ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ಅಂಗೀಕಾರ
ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಪ್ರಸಾದ್, ತಮ್ಮ ಶಾಸಕ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ಕಡೆಗೂ ವಿಧಾನಸಭಾ ಸ್ಪೀಕರ್ ಕೆ.ಬಿ. ಕೋಳಿವಾಡ ಅಂಗೀಕರಿಸಿದ್ದಾರೆ. ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಸಚಿವ ಸ್ಥಾನದಿಂದ...
View Articleಬೆಂಕಿ ದುರಂತದಲ್ಲಿ ನಾಲ್ವರು ಗರ್ಭಿಣಿಯರ ದುರ್ಮರಣ
ತಮಿಳುನಾಡಿನ ಶಿವಕಾಶಿಯ ಪಟಾಕಿ ಫ್ಯಾಕ್ಟರಿಯಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಲಾರಿಗೆ ಪಟಾಕಿಯನ್ನು ತುಂಬುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಎರಡು ಲಾರಿಗಳು ಸುಟ್ಟು...
View Articleತಕ್ಷಣ ಬದಲಿಸಿ ಎಟಿಎಂ ಪಿನ್
ಎಟಿಎಂ ಕಾರ್ಡ್ ಹೊಂದಿದವರು ಓದಲೇಬೇಕಾದ ಸುದ್ದಿ ಇದು. ಎಟಿಎಂನಿಂದ ಹಣ ಡ್ರಾ ಮಾಡುವವರು ನೀವಾಗಿದ್ದರೆ ತಕ್ಷಣ ನಿಮ್ಮ ಪಿನ್ ಬದಲಾಯಿಸಿಕೊಳ್ಳಿ. ಯಾಕೆಂದ್ರೆ ದೇಶದಾದ್ಯಂತ ಸುಮಾರು 32 ಲಕ್ಷ ಎಟಿಎಂ ಕಾರ್ಡ್ ನ ಪಿನ್ ಕಳ್ಳತನವಾಗಿರುವ ಆತಂಕಕಾರಿ...
View Articleಭಾರತದ ಗೆಲುವಿಗೆ 243 ರನ್ ಗುರಿ
ನವದೆಹಲಿ: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ, 2 ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಉತ್ತಮ ಮೊತ್ತ ದಾಖಲಿಸಿದೆ. ಮೊದಲಿಗೆ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್, ನಿಗಧಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 242 ರನ್...
View Articleಕರವಾಚೌತ್ ದಿನ ಸಾಕ್ಷಿ ಧೋನಿ ಮಾಡಿದ್ದೇನು ಗೊತ್ತಾ ?
ದೇಶದೆಲ್ಲೆಡೆ ಸಂಭ್ರಮದಿಂದ ಕರವಾಚೌತ್ ಆಚರಿಸಲಾಗಿದೆ. ಇದ್ರಲ್ಲಿ ಕ್ರಿಕೆಟ್ ಆಟಗಾರರ ಪತ್ನಿಯರೂ ಹಿಂದೆ ಬಿದ್ದಿಲ್ಲ. ಅನೇಕ ಆಟಗಾರರ ಪತ್ನಿಯರು ಕರವಾಚೌತ್ ಆಚರಿಸಿದ್ದಾರೆ. ತಮ್ಮ ಪತಿಯ ಆಯುಷ್ಯ ವೃದ್ಧಿಗೆ ವ್ರತ ಕೈಗೊಂಡಿದ್ದರು. ಇಂದು ಕ್ರಿಕೆಟರ್...
