ಪೆಟ್ರೋಲ್ ಬೆಲೆ ಏರಿಕೆ, ಡೀಸೆಲ್ ಇಳಿಕೆ
ನವದೆಹಲಿ: ತೈಲ ಬೆಲೆಯನ್ನು ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದ್ದು, ಪೆಟ್ರೋಲ್ ಬೆಲೆ ಲೀಟರ್ ಗೆ 28 ಪೈಸೆ ಏರಿಕೆಯಾಗಿದೆ. ಅದೇ ರೀತಿ ಡೀಸೆಲ್ ಬೆಲೆಯನ್ನೂ ಪರಿಷ್ಕರಿಸಿದ್ದು, ಡೀಸೆಲ್ ಬೆಲೆ ಲೀಟರ್ ಗೆ 6 ಪೈಸೆ...
View Article‘ಸರ್ಜಿಕಲ್ ಸ್ಟ್ರೈಕ್’ಗೆ ಅಭಿನಂದಿಸಿದ ಪಾಕ್ ಗಾಯಕ
ಪಾಕ್ ಅಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಸೀಮಿತ ದಾಳಿ ಮಾಡಿದ್ದ ಭಾರತೀಯ ಯೋಧರು, ಅವರ ನೆಲೆಗಳನ್ನು ಧ್ವಂಸ ಮಾಡಿದ್ದಲ್ಲದೇ 40 ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಪಾಕ್ ಹೊರತುಪಡಿಸಿ ಹಲವು...
View Articleಇಂದಿನಿಂದ ನಾಡಹಬ್ಬಕ್ಕೆ ಚಾಲನೆ
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದಿನಿಂದ ಆರಂಭವಾಗಲಿದೆ. ನಾಡೋಜ ಚೆನ್ನವೀರ ಕಣವಿಯವರು ಇಂದಿನಿಂದ ಅಕ್ಟೋಬರ್ 11 ರ ವರೆಗೆ ನಡೆಯುವ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಾಂಸ್ಕೃತಿಕ ರಾಜಧಾನಿ ಮೈಸೂರು, ದಸರಾ...
View Articleಗ್ಯಾಲಕ್ಸಿ ನೋಟ್-7 ಬಳಕೆದಾರರಿಗೊಂದು ಸುದ್ದಿ
ನವದೆಹಲಿ: ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್-7 ಫೋನ್ ಗಳಲ್ಲಿ ಬ್ಯಾಟರಿ ಸ್ಪೋಟಗೊಂಡ, ಅನೇಕ ಘಟನೆ ಕಳೆದ ತಿಂಗಳಿಂದ ವರದಿಯಾಗಿದ್ದವು. ಈ ಹಿನ್ನಲೆಯಲ್ಲಿ ವಿಮಾನಗಳಲ್ಲಿಯೂ ಗ್ಯಾಲಕ್ಸಿ ನೋಟ್-7 ಕೊಂಡೊಯ್ಯಲು ನಿಷೇಧ ಹೇರಲಾಗಿತ್ತು. ನಾಗರಿಕ ವಿಮಾನಯಾನ...
View Articleಭಾರತ-ಪಾಕ್ ಕ್ರಿಕೆಟ್ ತಂಡಗಳಿಗೆ ಬೇರೆ ಗುಂಪು ನೀಡಿ
ಮುಂಬೈ: ಮುಂದಿನ ಅಂತರರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಲ್ಲಿ, ಭಾರತ ಹಾಗೂ ಪಾಕಿಸ್ತಾನ ತಂಡಗಳಿಗೆ, ಒಂದೇ ಗುಂಪಿನಲ್ಲಿ ಅವಕಾಶ ನೀಡಬಾರದೆಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಗೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮನವಿ ಮಾಡಿದೆ. ಜಮ್ಮು...
View Articleರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ
ಸ್ಯಾಂಡಲ್ ವುಡ್ ಬಹು ಬೇಡಿಕೆ ನಟರಲ್ಲಿ ಒಬ್ಬರಾಗಿರುವ, ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ‘ಸಂತೂ ಸ್ಟ್ರೈಟ್ ಫಾರ್ವರ್ಡ್’ ಚಿತ್ರದ ಆಡಿಯೋ ರೈಟ್ಸ್ ಅನ್ನು ಲಹರಿ ಮ್ಯೂಸಿಕ್...
View Articleವ್ಯಕ್ತಿಯ ಲಕ್ ಬದಲಿಸ್ತು ವಾಂತಿ…!
ಹೊಟ್ಟೆ ಸರಿಯಿಲ್ಲ ಎಂದಾಗ ವಾಂತಿ ಬರುತ್ತೆ. ಆದ್ರೆ ನಂಬೋದು ಕಷ್ಟವಾಗಬಹುದು. ವಾಂತಿ ವ್ಯಕ್ತಿಯೊಬ್ಬನ ಲಕ್ ಬದಲಾಯಿಸಿದೆ. ರಾತ್ರೋರಾತ್ರಿ ಆತನನ್ನು ಶ್ರೀಮಂತನನ್ನಾಗಿ ಮಾಡಿದೆ. ವಾಂತಿಯಿಂದ ಹೊರಬಿದ್ದ ವಸ್ತುವನ್ನು ಖರೀದಿಸಲು ವಿಶ್ವದ ಜನ...
View Articleಭಾರತೀಯ ಸೇನೆಗೆ ಹೆದರಿ ಕಾಲ್ಕಿತ್ತ ಉಗ್ರರು
ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ಭಾರತೀಯ ಯೋಧರು ದಾಳಿ ನಡೆಸಿ ಬಗ್ಗು ಬಡಿದ ಘಟನೆ ಬಳಿಕ ಭೀತಿಗೊಂಡಿರುವ 300 ಕ್ಕೂ ಅಧಿಕ ಮಂದಿ ಉಗ್ರರು, ಈಗ ತರಬೇತಿ ಶಿಬಿರ ತ್ಯಜಿಸಿ ಪರಾರಿಯಾಗಿದ್ದಾರೆಂದು ಹೇಳಲಾಗಿದೆ. ಭಾರತೀಯ ಸೇನೆ...
View Articleತಾಯತ ಕಟ್ಟುವುದಾಗಿ ಹೇಳಿ ಹೀನ ಕೃತ್ಯ
ಶಿವಮೊಗ್ಗ: ದೇವಾಲಯಕ್ಕೆ ಬಂದಿದ್ದ ಬಾಲಕಿಗೆ, ತಾಯತ ಕಟ್ಟುವುದಾಗಿ ಹೇಳಿ ಕೊಠಡಿಗೆ ಕರೆದೊಯ್ದ ಪೂಜಾರಿಯೊಬ್ಬ, ಅತ್ಯಾಚಾರ ಎಸಗಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ವಿನೋಬನಗರದಲ್ಲಿರುವ ದೇವಾಲಯದಲ್ಲಿ ಪೂಜೆ ಮಾಡುವ 52 ವರ್ಷದ ವ್ಯಕ್ತಿ...
View Articleಅಚ್ಚರಿಯಾಗುವಂತಿದೆ ಈ ಕೋತಿಯ ಪ್ರೇಮ್ ಕಹಾನಿ
ವಿಜಯಪುರ: ಜೆ.ಸಿ.ಬಿ.ಯನ್ನು ಕಂಡರೆ ಸಾಕು ಇಲ್ಲೊಂದು ಕೋತಿ ಉರಿದು ಬೀಳುತ್ತದೆ. ಮುಂದಕ್ಕೆ ಜೆ.ಸಿ.ಬಿ. ಚಲಿಸಲು ಅವಕಾಶವನ್ನೇ ನೀಡುವುದಿಲ್ಲ. ಜೆಸಿಬಿ ಚಾಲಕನಂತೂ ಗಂಡು ಕೋತಿಯ ಕಾಟಕ್ಕೆ ಹೈರಾಣಾಗಿದ್ದಾನೆ. ವಿಜಯಪುರ ಜಿಲ್ಲೆಯ ಶೇಗುಣಿಸಿ...
