ ಟೇಕರ್ ಅವರಷ್ಟು ಫೇಮಸ್ ಆಗಿಲ್ಲ, ಫೈಟಿಂಗ್ ಪ್ರಿಯರ ಮನಸ್ಸು ಗೆದ್ದಿಲ್ಲ. ಕಳೆದ ಕೆಲವು ದಿನಗಳಿಂದ ಅಂಡರ್ ಟೇಕರ್ ಭವಿಷ್ಯದ ಬಗ್ಗೆ ಗುಲ್ಲೆದ್ದಿದೆ....

View Article

Image may be NSFW.
Clik here to view.

‘ಭಾರತ ರತ್ನ’ಕಲಾಂಗೆ ಸೆಹ್ವಾಗ್ ಸಲಾಂ

ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಭಾರತದ ಮಾಜಿ ಕ್ರಿಕೆಟಿಗ, ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ಸೆಹ್ವಾಗ್, ಕಲಾಂ ಅವರಿಂದಲೇ 2002 ರಲ್ಲಿ ಅರ್ಜುನ ಪ್ರಶಸ್ತಿ...

View Article

Image may be NSFW.
Clik here to view.

ಇನ್ಮುಂದೆ ಮನೆ ಬಾಗಿಲಿಗೇ ಬರುತ್ತೆ ಕಾಂಡೋಮ್..!

ಭಾರತದಲ್ಲಿ ಸೆಕ್ಸ್ ಕುರಿತು ಮಡಿವಂತಿಕೆ ಜಾಸ್ತಿ. ಸೆಕ್ಸ್ ವಿಚಾರವನ್ನು ಬಹಿರಂಗವಾಗಿ ಮಾತನಾಡಿದರೆ ಅಂತವರನ್ನು ಪೋಲಿ- ಫಟಿಂಗರೆಂದು ಪರಿಗಣಿಸುವವರೇ ಹೆಚ್ಚು. ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಕಾಂಡೋಮ್ ಬಳಸಬೇಕೆಂಬ ಪರಿಜ್ಞಾನವಿದ್ದರೂ ಅದನ್ನು...

View Article


Image may be NSFW.
Clik here to view.

ಬಿಗ್ ಬಾಸ್: ಭುವನ್-ಸಂಜನಾಗೆ ಕಿಚಾಯಿಸಿದ ಸುದೀಪ್

‘ಬಿಗ್ ಬಾಸ್’ ಸೀಸನ್ 4 ಆರಂಭವಾಗಿ 1 ವಾರ ಮುಕ್ತಾಯವಾಗಿದೆ. ಶನಿವಾರ ನಡೆದ ‘ವಾರದ ಕತೆ ಕಿಚ್ಚನ ಜೊತೆ’ ವೀಕ್ಷಕರನ್ನ ಮನರಂಜಿಸಿತು. ಸುದೀಪ್ ಎಂದಿನಂತೆ ತಮ್ಮದೇ ಶೈಲಿಯಲ್ಲಿ ನಿರೂಪಣೆ ಮಾಡುತ್ತಾ ಮನೆಯ ಸದಸ್ಯರನ್ನೆಲ್ಲಾ ಮಾತಿಗೆಳೆದು, ಮೊದಲ ವಾರದ...

View Article

Image may be NSFW.
Clik here to view.

ಸರ್ವ ರೋಗಗಳಿಗೂ ದಿವ್ಯೌಷಧಿ ಅಳಲೆಕಾಯಿ

ಅಳಲೆಕಾಯಿಯಲ್ಲಿ ವಿವಿಧ ಬಗೆಗಳಿವೆ ಜಯಾ ಅಳಲೆ, ರೋಹಿಣಿ ಅಳಲೆ, ಪುಟಾಣಿ ಅಳಲೆ, ಅಮೃತ ಅಳಲೆ, ಅಭಯ ಅಳಲೆ, ಜೀವಂತಿ ಅಳಲೆ, ಚೇತಕಿ ಅಳಲೆ ಹೀಗೆ ಹತ್ತು ಹಲವು ಅಳಲೆಕಾಯಿ ಇವೆ. ಬೇರೆ ಬೇರೆ ಕಾಯಿಲೆಗಳಿಗೆ ವಿವಿಧ ಬಗೆಯ ಅಳಲೆಕಾಯಿಯನ್ನು ಔಷಧವಾಗಿ...

View Article

Image may be NSFW.
Clik here to view.

‘ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ಪರಿಶೀಲನೆ’

ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗದಲ್ಲಿ ಮೀಸಲು ಒದಗಿಸಲು ಮತ್ತು ಈಗಿರುವ ಮೀಸಲು ಪ್ರಮಾಣ ಶೇ.50 ಕ್ಕಿಂತ ಹೆಚ್ಚಿಸಲು ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ...