View Articleಬಿಕಾನೇರ್ ನಲ್ಲಿ ಪತ್ತೆಯಾಯ್ತು ಪಾಕ್ ಗಿಡುಗ
ಜೈಸಲ್ಮೇರ್: ಗೂಢಚರ್ಯೆ ಮೊದಲಾದ ಕಾರಣಗಳಿಂದ, ಭಾರತಕ್ಕೆ ಪಾರಿವಾಳಗಳನ್ನು ಹಾರಿ ಬಿಡುವ ಪಾಕಿಸ್ತಾನ, ಈಗ ಗಿಡುಗವನ್ನು ಕಳಿಸಿದೆ. ಪಾರಿವಾಳದ ಕಾಲಿಗೆ ಭಾರತ ವಿರೋಧಿ ಸಂದೇಶ ಬರೆದು ಕಳುಹಿಸುವುದು, ಟ್ರಾನ್ಸಿಸ್ಟರ್ ಕಟ್ಟಿ ಗೂಢಚರ್ಯೆ ನಡೆಸುವ...
View Articleಹಾಸ್ಟೆಲ್ ನಲ್ಲೇ ಎಂ.ಟೆಕ್ ವಿದ್ಯಾರ್ಥಿನಿ ಆತ್ಮಹತ್ಯೆ
ಬಾಗಲಕೋಟೆ: ಹಾಸ್ಟೆಲ್ ನಲ್ಲಿಯೇ ಎಂ.ಟೆಕ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆಯ 22 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡವರು. ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ...
View Articleರಿಲಾಯನ್ಸ್ ಜಿಯೋ ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್
ಉಚಿತವಾಗಿ ಇಂಟರ್ ನೆಟ್ ಬಳಸ್ತಾ ಎಂಜಾಯ್ ಮಾಡ್ತಿರುವ ರಿಲಾಯನ್ಸ್ ಜಿಯೋ ಸಿಮ್ ಗ್ರಾಹಕರಿಗೊಂದು ಬ್ಯಾಡ್ ನ್ಯೂಸ್. ಡಿಸೆಂಬರ್ 31 ರ ಬದಲಾಗಿ ಡಿಸೆಂಬರ್ 3 ಕ್ಕೆ ಉಚಿತ ಇಂಟರ್ ನೆಟ್ ಸೇವೆ ಕೊನೆಗೊಳ್ಳುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಡಿಸೆಂಬರ್...
View Articleಭೀಕರ ಬಸ್ ದುರಂತದಲ್ಲಿ 22 ಮಂದಿ ದುರ್ಮರಣ
ಶ್ರೀನಗರ: ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್, ಕಂದಕಕ್ಕೆ ಬಿದ್ದು 22 ಮಂದಿ ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ರಿಯಾಸಿ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ 22 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ...
View Articleಉಚಿತವಾಗಿ ಸಿಗ್ತಿದೆ 27 ಸಾವಿರ ರೂ. ಸ್ಮಾರ್ಟ್ ಫೋನ್
ದೀಪಾವಳಿ ಹತ್ತಿರವಾಗ್ತಿದ್ದಂತೆ ಎಲ್ಲ ಕಂಪನಿಗಳು ಗ್ರಾಹಕರಿಗೆ ಸಿಕ್ಕಾಪಟ್ಟೆ ಉಡುಗೊರೆ ನೀಡ್ತಾ ಇವೆ. ಗ್ರಾಹಕರನ್ನು ತಮ್ಮತ್ತ ಸೆಳೆಯಲು ಹೊಸ ಹೊಸ ಯೋಜನೆಗಳೊಂದಿಗೆ ಬರ್ತಾ ಇವೆ. ಸ್ಮಾರ್ಟ್ ಫೋನ್ ತಯಾರಕ ಕಂಪನಿ ಆಸುಸ್, ಹಬ್ಬಕ್ಕೆ ದೊಡ್ಡ ಕೊಡುಗೆ...
View Articleಆರ್ಥಿಕವಾಗಿ ಸದೃಢರಾಗಬೇಕೆಂದಾದ್ರೆ ಹೀಗೆ ಮಾಡಿ
ಕಳೆದು ಹೋದ ದಿನಗಳನ್ನು ವಾಪಸ್ ತರಲು ಸಾಧ್ಯವಿಲ್ಲ. ಆದ್ರೆ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಏನು ಮಾಡಬೇಕು ಗೊತ್ತಾ..? ನೀವು ಆರ್ಥಿಕವಾಗಿ ಸದೃಢರಾಗಬೇಕೆಂದಾದ್ರೆ ಹೀಗೆ ಮಾಡಿ. ಒಂದೇ ಕೋಣೆಯಲ್ಲಿ ಲಕ್ಷ್ಮೀ ದೇವಿಯ ಬೇರೆ ಬೇರೆ ಫೋಟೋಗಳನ್ನು ಇಡಬೇಡಿ....