View Articleಅಮೆರಿಕಾದಲ್ಲಿ ಆಂಧ್ರ ಯುವತಿ ನೀರು ಪಾಲು
ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ತೆರಳಿದ್ದ ಆಂಧ್ರ ಪ್ರದೇಶದ ಯುವತಿಯೊಬ್ಬರು ಬೆಳಗಿನ ವಾಕಿಂಗ್ ಮಾಡುವ ವೇಳೆ ಆಯತಪ್ಪಿ ಸರೋವರಕ್ಕೆ ಬಿದ್ದ ಪರಿಣಾಮ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಗುಡ್ಲೂರು ಮಂಡಲ...
View Articleತವರಿನಲ್ಲಿ ಬಣ್ಣ ಬದಲಾಯಿಸಿದ ನಟ ಫವಾದ್ ಖಾನ್
ಎಷ್ಟೇ ಎತ್ತರದ ಸ್ಥಾನ ನೀಡಿದ್ರೂ ಪಾಕಿಸ್ತಾನಿಗಳು ತಮ್ಮ ನೀಚ ಬುದ್ದಿಯನ್ನು ಬಿಡೋದಿಲ್ಲ. ಇದಕ್ಕೆ ನಟ ಫವಾದ್ ಖಾನ್ ಉತ್ತಮ ಉದಾಹರಣೆ. ಹೊಟ್ಟೆಪಾಡಿಗಾಗಿ ಪಾಕ್ ನಿಂದ ಭಾರತಕ್ಕೆ ಬಂದು ಇಲ್ಲಿನವರ ಕರುಣೆ ಗಿಟ್ಟಿಸಿಕೊಂಡು ಒಂದಿಷ್ಟು ಚಿತ್ರ ಮಾಡಿದ ಈ...
View Articleಕೋಟಿ ಕೋಟಿ ಹೂವನ್ನು ಮುಡಿಗೇರಿಸಿಕೊಂಡ ತಾಯಿ…!
ಸಕಲ ಜಗದ ಮಾತೆಯಾಗಿರುವ ದೇವಿಯನ್ನು ನವರಾತ್ರಿಯಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಜಗದ್ವಿಖ್ಯಾತ ವೈಷ್ಣೋದೇವಿಯಲ್ಲೂ ಕೂಡ ದೇವಿಯನ್ನು ನಾನಾ ವಿಧದ ಹೂವಿನಿಂದ ಅಲಂಕಾರ ಮಾಡಲಾಗುತ್ತೆ. ಪ್ರತಿ ವರ್ಷ ನವರಾತ್ರಿಯಲ್ಲಿ ವೈಷ್ಣೋ ದೇವಿಯ ಗುಡಿ ಮತ್ತು...
View Articleಆರೋಗ್ಯಕ್ಕೆ ಸಹಕಾರಿ ಪಾಲಕ್ ಸೊಪ್ಪು
ಪಾಲಕ್ ಸೊಪ್ಪು ಸೇವನೆ ಆರೋಗ್ಯಕ್ಕೆ ಅತ್ಯುತ್ತಮ ಎಂದು ನೀವಿಗಾಗಲೇ ಅರಿತಿರುತ್ತೀರಿ. ಹೌದು, ಪಾಲಕ್ ಸೊಪ್ಪಿನಿಂದ ತಯಾರಿಸಿದ ಸಾರು, ಪಲ್ಯ, ಚಪಾತಿ ಸೇವಿಸುವುದರಿಂದ ದೇಹಕ್ಕೆ ಅನೇಕ ಲಾಭಗಳಿವೆ. ಪಾಲಕ್ ಸೊಪ್ಪಿನಲ್ಲಿರುವ ಪ್ರೋಲೇಟ್ ಎಂಬ ಅಂಶ...