View Article


Image may be NSFW.
Clik here to view.

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರ ಸಾವು

ಮಡಿಕೇರಿ: ತಡೆಗೋಡೆಗೆ ಡಿಕ್ಕಿಯಾದ ಕಾರ್ ಪಲ್ಟಿಯಾಗಿ ಬಿದ್ದ ಪರಿಣಾಮ, ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಡಿಕೇರಿ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಪೇಟೆ ತಾಲ್ಲೂಕಿನ ಬಸವನಹಳ್ಳಿಯ ಸಮೀಪ, ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಈ ದುರ್ಘಟನೆ...

View Article


Image may be NSFW.
Clik here to view.

ಸೈಕೋ ಮಾಡಿದ ಕೃತ್ಯಕ್ಕೆ ಬೆಚ್ಚಿ ಬಿದ್ರು ಜನ

ವಿಶಾಖಪಟ್ಟಣಂ: ಜನನಿಬಿಡ ರಸ್ತೆಯಲ್ಲಿ ಎಂಟ್ರಿಕೊಟ್ಟ  ಅರೆ ಹುಚ್ಚನೊಬ್ಬ, ಮಾಡಿದ ಕೃತ್ಯಕ್ಕೆ ವಿಶಾಖಪಟ್ಟಣಂ ಜನ ಬೆಚ್ಚಿ ಬಿದ್ದಿದ್ದಾರೆ. ಎದುರಿಗೆ ಸಿಕ್ಕವರನ್ನೆಲ್ಲಾ ಚಾಕುವಿನಿಂದ ಚುಚ್ಚಿದ ಸೈಕೋ, ಭೀತಿಯನ್ನುಂಟು ಮಾಡಿದ್ದು, ಈತನ ಕೃತ್ಯದಿಂದ...

View Article

Image may be NSFW.
Clik here to view.

ಗೂಗಲ್ ನಿಂದ ಬಯಲಾಯ್ತು ವಂಚಕನ ಬಂಡವಾಳ

ವಂಚನೆಯನ್ನೇ ಕಾಯಕವನ್ನಾಗಿಸಿಕೊಂಡಿದ್ದ ವ್ಯಕ್ತಿಯೊಬ್ಬ ತಾನು ಉನ್ನತ ಸರ್ಕಾರಿ ಅಧಿಕಾರಿಯಾಗಿದ್ದು, ಇನ್ನೂ ಅವಿವಾಹಿತನೆಂದು ಹೇಳಿ ಅನಿವಾಸಿ ಭಾರತೀಯ ವಿಚ್ಚೇದಿತ ಮಹಿಳೆಯನ್ನು ವಿವಾಹವಾಗಿದ್ದಲ್ಲದೇ ಆಕೆಗೆ ವಂಚಿಸಿ 20 ಲಕ್ಷ ರೂ. ಪಡೆದು ಭಾರತಕ್ಕೆ...

View Article

Image may be NSFW.
Clik here to view.

ನೆಚ್ಚಿನ ಕಾರನ್ನು ಮಳೆಯಿಂದ ರಕ್ಷಿಸಲು ಈತ ಮಾಡಿದ್ದೇನು?

ಇಷ್ಟಪಟ್ಟು ಖರೀದಿಸಿದ ವಸ್ತುಗಳನ್ನು ಜತನದಿಂದ ಕಾಪಾಡುವುದು ಸಹಜ. ಹಾಗೆಯೇ ಇಲ್ಲೊಬ್ಬ ತನ್ನ ನೆಚ್ಚಿನ ಕಾರನ್ನು ಮಳೆಯಿಂದ ರಕ್ಷಿಸಲು ಮನೆಯ ಲಿವಿಂಗ್ ರೂಮಿನಲ್ಲಿಯೇ ಪಾರ್ಕ್ ಮಾಡಿದ್ದು, ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ....

View Article

Image may be NSFW.
Clik here to view.

ನಿಗೂಢ ಶಬ್ಧದಿಂದ ಕಂಗಾಲಾದ ಗ್ರಾಮಸ್ಥರು

ಕಲಬುರಗಿ: ಲಘು ಭೂಕಂಪನದಿಂದ ಆಗಾಗ ಭೂಮಿಯೊಳಗಿಂದ ಕೇಳುವ ನಿಗೂಢ ಶಬ್ಧ. ಮನೆಯೊಳಗೆ ಹೋಗಲು ಭಯಪಡುವ ಗ್ರಾಮಸ್ಥರು. ಇದು ಇಂದ್ರಪಾಡ ಹೊಸಹಳ್ಳಿ ಗ್ರಾಮದಲ್ಲಿ ಕಂಡು ಬಂದ ಚಿತ್ರಣ. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಇಂದ್ರಪಾಡ ಗ್ರಾಮದ...