View Articleರಾಷ್ಟ್ರೀಯ ಕುಸ್ತಿಯಲ್ಲಿ ಕಣಕ್ಕಿಳಿಯಲಿದ್ದಾರೆ ‘ಲೇಡಿ ಸುಲ್ತಾನ್’
ನವದೆಹಲಿ: ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ‘ಲೇಡಿ ಸುಲ್ತಾನ್’ ಖ್ಯಾತಿಯ ಸಾಕ್ಷಿ ಮಲಿಕ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಕಣಕ್ಕಿಳಿಯಲಿದ್ದಾರೆ. ಉತ್ತರ ಪ್ರದೇಶದ ಗೊಂಡಾದಲ್ಲಿ ಇದೇ ಅಕ್ಟೋಬರ್ 23 ರಿಂದ ರಾಷ್ಟ್ರೀಯ ಕುಸ್ತಿ...
View Articleದಸರಾ ರಜೆ ಅವಧಿ ವಿಸ್ತರಣೆ
ಬೆಂಗಳೂರು: ಪಿ.ಯು. ಕಾಲೇಜ್ ಗಳ ದಸರಾ ರಜೆ ಅವಧಿಯನ್ನು ವಿಸ್ತರಿಸಲಾಗಿದೆ. ಅಕ್ಟೋಬರ್ 25 ರ ವರೆಗೆ ರಜೆ ವಿಸ್ತರಣೆ ಮಾಡಲಾಗಿದೆ. ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಅವರು ಮಾಡಿದ ಮನವಿ ಮೇರೆಗೆ, ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ...
View Articleರೊನಾಲ್ಡೊಗೆ ಫಜೀತಿ ತಂದ ಫೇಸ್ ಬುಕ್ ಫೋಟೋ
ಪೋರ್ಚ್ ಗಲ್: ತಮ್ಮ ವಿಭಿನ್ನ ಶೈಲಿಯ ಆಟ ಹಾಗೂ ಅಮೋಘ ಸಾಧನೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ ಯಡವಟ್ಟು ಮಾಡಿಕೊಂಡಿದ್ದಾರೆ. ತಾವು ಮಾಡಿದ ಪ್ರಮಾದಕ್ಕೆ ಅಭಿಮಾನಿಗಳಿಂದಲೇ ಛೀಮಾರಿ ಹಾಕಿಸಿಕೊಂಡಿದ್ದಾರೆ....
View Articleಪುಟ್ಟ ದೇಶಗಳನ್ನು ಮೀರಿಸಿದೆ ಮುಕೇಶ್ ಅಂಬಾನಿ ಆಸ್ತಿ
ರಿಲಯೆನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಅನ್ನೋದು ಎಲ್ರಿಗೂ ಗೊತ್ತು. ಫೋರ್ಬ್ಸ್ ಮ್ಯಾಗಝೀನ್ ನೀಡಿರೋ ಮಾಹಿತಿ ಪ್ರಕಾರ ಅಂಬಾನಿ ಅವರ ಆಸ್ತಿ, ಪೂರ್ವ ಯುರೋಪ್ ರಾಷ್ಟ್ರ ಎಸ್ಟೋನಿಯಾದ ಒಟ್ಟಾರೆ ಜಿಡಿಪಿಗಿಂತಲೂ...