View Articleಕೈಗಳ ಅಂದ ಹೆಚ್ಚಿಸುವ ಬ್ರೇಸ್ ಲೆಟ್
ಅನಾದಿ ಕಾಲದಿಂದಲೂ ಅಲಂಕಾರ ಮಾಡಿಕೊಳ್ಳುವುದರಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. ಅಡಿಯಿಂದ ಮುಡಿವರೆಗೂ ಆಭರಣ ತೊಟ್ಟುಕೊಂಡು ಸರ್ವಾಲಂಕಾರಭೂಷಿತೆಯಾಗಿರಬೇಕೆಂದು ಹೆಣ್ಣು ಬಯಸುತ್ತಾಳೆ. ಕಾಲಿಗೆ ಕಾಲುಂಗುರ, ಕಾಲ್ಗೆಜ್ಜೆಯಿಂದ ಅಲಂಕಾರ ಮಾಡಿಕೊಂಡರೆ...
View Articleಬಂಡಾಯ ಶಾಸಕರಿಗೆ ದೇವೇಗೌಡರ ಹಸ್ತಲಾಘವ
ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕೂಡಲೇ ಮಧ್ಯ ಪ್ರವೇಶಿಸಿ ಕರ್ನಾಟಕ ಹಾಗೂ ತಮಿಳುನಾಡಿಗೆ ಸಮ್ಮತವಾಗುವ ಸೂತ್ರ ರೂಪಿಸಬೇಕೆಂದು ಒತ್ತಾಯಿಸಿ ಮಾಜಿ ಪ್ರಧಾನಿ ಹೆಚ್.ಡಿ....
View Articleಅಪ್ಪ-ಅಮ್ಮ-ಅಂಕಲ್ ಕಿತ್ತಾಟದಲ್ಲಿ ಬಡವಾಯ್ತು ಕೂಸು
ಪತಿ ಹಾಗೂ ಬಾಯ್ ಫ್ರೆಂಡ್ ಗಲಾಟೆಯಲ್ಲಿ ಎರಡುವರೆ ವರ್ಷದ ಮಗುವೊಂದು ಅನಾಥವಾಗಿದೆ. ತಾಯಿ ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದಾಳೆ. ಆಕೆ ದೂರವಾಣಿ ಸಂಖ್ಯೆ ಆಧಾರದ ಮೇಲೆ ಆಕೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಘಟನೆ ನಡೆದಿರುವುದು...
View Articleಹಬ್ಬದಲ್ಲಿ ಜೋರಾಗ್ತಿದೆ ಆನ್ಲೈನ್ ಶಾಪಿಂಗ್
ಇದು ಹಬ್ಬದ ತಿಂಗಳು. ಮೊದಲು ನವರಾತ್ರಿ. ನಂತ್ರ ದೀಪಾವಳಿ. ಹಬ್ಬದ ಸಂಭ್ರಮದಲ್ಲಿರುವ ಭಾರತೀಯರು ಶಾಪಿಂಗ್ ಮಾಡುವ ಮೂಡ್ ನಲ್ಲಿದ್ದಾರೆ. ಹೊಸ ಹಬ್ಬಕ್ಕೆ ಹೊಸ ಬಟ್ಟೆ, ವಸ್ತುಗಳನ್ನು ಖರೀದಿ ಶುರುಮಾಡಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ...
View Articleಭುವನೇಶ್ವರ್ ದಾಳಿಗೆ ನ್ಯೂಜಿಲೆಂಡ್ ತತ್ತರ
ಕೋಲ್ಕೊತಾ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ, 2 ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 316 ರನ್ ಗಳಿಗೆ ಆಲ್ ಔಟ್ ಆಗಿದೆ. ನಿನ್ನೆ 7 ವಿಕೆಟ್ ನಷ್ಟಕ್ಕೆ 239 ರನ್ ಗಳಿಸಿದ್ದ ಭಾರತ, ಇಂದು ಆಟ...
View Articleಕೋರ್ಟ್ ತೀರ್ಪು ಮರು ಪರಿಶೀಲನೆಗೆ ಅರ್ಜಿ
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪಿನ ಕುರಿತು ಇಂದು ಸರ್ವಪಕ್ಷ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬೇಕೆಂದು ನೀಡಿರುವ ತೀರ್ಪನ್ನು...
View Article