View Article


Image may be NSFW.
Clik here to view.

ಸಂಭ್ರಮದ ಭೂಮಿ ಹುಣ್ಣಿಮೆ ಆಚರಣೆ

ಅನ್ನ ಕೊಡುವ ಭೂಮಿ ತಾಯಿಯನ್ನು ಪೂಜಿಸುವ ಹಬ್ಬವೇ ಭೂಮಿ ಹುಣ್ಣಿಮೆ. ಭೂಮಿ ತಾಯಿ ಬಯಕೆಯನ್ನು ತೀರಿಸುವ ವಿಶೇಷ ಆಚರಣೆ ಇದಾಗಿದೆ. ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಮಣ್ಣಿನ ಎತ್ತಿನ ಮೂರ್ತಿಗಳನ್ನು...

View Article

Image may be NSFW.
Clik here to view.

ಟೀ ಕುಡಿಯಲು ಹೋಗಿದ್ದೇ ಮುಳುವಾಯ್ತು ಇವರ ಪಾಲಿಗೆ

ಚೆನ್ನೈನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಕಾರಿನಲ್ಲಿ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿನಿ ಸೇರಿದಂತೆ ಮೂವರು ಸಾವಿಗೀಡಾಗಿದ್ದು, ಇತರೆ ಮೂರು ಮಂದಿ...

View Article


Image may be NSFW.
Clik here to view.

ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ವಿರೋಧ

ಬೆಂಗಳೂರು: ಪರಿಸರಕ್ಕೆ ಹಾನಿಯಾಗುವ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡಬಾರದೆಂದು ಆಗ್ರಹಿಸಿ, ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲು ಉದ್ದೇಶಿಸಿರುವ ಸ್ಟೀಲ್...

View Article

Image may be NSFW.
Clik here to view.

ಜಿಲ್ಲಾ ಪಂಚಾಯಿತಿ ಸದಸ್ಯ ಆತ್ಮಹತ್ಯೆ

ಕಾರವಾರ: ಹೊಟ್ಟೆ ನೋವು ತಾಳದೇ, ಜಿಲ್ಲಾ ಪಂಚಾಯಿತಿ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಜೋಯಿಡಾ ತಾಲ್ಲೂಕಿನ ರಾಮನಗರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ವಿಲಾಸ್ ನಾಯಕ್ (57) ಆತ್ಮಹತ್ಯೆ...

View Article


Image may be NSFW.
Clik here to view.

ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ

ಧರ್ಮಶಾಲಾ: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ, ಮೊದಲ ಏಕದಿನ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ...

View Article

Image may be NSFW.
Clik here to view.

ಆನ್ ಲೈನ್ ನಲ್ಲಿ ಸಿಮ್ ಖರೀದಿಸಿದ್ರೆ ಬೀಳುತ್ತೆ ಟೋಪಿ?

ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿರುವ, ಜಿಯೋ ಸಿಮ್ ಖರೀದಿಗೆ ಗ್ರಾಹಕರು ಮುಗಿ ಬಿದ್ದಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಗ್ರಾಹಕರಿಗೆ ವಂಚಿಸುತ್ತಿರುವ ಪ್ರಕರಣ ಬಯಲಾಗಿದೆ. ಆನ್ ಲೈನ್ ಕಂಪನಿಯೊಂದು ರಿಲಯನ್ಸ್ ಜಿಯೋ ಸಿಮ್ ಗಳನ್ನು...

View Article

Image may be NSFW.
Clik here to view.

ಪೊಲೀಸರಿಗೆ ಶರಣಾದ ಆಪ್ ಶಾಸಕ

ನವದೆಹಲಿ: ವಸೂಲಿ ಪ್ರಕರಣದಲ್ಲಿ ಜಾಮೀನು ರಹಿತ ವಾರೆಂಟ್ ಜಾರಿಯಾದ ಹಿನ್ನಲೆಯಲ್ಲಿ, ಆಮ್ ಆದ್ಮಿ ಪಕ್ಷದ ಶಾಸಕ ಗುಲಾಬ್ ಸಿಂಗ್ ಪೊಲೀಸರಿಗೆ ಶರಣಾಗಿದ್ದಾರೆ. ಗುಜರಾತ್ ರಾಜ್ಯದ ಆಮ್ ಆದ್ಮಿ ಪಕ್ಷದ ಉಸ್ತುವಾರಿಯಾಗಿರುವ ಗುಲಾಬ್ ಸಿಂಗ್ ಅವರು,...

View Article
Browsing all 103032 articles
Browse latest View live


<script src="https://jsc.adskeeper.com/r/s/rssing.com.1596347.js" async> </script>