View Articleನಿಕ್ಕಿ ಗರ್ಲಾನಿ ಜತೆ ಶ್ರೀಶಾಂತ್ ರೊಮ್ಯಾನ್ಸ್
ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುವ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಮತ್ತೆ ಸುದ್ದಿಯಾಗಿದ್ದಾರೆ. ರಾಜಕೀಯದಲ್ಲಿ ಯಶಸ್ಸು ಕಾಣದೇ ಸಿನಿಮಾದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕ್ರಿಕೆಟ್ ಜೀವನದಿಂದ ಚಿತ್ರರಂಗದಲ್ಲಿ ನೆಲೆ...
View Articleಈ ಸೌಲಭ್ಯವನ್ನೂ ಈಗ ನೀಡ್ತಿದೆ ಫೇಸ್ ಬುಕ್
ಫೇಸ್ ಬುಕ್ ತನ್ನ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡುತ್ತಲೇ ಇದೆ. ಇನ್ಮೇಲೆ ಫೇಸ್ ಬುಕ್ ನೆಟ್ವರ್ಕ್ ಮೂಲಕ ಬಳಕೆದಾರರು ತಮ್ಮ ಸ್ಥಳೀಯ ವ್ಯವಹಾರ ನಿಭಾಯಿಸಬಹುದು ಮತ್ತು ಸ್ನೇಹಿತರೊಂದಿಗೆ ವ್ಯವಹರಿಸಬಹುದು. ಹೊಸ ರೆಕಮಂಡೇಶನ್ಸ್ ಟೂಲ್ ಮೂಲಕ...
View Articleಅರ್ಜಿ ಹಾಕಿದ್ದು ಬಾಲಕಿಯ ವೀಸಾಗೆ, ಬಂದಿದ್ದು ಮಾತ್ರ..!
ಪಾಸ್ ಪೋರ್ಟ್ ಮತ್ತು ವೀಸಾ ಪಡೆಯೋಕೆ ಹರಸಾಹಸ ಮಾಡಬೇಕು, ಹತ್ತಾರು ಬಾರಿ ಕಚೇರಿಗೆ ಅಲೆಯಬೇಕು. ಅಂಥದ್ರಲ್ಲಿ ಬೇರಿನ್ಯಾರದ್ದೋ ವೀಸಾ ನಿಮ್ಮ ಕೈಸೇರಿದ್ರೆ ಅದು ಮತ್ತೊಂದು ದೊಡ್ಡ ತಲೆನೋವೇ ಸರಿ. ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಅತೀಕ್...
View Articleನಾಲ್ವರ ಖಾಸಗಿ ಅಂಗಕ್ಕೆ ಪೆಟ್ರೋಲ್ ಚುಚ್ಚಿದ ಕಿರಾತಕ
ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಮೊಬೈಲ್ ಕದ್ದಿದ್ದಾರೆಂಬ ಶಂಕೆ ಮೇಲೆ ನಾಲ್ವರ ಖಾಸಗಿ ಅಂಗಗಳಿಗೆ ಪೆಟ್ರೋಲ್ ಇಂಜೆಕ್ಷನ್ ನೀಡಿದ ಅಮಾನುಷ ಘಟನೆ ನಡೆದಿದೆ. ರಿಜ್ಜು ಎಂಬಾತ ಅಕ್ಟೋಬರ್ 14ರಂದು ತನ್ನ ಮೊಬೈಲ್ ಕಳೆದುಕೊಂಡಿದ್ದ, ಈತ ಸಮಾಜವಾದಿ...
View Articleಇದು ಅಮೀರ್ ಖಾನ್ ರ ಮತ್ತೊಂದು ಮುಖ..!
ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತಾನೇ ಫೇಮಸ್ ಆಗಿರುವ ಅಮೀರ್ ಖಾನ್ ಯಾವಾಗ್ಲೂ ಸಖತ್ ಕೇರ್ಫುಲ್ ಆಗಿರ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಮಾತು, ನಡೆ , ನುಡಿ ಯಾವುದೂ ಹದ್ದು ಮೀರದಂತೆ ಎಚ್ಚರ ವಹಿಸ್ತಾರೆ. ಆದ್ರೆ ಮುಂಬೈನಲ್ಲಿ...
View Article